ಕಳ್ಳತನದ ಮೋಟಾರ್ ಸೈಕಲ್ ವಶ
ನಗರ ಪೊಲೀಸ್ ಠಾಣೆ ಮೊ.ಸಂ. 149/2013 ಕಲಂ;
41 ಕ್ಲಾಸ್(ಡಿ) 102 ಸಿಆರ್ಪಿಸಿ
ಜೊತೆಗೆ 379 ಐಪಿಸಿ – ದಿನಾಂಕ 27/07/2013 ರಂದು 1145 ಗಮಟೆಯಲ್ಲಿ ಎಎಸ್ಐ ನಾರಯಣ್ ರವರು ಸಮವಸ್ತ್ರದಲ್ಲಿ ದ್ದ ನಾವುಗಳು ಕೈ ಸನ್ನೆ ಮಾಡಿ
ನಿಲ್ಲಿಸಿದೆವು . ಬೈಕ್ ಓಡಿಸುತ್ತಿದ್ದ
ವ್ಯಕ್ತಿಯು ಗಾಬರಿಗೊಂಡು ವಾಹನವನ್ನು ಬಿಟ್ಟು
ಓಡಿ ಹೋಗಲು ಪ್ರಯತ್ನಪಟ್ಟಾಗ ಹಿಡಿದುಕೊಂಡು
ಆತನ ಹೆಸರು ವಿಳಾಸ ಕೇಳಲಾಗಿ ತಬ್ಬಿಬ್ಬುಗೊಂಡಂತೆ ಇದ್ದು ತೊದಲುತ್ತಾ ತನ್ನ ಹೆಸರು ಸಚಿನ್ ಬಿನ್
ಸೀತಾರಾಮ್ .19 ವರ್ಷ,ಒಕ್ಕಲಿಗ ಜನಾಂಗ.ಬಿ.ಬಿ ಎಂ.,ವಿದ್ಯಾರ್ಥಿ,ವಾಸ
ವಿಜಯನಗರ ಚಿಕ್ಕಮಗಳೂರು.ಎಂಬುದಾಗಿ ನುಡಿದಿದ್ದು ಆತನ ಬಳಿ ದೊರೆತ ಬೈಕ್ ಬಗ್ಗೆ ದಾಖಲಾತಿಗಳನ್ನು
ಕೇಳಲಾಗಿ ನನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಇದು ನನ್ನ ಸ್ನೇಹಿತನಿಗೆ ಸೇರಿದ ವಾಹನವಾಗಿರುತ್ತೆ
ಎಂಬುದಾಗಿ ನುಡಿದ ಕಾರಣ ಆತನ ಮೇಲೆ ಅನುಮಾನ ಬಂದಿದ್ದರಿಂದ ಆತನನ್ನು ತಮ್ಮ ವಶಕ್ಕೆ ಪಡೆದು ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನ್ನು. ತಪಾಸಣೆ ಮಾಡಲಾಗಿ ವಾಹನದ
ಸಂಖ್ಯೆ.ಕೆ.ಎ-18 ಆರ್-3416 ಇಂಜೀನ್ ನಂ.JCGBPL03614 ಮತ್ತು ಚಾರ್ಸಿ ನಂ MD2DHJCZZPCL02615
ಅಗಿರುತ್ತದೆ. ಹಾಗೂ ಹೆಚ್ಚಿನ ತನಿಖೆಗೆ
ಒಳಪಡಿಸಿದಾಗ ಸದರಿ ಬೈಕನ್ನು ಈಗ್ಗೆ ಸುಮಾರು
ಮೂರು ತಿಂಗಳ ಹಿಂದೆ ಚಿಕ್ಕಮಗಳೂರು ಎ.ಐ.ಟಿ
ಕಾಲೇಜ್ ಕ್ಯಾಂಪಸ್ ನಲ್ಲಿ ನಿಲ್ಲಿಸಿದ್ದನ್ನು
ಕದ್ದುಕೊಂಡು ಬಂದಿರುವುದಾಗಿ ನುಡಿದಿದ್ದು ಸದರಿ
ವಾಹನವನ್ನು ಅಮಾನತ್ತುಪಡಿಸಿ ಕೊಂಡಿದ್ದು ವಾಹನದ
ಅಂದಾಜು ಬೆಲೆ-45.000/- ರೂ ಇತ್ಯಾದಿ.
ಮನೆ ಕಳ್ಳತನ
ನಗರ ಪೊಲೀಸ್ ಠಾಣೆ ಮೊ.ಸಂ. 150/2013 ಕಲಂ;
454 457 380 ಐಪಿಸಿ – ZÀ£ÁߥÀÄgÀ gÀ¸ÉÛ, ¦gÁåzÀÄzÁgÀರಾದ ವಿಶ್ವನಾಥ ಇವರು ªÀÄ£ÉUÉ ©ÃUÀ ºÁQPÉÆAqÀÄ
ºÉÆÃVzÀÄÝ F ¢£À §AzÀÄ £ÉÆÃqÀ¯ÁV AiÀiÁgÉÆà PÀ¼ÀîgÀÄ ªÀÄ£ÉAiÀÄ ಬಾV®£ÀÄß «ÄÃn M¼ÀPÉÌ ºÉÆÃV ©ÃgÀÄ«£À°èzÀÝ ¸ÀĪÀiÁgÀÄ
80,000/- gÀÆ £ÀUÀzÀÄ ºÁUÀÆ 75,000/- gÀÆ ªÀiË®åzÀ a£ÁߨsÀgÀtUÀ¼ÀÄ ºÁUÀÄ 25,000/-
gÀÆ ªÀiË®åzÀ ¨É½îAiÀÄ ªÀ¸ÀÄÛUÀ¼À£ÀÄß ಕಳ್ಳತನ ªÀiÁrPÉÆAqÀÄ
ºÉÆÃVgÀÄvÁÛgÉ .
ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.
111/2013 ಕಲಂ; 87
ಕೆ.ಪಿ.ಆಕ್ಟ್ –ದಿನಾಂಕ 27/07/2013 ರಂದು 1355 ಗಂಟೆಯಲ್ಲಿ ನಂದಿಪುರ
ಗ್ರಾಮದಲ್ಲಿ 5 ಜನರು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು
ಸಮವಸ್ತ್ರದಲ್ಲಿದ್ದ ಪಿಎಸ್ಐ ಹಾಗು ಸಿಬ್ಬಂದಿಗಳನ್ನು ನೋಡಿ ಓಡಿ ಹೋಗುತ್ತಿದ್ದವರನ್ನು
ಹಿಡಿದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದರಿಂದ ಜೂಜಾಟಕ್ಕೆ
ಪಣವಾಗಿ ಇಟ್ಟಿದ್ದ 370-00 ರೂ ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು
ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಕಿಶೋರ್ ಹಾಗೂ ಇತರೆ 4 ಜನರನ್ನು ವಶಕ್ಕೆ ತೆಗೆದುಕೊಂಡು
ಠಾಣೆಗೆ ಬಂದು ನೀಡಿದ ವರದಿ ಮೇರೆಗೆ ಈ
ಪ್ರ.ವ.ವರದಿ.
ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ. 187/2013
ಕಲಂ; 279 337 304(ಎ) ಐಪಿಸಿ – ದಿನಾಂಕ 27/*07/2013 ರಂದು 1115 ಗಂಟೆಯಲ್ಲಿ ಎನ್ಹೆಚ್
206 ರಸ್ತೆಯಲ್ಲಿ ಕೆಎ-09-ಝಡ್-7250 ಸ್ವಿಫ್ಟ್ ಡಿಸೈರ್ ಕಾರಿನ ಚಾಲಕ ತನ್ನ ಮುಂದಿದ್ದ
ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಅತಿವೇಗ
ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು
ಬಂದು, ರಸ್ತೆಯ ಎಡಬದಿಯಲ್ಲಿ ದರ್ಶನನು
ಚಾಲನೆ ಮಾಡುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಸಿದ ಪರಿಣಾಮ, ಬೈಕ್
ಜಖಂಗೊಂಡು ರಾಜು ಮತ್ತು ದರ್ಶನ್ ಇಬ್ಬರು ಕೆಳಗೆ
ಬಿದ್ದು ರಾಜುಗೆ ಎಡಗಾಲಿಗೆ ಪೆಟ್ಟಾಗಿ. ದರ್ಶನನಿಗೆ ತಲೆಗೆ, ಮೈಕೈಗೆ ಪೆಟ್ಟುಬಿದ್ದಿರುತ್ತೆ.
ಚಿಕಿತ್ಸೆ ಬಗ್ಗೆ ತಕ್ಷಣ ಕಡೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ರಾಜು ಮತ್ತು ದರ್ಶನನನ್ನು ಶಿವಮೊಗ್ಗೆಕ್ಕೆ
ಕರೆದುಕೊಂಡು ಹೋಗುತ್ತಿರುವಾಗ ರಾಜು ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ
ಕ್ರಕೈಗೊಳ್ಳಿ ಎಂದು ಕೃಷ್ಣಮೂರ್ತಿ ಇವರು ದೂರು ನೀಡಿರುವುದಾಗಿರುತ್ತೆ.