Wednesday, July 31, 2013

Daily Crimes Report Dated:30/07/2013


ಮೋಟಾರ್‌ ಸೈಕಲ್‌ ಕಳ್ಳತನ  
ಕಡೂರು ಪೊಲೀಸ್ ಠಾಣೆ ಮೊ.ಸಂ. 188/2013 ಕಲಂ; 379  ಐಪಿಸಿ      ಪಿರ್ಯಾದಿ ರೇಣುಕಾ ತುರುವನಹಳ್ಳಿ ವಾಸಿ ಇವರು ದಿನಾಂಕ 27/07/2013 ರಂದು  ಕೆಲಸದ ನಿಮಿತ್ತ  ನನ್ನ KA 18-W-6767 ಬೈಕ್ ನಲ್ಲಿ ಕಡೂರು  ಪಟ್ಟಣಕ್ಕೆ ಬಂದು ನನ್ನ ಕೆಲಸ ಮುಗಿಸಿಕೊಂಡು ನನ್ನ ಸ್ನೇಹಿರನ್ನು ಮಾತನಾಡಿಸಲು ಗಿರೀಶ ರವರ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ಬೆಳಿಗ್ಗೆ 10-30 ಗಂಟೆಗೆ ನನ್ನ ಬಾಬ್ತು ಡಿಸ್ಕವರಿ ಬೈಕ್ ನಿಲ್ಲಿಸಿ  ನನ್ನ ಸ್ನೇಹಿತನ್ನು ನೋಡಿಕೊಂಡು ಬರಲು ಹೋಗಿ ವಾಪಸ್ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ ಬೈಕ್ ಸ್ನೇಹಿತರು ಆಥವ ಪರಿಚೇಯದವರು ಯಾರಾದರು ತೆಗದು ಕೊಂಡು ಹೋಗಿರ ಬಹುದೆಂದು ಕಡೂರು ಪಟ್ಟಣ ಮತ್ತು ಬೀರೂರು ಕಡೆಗೆ ಸುತ್ತಾಡಿ ವಿಚಾರ ಮಾಡಿದೆ ಬೈಕಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕರುವುದಿಲ್ಲ ಸದರಿ ಬೈಕ್ ಯಾರೋ ಕಳ್ಳರು ಕಳುವು ಮಾಡಿ ಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋಗಿರುವ ಬೈಕಿನ  ಚಾಸ್ಸ್ ನಂ   MD2DSPAZZUWL  08001  ಇಂಜಿನ ನಂ JBMBUL 27798 ಅಗಿದ್ದು ಸದರಿ ಬೈಕಿನ ಅಂದಾಜು ಬೆಲೆ 40,000/=ರೂಗಳಾಗಿರುತ್ತೆ.

Tuesday, July 30, 2013

Daily Crimes Report Dated:29/07/2013


ಕಳೂವು ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ. 113/2013 ಕಲಂ; 454 457 380  ಐಪಿಸಿ   – ದಿನಾಂಕ 28/07/2013 ರಂದು 1500 ಗಂಟೆಗೆ ಪಿರ್ಯಾದುದಾರರಾದ ಜಿಯಾ ಉರ್‌ ರೆಹಮಾನ್‌ ಕಾಫಿ ಪ್ಲಾಂಟರ್‌ ಹ್ಯಾಂಡ್‌ಪೋಸ್ಟ್‌ ವಾಸಿ ಇವರು  ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೇಲೂರು ತಾಲ್ಲೋಕು ನಾಗೇನಹಳ್ಳಿಗೆ ಹೋಗಿ ವಾಪಸ್ ಅದೇ ದಿನ ರಾತ್ರಿ 2315 ಗಂಟೆಗೆ  ಮನೆಗೆ ಬಂದು ನೋಡಲಾಗಿ ಮನೆಯ ಹಿಂಭಾಗಿಲ ಚಿಲಕವನ್ನು ಯಾರೋ ಕಳ್ಳರು ಹೊಡೆದು ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿ ಇಟ್ಟಿದ್ದ ಬೀರುವಿನ ಬೀಗ  ಹೊಡೆದು ಅದರಲ್ಲಿ ಇಟ್ಟಿದ್ದ 7,50,000-00 ರೂ ನಗದು ಹಣ, 49,920-00 ರೂ ಮೌಲ್ಯದ 20 ಗ್ರಾ ತೂಕದ 01 ಜೊತೆ ಚಿನ್ನದ ಕಿವಿಯ ಓಲೆ, 24,960-00 ರೂ ಮೌಲ್ಯದ 10 ಗ್ರಾಂ ತೂಕದ 03 ಚಿನ್ನದ ಉಂಗುರಗಳು, 1,49,760-00 ರೂ ಮೌಲ್ಯದ 30 ಗ್ರಾಂ ತೂಕದ 02 ಚಿನ್ನದ ನೆಕ್ ಲೆಸ್ ಗಳು, 87,360-00 ರೂ ಮೌಲ್ಯದ 35 ಗ್ರಾಂ ತೂಕದ ಚಿನ್ನದ ಬಳೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಒಟ್ಟು ಬಂಗಾರದ ಆಭರಣಗಳ ಬೆಲೆ 3,12,000-00 ಕಳುವಾದ ಒಟ್ಟು ಮೌಲ್ಯ 10,62,000-00 ರೂ ಆಗಿರುತ್ತದೆ.

Monday, July 29, 2013

Daily Crimes Report Dated:28/07/2013


ಅಪಘಾತದಲ್ಲಿ ಸಾವು
ಸಂಚಾರ ಪೊಲೀಸ್ ಠಾಣೆ ಮೊ.ಸಂ. 70/2013 ಕಲಂ; 279 304(ಎ) ಐಪಿಸಿ   ದಿನಾಂಕ 27/07/2013 ರಂದು 2215 ಗಂಟೆಯಲ್ಲಿ ಪಿರ್ಯಾದಿ ಸೋಮೇಗೌಡ ಜಡಗನಹಳ್ಳಿ ವಾಸಿ ಇವರ ಮಗ ಹಿರೇಮಗಳೂರು ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬೇಲೂರು ಕಡೆಗೆ ಹೋಗುತ್ತಿದ್ದ ಕೆಎ-18-ಟಿಎ-506 ರ ಟ್ಯಾಕ್ಟರ್ ಚಾಲಕ ರೇವೇಗೌಡ ಬಿನ್ ತಿಮ್ಮೇಗೌಡ ರವರು ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ, ಸುರೇಶನಿಗೆ ಪೆಟ್ಟು ಬಿದ್ದು ಮೃತಪಟ್ಟಿರುತ್ತಾರೆ. ಇತ್ಯಾದಿ ಸುರೇಶ, 25 ವರ್ಷ ವಯಸ್ಸಾಗಿರುತ್ತದೆ .
ಕಳೂವು ಪ್ರಕರಣ  
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ. 112/2013 ಕಲಂ; 457 380  ಐಪಿಸಿ   ದಿನಾಂಕ 28/7/2013 ರಂದು ರಾತ್ರಿ ವೇಳೆಯಲ್ಲಿ ಪಿರ್ಯಾದುದಾರರು ಶಂಕರೇಗೌಡ ಗೌತಹಳ್ಳಿ ವಾಸಿ ಅವರ ತೋಟದಲ್ಲಿ ಬೆಳೆದ ಕಾಳು ಮೆಣಸನ್ನು ಅವರ ಬಾಬ್ತು ಗೋಡೋನ್ ನಲ್ಲಿ ಇಟ್ಟು ಬಾಗಿಲಿಗೆ ಬೀಗವನ್ನು ಹಾಕಿದ್ದು ಯಾರೋ ಕಳ್ಳ ಸದರಿ ಬಾಗಿಲಿನ ಚಿಲಕವನ್ನು ಕಿತ್ತು ಕಾಳು ಮೆಣಸಿನ ಚೀಲಗಳಲ್ಲಿ 3 ಚೀಲ ಕಾಳು ಮೆಣಸನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಕಾಳು ಮೆಣಸಿನ ಬೆಲೆಯನ್ನು ತಿಳಿದು ನಂತರ ತಿಳಿಸಲಾಗುವುದು.
ಗೋಹತ್ಯೆ ನಿಷೇದ ಪ್ರಕರಣ   
ನಗರ ಪೊಲೀಸ್ ಠಾಣೆ ಮೊ.ಸಂ. 152/2013 ಕಲಂ; 5 7 11 ಗೋಹತ್ಯೆ ನಿಷೇದ ಕಾಯ್ದೆ    ಪಿಎಸ್‌‌ಐರವರು 28/07/2013 ರಂದು ಶಂಕರಪುರದಲ್ಲಿರುವ ಆರೋಪಿಗಳಾದ ತಜ್ಜ ಹಾಗೂ ಇತರೆ ಆರೋಪಿಗಳು ಸೇರಿಕೊಂಡು ಅಕ್ರಮವಾಗಿ  ದನಗಳನ್ನು  ಕಡಿದು ಮಾಂಸವನ್ನು ಮಾರಾಟ ಮಾಡುತ್ತಿದ್ದರಿಂದ, ಪಂಚನಾಮೆ  ಮೂಲಕ ಸುಮಾರು 400 ಕೆಜಿ, ಯಷ್ಟು ದನದ  ಮಾಂಸವನ್ನು , ಒಂದು ತಕ್ಕಡಿ, ಮಾಂಸ ಕಡಿಯಲು ಉಪಯೋಗಿಸಿದ ಒಂದು   ಕಬ್ಬಿಣದ  ಕತ್ತಿ,    ಒಂದು  ಕೆಜಿಯ ಒಂದು ತೂಗುವ  ಬಟ್ಟು, ಅರ್ಧಕೆಜಿಯ ಒಂದು ತೂಗುವ ಬಟ್ಟು, ಮಾಂಸ ಮಾರಾಟ ಮಾಡಿದ ನಗದು ಹಣ 500/- ರೂ ªÀ±À¥Àr¹PÉÆArgÀÄvÉÛ

Sunday, July 28, 2013

Daily Crimes Report Dated:27/07/2013


ಕಳ್ಳತನದ ಮೋಟಾರ್‌ ಸೈಕಲ್‌ ವಶ
ನಗರ ಪೊಲೀಸ್ ಠಾಣೆ ಮೊ.ಸಂ. 149/2013 ಕಲಂ; 41 ಕ್ಲಾಸ್‌‌(ಡಿ) 102   ಸಿಆರ್‌ಪಿಸಿ ಜೊತೆಗೆ 379 ಐಪಿಸಿ  – ದಿನಾಂಕ 27/07/2013 ರಂದು 1145 ಗಮಟೆಯಲ್ಲಿ ಎಎಸ್‌‌ಐ ನಾರಯಣ್‌‌ ರವರು ಸಮವಸ್ತ್ರದಲ್ಲಿ ದ್ದ ನಾವುಗಳು ಕೈ ಸನ್ನೆ ಮಾಡಿ ನಿಲ್ಲಿಸಿದೆವು . ಬೈಕ್ ಓಡಿಸುತ್ತಿದ್ದ  ವ್ಯಕ್ತಿಯು ಗಾಬರಿಗೊಂಡು ವಾಹನವನ್ನು ಬಿಟ್ಟು  ಓಡಿ  ಹೋಗಲು ಪ್ರಯತ್ನಪಟ್ಟಾಗ ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತಬ್ಬಿಬ್ಬುಗೊಂಡಂತೆ ಇದ್ದು ತೊದಲುತ್ತಾ ತನ್ನ ಹೆಸರು ಸಚಿನ್ ಬಿನ್ ಸೀತಾರಾಮ್ .19 ವರ್ಷ,ಒಕ್ಕಲಿಗ ಜನಾಂಗ.ಬಿ.ಬಿ ಎಂ.,ವಿದ್ಯಾರ್ಥಿ,ವಾಸ ವಿಜಯನಗರ ಚಿಕ್ಕಮಗಳೂರು.ಎಂಬುದಾಗಿ ನುಡಿದಿದ್ದು ಆತನ ಬಳಿ ದೊರೆತ ಬೈಕ್ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ನನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಇದು ನನ್ನ ಸ್ನೇಹಿತನಿಗೆ ಸೇರಿದ ವಾಹನವಾಗಿರುತ್ತೆ ಎಂಬುದಾಗಿ ನುಡಿದ ಕಾರಣ ಆತನ ಮೇಲೆ ಅನುಮಾನ ಬಂದಿದ್ದರಿಂದ ಆತನನ್ನು ತಮ್ಮ ವಶಕ್ಕೆ ಪಡೆದು  ಕಪ್ಪು ಬಣ್ಣದ ಬಜಾಜ್ ಪಲ್ಸರ್  ಮೋಟಾರ್ ಸೈಕಲ್ ನ್ನು. ತಪಾಸಣೆ ಮಾಡಲಾಗಿ ವಾಹನದ ಸಂಖ್ಯೆ.ಕೆ.ಎ-18 ಆರ್-3416 ಇಂಜೀನ್ ನಂ.JCGBPL03614 ಮತ್ತು ಚಾರ್ಸಿ ನಂ MD2DHJCZZPCL02615 ಅಗಿರುತ್ತದೆ. ಹಾಗೂ  ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಸದರಿ ಬೈಕನ್ನು  ಈಗ್ಗೆ ಸುಮಾರು ಮೂರು ತಿಂಗಳ  ಹಿಂದೆ ಚಿಕ್ಕಮಗಳೂರು ಎ.ಐ.ಟಿ ಕಾಲೇಜ್ ಕ್ಯಾಂಪಸ್ ನಲ್ಲಿ  ನಿಲ್ಲಿಸಿದ್ದನ್ನು ಕದ್ದುಕೊಂಡು ಬಂದಿರುವುದಾಗಿ  ನುಡಿದಿದ್ದು ಸದರಿ ವಾಹನವನ್ನು ಅಮಾನತ್ತುಪಡಿಸಿ ಕೊಂಡಿದ್ದು  ವಾಹನದ ಅಂದಾಜು ಬೆಲೆ-45.000/- ರೂ ಇತ್ಯಾದಿ.
ಮನೆ ಕಳ್ಳತನ
ನಗರ ಪೊಲೀಸ್ ಠಾಣೆ ಮೊ.ಸಂ. 150/2013 ಕಲಂ; 454 457 380  ಐಪಿಸಿ  ZÀ£ÁߥÀÄgÀ gÀ¸ÉÛ, ¦gÁåzÀÄzÁgÀರಾದ ವಿಶ್ವನಾಥ ಇವರು ªÀÄ£ÉUÉ ©ÃUÀ ºÁQPÉÆAqÀÄ ºÉÆÃVzÀÄÝ F ¢£À §AzÀÄ £ÉÆÃqÀ¯ÁV AiÀiÁgÉÆà PÀ¼ÀîgÀÄ ªÀÄ£ÉAiÀÄ ಬಾV®£ÀÄß «ÄÃn M¼ÀPÉÌ ºÉÆÃV ©ÃgÀÄ«£À°èzÀÝ ¸ÀĪÀiÁgÀÄ 80,000/- gÀÆ £ÀUÀzÀÄ ºÁUÀÆ 75,000/- gÀÆ ªÀiË®åzÀ a£ÁߨsÀgÀtUÀ¼ÀÄ ºÁUÀÄ 25,000/- gÀÆ ªÀiË®åzÀ ¨É½îAiÀÄ ªÀ¸ÀÄÛUÀ¼À£ÀÄß ಕಳ್ಳತನ ªÀiÁrPÉÆAqÀÄ ºÉÆÃVgÀÄvÁÛgÉ .
ಜೂಜಾಟ ಪ್ರಕರಣ
ಮೂಡಿಗೆರೆ  ಪೊಲೀಸ್ ಠಾಣೆ ಮೊ.ಸಂ. 111/2013 ಕಲಂ; 87 ಕೆ.ಪಿ.ಆಕ್ಟ್  ದಿನಾಂಕ 27/07/2013 ರಂದು 1355 ಗಂಟೆಯಲ್ಲಿ ನಂದಿಪುರ ಗ್ರಾಮದಲ್ಲಿ  5 ಜನರು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಸಮವಸ್ತ್ರದಲ್ಲಿದ್ದ ಪಿಎಸ್‌‌ಐ ಹಾಗು ಸಿಬ್ಬಂದಿಗಳನ್ನು ನೋಡಿ ಓಡಿ ಹೋಗುತ್ತಿದ್ದವರನ್ನು ಹಿಡಿದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದರಿಂದ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 370-00 ರೂ ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಕಿಶೋರ್‌ ಹಾಗೂ ಇತರೆ 4 ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇರೆಗೆ ಈ  ಪ್ರ.ವ.ವರದಿ.
ಅಪಘಾತದಲ್ಲಿ ಸಾವು
ಕಡೂರು  ಪೊಲೀಸ್ ಠಾಣೆ ಮೊ.ಸಂ. 187/2013 ಕಲಂ; 279 337 304(ಎ) ಐಪಿಸಿ   ದಿನಾಂಕ 27/*07/2013 ರಂದು 1115 ಗಂಟೆಯಲ್ಲಿ ಎನ್‌ಹೆಚ್‌‌ 206 ರಸ್ತೆಯಲ್ಲಿ ಕೆಎ-09-ಝಡ್-7250 ಸ್ವಿಫ್ಟ್ ಡಿಸೈರ್ ಕಾರಿನ ಚಾಲಕ ತನ್ನ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡಿಕೊಂಡು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು, ರಸ್ತೆಯ ಎಡಬದಿಯಲ್ಲಿ  ದರ್ಶನನು ಚಾಲನೆ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಸಿದ ಪರಿಣಾಮ, ಬೈಕ್ ಜಖಂಗೊಂಡು  ರಾಜು ಮತ್ತು ದರ್ಶನ್ ಇಬ್ಬರು ಕೆಳಗೆ ಬಿದ್ದು ರಾಜುಗೆ ಎಡಗಾಲಿಗೆ ಪೆಟ್ಟಾಗಿ. ದರ್ಶನನಿಗೆ ತಲೆಗೆ, ಮೈಕೈಗೆ ಪೆಟ್ಟುಬಿದ್ದಿರುತ್ತೆ. ಚಿಕಿತ್ಸೆ ಬಗ್ಗೆ ತಕ್ಷಣ ಕಡೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು. ವೈದ್ಯರ ಸಲಹೆ ಮೇರೆಗೆ   ಹೆಚ್ಚಿನ ಚಿಕಿತ್ಸೆ ಬಗ್ಗೆ  ರಾಜು ಮತ್ತು ದರ್ಶನನನ್ನು ಶಿವಮೊಗ್ಗೆಕ್ಕೆ ಕರೆದುಕೊಂಡು ಹೋಗುತ್ತಿರುವಾಗ ರಾಜು ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಕ್ರಕೈಗೊಳ್ಳಿ ಎಂದು ಕೃಷ್ಣಮೂರ್ತಿ ಇವರು ದೂರು ನೀಡಿರುವುದಾಗಿರುತ್ತೆ.
 

Saturday, July 27, 2013

Daily Crimes Report Dated:26/07/2013


ಕಳುವು ಪ್ರಕರಣ
ಆಲ್ದೂರು  ಪೊಲೀಸ್ ಠಾಣೆ ಮೊ.ಸಂ. 165/2013 ಕಲಂ; 379 ಐಪಿಸಿ ಪಿರ್ಯಾದುದಾರರಾದ ಸುರೇಶ ಬಸವರವಳ್ಳಿ ಗ್ರಾಮ ಇವರ  ªÀÄ£ÉAiÀÄ ºÀwÛgÀ«gÀĪÀ PÉÆnÖUÉAiÀÄ°è PÀnÖ ºÁQzÀÝ MAzÀÄ eÉÆvÉ JvÀÄÛ, MAzÀÄ ¹A¢ü ºÀ¸ÀÄ, MAzÀÄ £Án ºÀ¸ÀÄ, MAzÀÄ PÀgÀÄ MlÄÖ EªÀÅUÀ¼À ¨É¯É 47000 gÀÆ ¨É¯É ¨Á¼ÀĪÀ 5 gÁ¸ÀÄUÀ¼À£ÀÄß DgÉÆæUÀ¼ÀÄ PÀ¼ÀîvÀ£À ªÀiÁrPÉÆAqÀÄ ಹೋಗಿರುತ್ತಾರೆ ಪತ್ತೆಮಾಡಿಕೊಡಬೇಕಾಗಿ ಕೋರಿಕೆ.   

Friday, July 26, 2013

Daily Crimes Report Dated:25/07/2013


ಕಳುವು ಪ್ರಕರಣ
ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ. 273/2013 ಕಲಂ; 379 ಐಪಿಸಿ ದಿನಾಂಕ: 23-07-2013 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:-24-07-2013 ರ ಬೆಳಗ್ಗಿನ ಜಾವ 7-00 ಗಂಟೆಯ ಒಳಗಿನ ವೇಳೆಯಲ್ಲಿ  ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಲ್ಯಾಣ ನಗರ 2 ನೇ ಕ್ರಾಸ್ ನಲ್ಲಿ ಪಿರ್ಯಾದುದಾರರಾದ ರಾಮನ್‌ ಇವರ ಮನೆಯ ಮುಂದೆ ನಿಲ್ಲಿಸಿದ್ದ ಅವರ  ಬಾಬ್ತು ಕೆಎ-18 ಬಿ-255 ಟಿಪ್ಪರ್ ಲಾರಿಯನ್ನು  ರಾತ್ರಿ ಸಮಯದಲ್ಲಿ   ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಸದರಿ ಟಿಪ್ಪರ್ ಲಾರಿಯ ಅಂದಾಜು ಬೆಲೆ  ಸುಮಾರು 12,00,000/- ರೂಗಳಾಗಬಹುದು.  ಇತ್ಯಾದಿ.
ಅಕ್ರಮ ಪಟಾಕಿ ವಶ  
ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ. 274/2013 ಕಲಂ; 286 ಐಪಿಸಿ ದಿನಾಂಕ: 25-07-2013 ರಂದು ಬೆಳೀಗ್ಗೆ 11-00 ಗಂಟೆಯ ಸಮಯದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ತಾ: ಮೆಣಸಿನಮಲ್ಲೇದೇವರಹಳ್ಳಿ  ಗ್ರಾಮದಲ್ಲಿ  ಆರೋಪಿ ಎಂ.ಬಿ. ಅಶೋಕ್ ಕುಮಾರ್ ಎಂಬಾತನು ಯಾವುದೇ ಪರವಾನಗಿ ಇಲ್ಲದೇ ಜನಬೀಡಾದ ಗ್ರಾಮದ ಮನೆಯೊಂದರಲ್ಲಿ ಮಾನವನ ಜೀವಕ್ಕೆ ಹಾನಿಯಾಗುವಂತಹ ಪಟಾಕಿಯನ್ನು ಎರಡನೇ ಆರೋಪಿ  ಗಂಗಾಧರಪ್ಪ ಇವರಿಗೆ   ದಾಸ್ತಾನು ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಖಚಿತ ಮಾಹಿತಿಯಂತೆ ಪಿಎಸ್‌‌ಐ ರವರು ತಮ್ಮ ಸಿಬ್ಬಂದಿಯೊಂದಿಗೆ  ದಾಳಿ ನಡೆಸಿ 23 ರಟ್ಟಿನ ಬಾಕ್ಸ್ ಗಳಲ್ಲಿದ್ದ  ಪಟಾಕಿಯನ್ನು  ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 40.000/- ರೂ ಆಗಬಹುದಾಗಿರುತ್ತೆ.  

Thursday, July 25, 2013

Daily Crimes Report Dated:24/07/2013


ವಂಚನೆ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ.137/2013 ಕಲಂ; 420 ಐಪಿಸಿ ಪಿರ್ಯಾದುದಾರರಾದ ಚಂದ್ರೇಗೌಡ ಇವರಿಂದ  ಆರೋಪಿ ಇಕ್ಬಾಲ್‌ ಚಿಕ್ಕಮಗಳೂರು ವಾಸಿ ಇವರು ಜನವರಿ ತಿಂಗಳಲ್ಲಿ ಹಿಂದಿರುಗಿಸುವುದಾಗಿ ಡಿಸೆಂಬರ್-2012  ರಲ್ಲಿ 5 ಲಕ್ಷ ರೂಪಾಯಿಗಳ ಹಣ ಸಹಾಯ ಪಡೆದಿದ್ದು ಹಣ ವಾಪಸ್ಸು ನೀಡದಿದ್ದಾಗ  ಆರೋಪಿಯು  5 ಲಕ್ಷಕ್ಕೆ ಜಿಲ್ಲಾ ಮಹಿಳಾ ಸಹಕಾರ  ಬ್ಯಾಂಕ್ ಚಿಕ್ಕಮಗಳೂರು ಇಲ್ಲಿನ ಚೆಕ್ ನ್ನು  ನೀಡಿದ್ದು ಪಿರ್ಯಾದುದಾರು ಸದರಿ ಚೆಕ್ ನ್ನು ಆಲ್ದೂರಿನ ಆಲ್ದೂರಿನ  ವಿಜಯ ಬ್ಯಾಂಕ್ ಗೆ ಹಣ ತೆಗೆಯಲು ಹಾಕಿದಾಗ ವಿಜಯ ಬ್ಯಾಂಕ್ ನವರು ದಿನಾಂಕ 02-01-13 ರಂದು ಸರಿಯಾದ ಹಣ  ಇಲ್ಲವೆಂದು  ಹಿಂಬರಹ ನೀಡಿರುತ್ತಾರೆ.  ಈ ಬಗ್ಗೆ ಆರೋಪಿಯನ್ನು ವಿಚಾರಿಸಿದಾಗ  ಸರಿಯಾದ ರೀತಿ  ಸ್ಪಂದಿಸದೇ ಹಣಕ್ಕೆ ಮೋಸ ಮಾಡಿರುತ್ತಾರೆ ಇತ್ಯಾದಿ

Wednesday, July 24, 2013

Daily Crimes Report Dated:23/07/2013


ಹುಡುಗರು ಕಾಣೆ   
ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ. 272/2013 ಕಲಂ; ಹುಡುಗರು ಕಾಣೆ ಬಾಲಕರ ಬಾಲ ಮಂದಿರದಿಂದ ದಿನಾಂಕ: 02-07-2013 ರಂದು ಬೆಳಗ್ಗೆ 9-00 ಗಂಟೆಯ ಸಮಯದಲ್ಲಿ 1] ಚರಣ್ 02] ವೆಂಕಟೇಶ. ಈ ಬಾಲಕರುಗಳು ಶಾಲೆಗೆ ಹೋದವರು ತಿರುಗಿ ಸಂಸ್ಥೆಗೆ ಬಾರದೆ ತಪ್ಪಿಸಿಕೋಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಬೇಕೆಂದು ಹೌಸಿಂಗ್‌ಬೋರ್ಡ್‌ನ  ಬಾಲಮಂದಿರದ ಶ್ರೀಮತಿ ಮುಕ್ತಾ ಎಂ ನಾಯಕ್‌ ಇವರು  ಪತ್ತೆಗಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ ಸಲ್ಲಿಸಿದೆ.
ಮನುಷ್ಯ ಕಾಣೆ
ಬೀರೂರು ಪೊಲೀಸ್ ಠಾಣೆ ಮೊ.ಸಂ. 107/2013 ಕಲಂ; ಮನುಷ್ಯ ಕಾಣೆ  ಪಿರ್ಯಾದುದಾರರಾದ ಸಂತೋಷ ಇವರ ತಂದೆ ರಾಜಪ್ಪ48 ವರ್ಷ ಹೂವಿನಹಳ್ಳಿ ಗ್ರಾಮ ರವರು ಚೀಟಿ ಹಣವನ್ನು  ಕೊಡಲು ಕೆ.ಎ 18 ಎಸ್‌ 5820 ನಂಬರಿನ ಪಲ್ಸರ್‌ ಮೋಟಾರು ಸೈಕಲ್ಲಿನಲ್ಲಿ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ, ಪಿರ್ಯದಿಯು  ಬೆಳಗ್ಗೆ ತಂದೆಯನ್ನು ಹುಡುಕಲು ಹೋದಾಗ ಅವರು ತೆಗೆದುಕೊ0ಡು ಹೋಗಿದ್ದ ಮೋಟಾರು ಸೈಕಲ್‌ ಕೆರೆಯ ಏರಿಯ ಮೇಲೆ ರಸ್ತೆಯ ಎಡಬದಿಯ ಮೇಲೆ ಬಿದ್ದಿದ್ದು,  ಸುತ್ತ ಮುತ್ತ ನೋಡಲಾಗಿ ಎಲ್ಲೂ ಕಾಣದೇ ಇದ್ದುದರಿಂದ, ಸಂಬಂದಿಕರುಗಳ ಮನೆಗಳಲ್ಲಿ ಸ್ನೇಹಿತರುಗಳಲ್ಲಿ ಕೇಳಿ ಹುಡುಕಿ ನೋಡಲಾಗಿ ಎಲ್ಲೂ ಪತ್ತೆಯಾಗದ ಕಾರಣ, ಹುಡುಕಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.
ಅಕ್ರಮ ಮದ್ಯ ವಶ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ. 164/2013 ಕಲಂ; 34 ಕೆ.ಇ. ಆಕ್ಟ್   ದಿನಾಂಕ 23/07/2013 ರಂದು 1730 ಗಂಟೆಯಲ್ಲಿ ಪಿಎಸ್‌‌ಐ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿರವರುಗಳೊಂದಿಗೆ ಗುಣಿಗದ್ದೆ ಗ್ರಾಮಕ್ಕೆ ಹೋಗಿ ಚಂದ್ರು@ಚಂದ್ರೇಗೌಡರವರ ಮನೆಯ ಒಳಗಡೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ 180ಎಮ್ ಎಲ್ ನ 60ಬಾಟಲಿಗಳು ಇದ್ದು ಪರವಾನಿಗೆ ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ನುಡಿದ ಮೇರೆಗೆ ಮಹಜರ್‌ ಮುಖೇನ  CAPTAIN MARTINS Special WHISKY, ಕಂಪನಿಯ ವಿಸ್ಕಿಯ ಬಾಟಲಿಗಳನ್ನು ಅಮಾನತ್‌ ಪಡಿಸಿಕೊಂಡು ಮಾಲಿನ ಬೆಲೆ – ಸುಮಾರು 2500-00  ರೂಗಳು. ಸರ್ಕಾರದ ಪರವಾಗಿ ಪ್ರಕರಣ ದಾಖಲು ಮಾಡಿರುತ್ತೇನೆ

Tuesday, July 23, 2013

Daily Crimes Report Dated:22/07/2013


ಮನುಷ್ಯ ಕಾಣೆ
ಆಲ್ದೂರು  ಪೊಲೀಸ್ ಠಾಣೆ ಮೊ.ಸಂ. 161 /2013 ಕಲಂ; ಮನುಷ್ಯ ಕಾಣೆ ¦AiÀiÁðzÀÄzÁgÀgÀÄ ರಾಜೇಂದ್ರ ºÀÄt¸ÉêÀÄQÌ ªÁ¹ ಇವರು ªÉAPÀmÉñÀUËqÀgÀ vÉÆÃlzÀ°è PÀÆ°PÉ®¸À ªÀiÁrPÉÆAqÀÄ PÀÆ°¯Éʤ£À°è ªÁ¸ÀªÁVzÀÄÝ ¢£ÁAPÀ;- 19/07/2013gÀAzÀÄ ¨É½UÉÎ 11-30UÀAmÉUÉ ¦AiÀiÁðzÀÄzÁgÀgÀÄ PÉ®¸ÀPÉÌ ºÉÆÃVzÀÝ ¸ÀªÀÄAiÀÄzÀ°è  ªÀÄUÀ ¸ÀÄgÉñÀ£ÀÄ ತಾ£ÀÄ £ÀªÀÄä vÁ¬ÄAiÀÄ ªÀÄ£ÉUÉ ºÉÆÃUÀÄvÉÛãÉAzÀÄ UÁæªÀÄzÀ ªÁ¹UÀ¼À ºÀwÛgÀ ºÉý ºÉÆÃVzÀÄÝ, ¦AiÀiÁðzÀÄzÁgÀgÀÄ ¸ÀAeÉ ªÀÄ£ÉAiÀÄ ºÀwÛgÀ §AzÀÄ £ÉÆÃqÀ¯ÁV ªÀÄUÀ£ÀÄ EgÀ°®è DUÀ ¨ÉÃgÉAiÀĪÀgÀ ºÀwÛgÀ «ZÁj¸À¯ÁV vÁ¬ÄAiÀÄ ªÀÄ£ÉUÉ ºÉÆUÀÄvÉÛãÉAzÀÄ ºÉý ºÉÆÃVgÀĪÀÅzÁV w½¹zÀÄÝ. DUÀ vÀPÀët £ÀªÀÄä UÁæªÀĪÁzÀ GAqÉãÀºÀ½îUÉ zÀÆgÀªÁt PÀgÉ ªÀiÁrzÀÄÝ CªÀ£ÀÄ C°èUÉ ºÉÆÃVgÀĪÀÅ¢°è £ÀAvÀgÀ £ÉAlgÀ ªÀÄ£ÉUÀ¼À°è ºÀÄqÀÄQzÀgÀÆ J°èAiÀÄÆ ¹QÌgÀĪÀÅ¢®è DzÀÝjAzÀ £À£Àß ªÀÄUÀ£À£ÀÄß ¥ÀvÉÛ ªÀiÁr PÉÆÃr JAzÀÄ zÀÆgÀÄ EvÁå¢.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಬಾಳೆಹೊನ್ನುರು  ಪೊಲೀಸ್ ಠಾಣೆ ಮೊ.ಸಂ. 145/2013 ಕಲಂ; 3 ಕ್ಲಾಸ್‌‌(1) (10) ಎಸ್‌‌ಸಿಎಸ್‌ಟಿ ಆಕ್ಟ್ ಜೊತೆಗೆ 504 506  ಐಪಿಸಿ ಪಿರ್ಯಾದುದಾರರಾದ ರಾಮಯ್ಯ ಸುಂಕದಗದ್ದೆ ವಾಸಿ ಇವರು ದೂರು ನೀಡಿದ್ದು ಠಾಣಾ ಸರಹದ್ದಿನ ನೇತ್ರಕೊಂಡ ಕಾಫೀ ಎಸ್ಟೇಟ್ ನವರು ತಮ್ಮ ತೋಟದ ಮಧ್ಯೆ ಹಾದು ಹೋಗಿರುವ ಸಾರ್ವಜನಿಕರು ತಿರುಗಾಡುವ ರಸ್ತೆಗೆ ಗೇಟ್ ಹಾಕಿದ್ದು, ಈ ಗೇಟ್ ಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಕೆಲವು ಗ್ರಾಮಸ್ಥರ  ವಿವಾದವಿದ್ದು, ಈ ಗೇಟಿನ ವಿಚಾರದ ಬಗ್ಗೆ  ನೇತ್ರಕೊಂಡ ಎಸ್ಟೇಟ್ ನ ಆಡಳಿತ ಮಂಡಳಿಯವರು ದಿನಾಂಕ: 22-07-2013 ರಂದು ಬೆಳಿಗ್ಗೆ ಸುಮಾರು  11-30 ಗಂಟೆ ಸಮಯದಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ಕೇಳುವ ಸಂಬಂಧ ಗ್ರಾಮಸ್ಥರ ಸಭೆ ಕರೆದು ಚರ್ಚೆ ಮಾಡುತ್ತಿರುವಾಗ, ಪಿರ್ಯಾದುದಾರರು ತಮ್ಮಲ್ಲಿ ಜಾನುವಾರುಗಳಿವೆ ಅವುಗಳು ಆಕಸ್ಮಿಕವಾಗಿ ನಿಮ್ಮ ತೋಟದ ಒಳಗೆ ಬಂದರೆ ನೀವು ದೊಡ್ಡಿಗೆ ಹೊಡೆದು ದಂಡ ಹಾಕಿಸುತ್ತೀರಿ. ಆದ್ದರಿಂದ ನೀವು ಗೇಟನ್ನು ಹಾಕಿ ಆದರೆ ಗೇಟಿಗೆ ಬೀಗವನ್ನು ಹಾಕಬೇಡಿ ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಿರುವಾಗ, ಆರೋಪಿತರುಗಳಾದ ಸುಬಾಷ್‌ ಮತ್ತು ದೇವರಾಜು ಇವರುಗಳು ಸಮಾನ ಉದ್ದೇಶದಿಂದ ಏಕಾಏಕಿ ಪಿರ್ಯಾದುದಾರರಿಗೆ ಮತ್ತು ಅವನೊಂದಿಗಿದ್ದ ರಮೇಶನಿಗೆ ಹೊಲೆಯ ಸೂಳೆ ಮಕ್ಕಳ  ಈ ಗೇಟ್ ನಿಮ್ಮಪ್ಪ ಅಪ್ಪಂದ ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗೇಟ್ ವಿಚಾರದಲ್ಲಿ ನೀವು ನೇತ್ರಕೊಂಡ ಎಸ್ಟೇಟ್ ನವರಿಗೆ ಸಹಾಯ ಮಾಡುತ್ತಿದ್ದೀರ. ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಇತ್ಯಾದಿ

Monday, July 22, 2013

Daily Crimes Chikmagalur dist:21-07-2013



ಗೋಹತ್ಯೆ ಕಾಯಿದೆ  ಪ್ರಕರಣ:  
ಆಲ್ದೂರು  ಪೊಲೀಸ್ ಠಾಣೆ ಮೊ.ಸಂ. 160/2013 ಕಲಂ; 4 , 5 & 11 ಗೋಹತ್ಯೆ ಕಾಯಿದೆ,  379 ಐ ಪಿ ಸಿ ,  11  ಪ್ರಾಣಿ ಹಿಂಸಾ ಸಂರಕ್ಷಣಾ  ಕಾಯಿದೆ-1960ದಿನಾಂಕ 21-07-2013 ರಂದು ಮಾಂಸಕ್ಕಾಗಿ ಎಲ್ಲೀಂದಲೂ ದನ ಮತ್ತು ಎಮ್ಮೆಗಳನ್ನು ಕಳ್ಳತನ ಮಾಡಿಕೊಂಡು ಬಂದು ಹಿಂಸೆ ನೀಡಿ  ಕಡಿದು ಮಾರಾಟ ಮಾಡುತ್ತಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ  ಹೋಗಿ ನೋಡಲಾಗಿ ಮೂರು ಜನರು ಎಮ್ಮೆಯನ್ನು ಹಿಂಸೆ ನೀಡಿ  ಕಡಿದು ನೇತು ಹಾಕಿ ಮಾಂಸ ಮಾರಾಟ ಮಾಡುತ್ತಿದ್ದು ಪೊಲೀಸ್ ಸಿಬ್ಬಂದಿಯನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು ಸದರಿಯವರುಗಳನ್ನು ಸಿಬ್ಬಂದಿಹಗಳು ಸುತ್ತುವರಿದು ಹಿಡಿದು 1) ಸುಮಾರು 400 ಕೆ ಜಿ ಯಷ್ಟು ಮಾಂಸ  2) ಎಮ್ಮೆಯ ಕೋಡು ಚರ್ಮ 3)  ಒಂದು ಟಾರ್ಪಲು 4) 1 ತಕ್ಕಡಿ ಮತ್ತು 3  ಬಟ್ಟುಗಳು 5) 2 ಕತ್ತಿಗಳು ಮೂರುಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು  ಪ್ರಕರಣ ದಾಖಲು ಮಾಡಿರುತ್ತೇ, ಆರೋಪಿತರು   1) ಆಸೀಪ್‌ ಆಲಿ ಸಂತೆ ಮೈದಾನ ಹಾಂದಿ 2) ಸಲ್ಮಾನ್‌ ಖಾನ್ ಬಿನ್ ಆಸೀಪ್‌ ಆಲಿ  21 ವರ್ಷ,  ಇಂಜಿನಿಯರಿಂಗ್‌ ವಿದ್ಯಾರ್ಥಿ   ಹಾಂದಿ 3) ಮುಜಾಯಿದ್‌ ಬಿನ್ ಅಹಮದ್‌ ,30 ವರ್ಷ, ಗುಲ್ಲನ್‌ ಪೇಟೆ,  ಆಲ್ದೂರು ಹೋ//  ಆರೋಪಿತರನ್ನು  ದಸ್ತಗಿರಿ ಮಾಡಲಾಗಿದೆ.
ಕಳುವು ಪ್ರಕರಣ
ಕಡೂರು   ಪೊಲೀಸ್ ಠಾಣೆ ಮೊ.ಸಂ. 185/2013 ಕಲಂ 379  ಐಪಿಸಿ – ಆರೋಪಿ ಆನಂದನಾಯ್ಕ ಎಸ್.ಜಿ. ಬಿನ್ ಎಸ್.ಎಸ್. ಗೋವಿಂದ ನಾಯ್ಕ  ನು ಕಡೂರು ಠಾಣಾ ಸರಹದ್ದಿನ  ಕೆ.ಎಂ. ರಸ್ತೆ ಬಿಸಲೇಹಳ್ಳಿ ಗೇಟ್ ನಲ್ಲಿ ದಿ:06-06-2013 ರಂದು ಬೆಳಗಿನ ಜಾವ 03-00 ಗಂಟೆಯಲ್ಲಿ ಟಿ.ವಿ.ಎಸ್. ಎಕ್ಸ್ ಎಲ್  ಸೂಪರ್ ಹೆವಿ ಡ್ಯೂಟಿ  ಬೈಕ್ ನ್ನು ಕಳುವು ಮಾಡಿರುವುದಾಗಿ ಆರೋಪಿ ನುಡಿದಿದ್ದು. ಸದರಿ ಕೃತ್ಯ ಸ್ಥಳದ ಆಧಾರದ ಮೇಲೆ   ಪ್ರಕರಣ ದಾಖಲು ಮಾಡಿರುತ್ತೆ. ಇತ್ಯಾದಿ...