Thursday, February 28, 2013

Daily Crimes Report Dated:27/02/2013

ಅಪಘಾತದಲ್ಲಿ ಸಾವು
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ- 11/2013 PÀ®A 279 304(ಎ) ಐಪಿಸಿ ದಿನಾಂಕ 27/02/2013 ರಂದು 1200 ಗಂಟೆಯಲ್ಲಿ ಹಳೆಲಕ್ಕವಳ್ಳಿಯ ಶಂಕರನಾರಾಯಣ ತೋಟದ ಬಳಿ ಪಿರ್ಯಾದಿ ರಾಜೇಂದ್ರ ಇವರ vÀAzÉ zÉêÀAiÀÄå vÉÆÃlzÀ°è PÉ®¸À ªÀiÁqÀÄwÛgÀĪÁUÀ dUÀ£ÁßxÀ mÁæPÀÖgÀ ನಂ, ಕೆಎ16 3127 ನ್ನು  CwªÉÃUÀ ºÁUÀÆ CeÁUÀgÀÆPÀvɬÄAzÀ »ªÀÄÄäRªÁV ZÀ°¹ »A§¢¬ÄzÀÝ zÉêÀAiÀÄå£ÀªÀjUÉ rQÌAiÉÆqɹzÀ ¥ÀjuÁªÀÄ zÉêÀAiÀÄå PɼÀUÉ ©zÁÝUÀ »A§¢ ZÀPÀæ zÉêÀAiÀÄå£À ªÉÄÃ¯É ºÀwÛ vÀ¯ÉUÉ ºÀuÉUÉ ¥ÉlÄÖ ©zÀÄÝ ªÀÄÈvÀ¥ÀnÖgÀÄvÁÛgÉ.

Wednesday, February 27, 2013

Daily Crimes Report Dated:26/02/2013

ದೊಂಬಿ ಪ್ರಕರಣ
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ- 17/2013 PÀ®A 143 147 504 323 324 149 ಐಪಿಸಿ ದಿನಾಂಕ 25/02/2013 ರಂದು 1830 ಗಂಟೆಯಲ್ಲಿ ಮುತ್ತಿನಕೊಪ್ಪ ಗ್ರಾಮದಲ್ಲಿ ಪಿರ್ಯಾದುದಾರರಾದ ಅನ್ವರ್‌‌ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬಿಡುತ್ತಿರುವಾಗ ನಮ್ಮ ಊರಿನವಾಸಿಯಾದ ಸಾಧಿಕ್ ಎಂಬುವನು ಅಲ್ಲಿಗೆ ಬಂದು ನೀವು ಕೆರೆಯಲ್ಲಿ ಮೀನು ಹಿಡಿಯಬೇಡಿ ಎಂದು ಹೇಳಿದವನೆ 5 ಜನರು ಸೇರಿಕೊಂಡು ನನಗೆ ಮತ್ತು ಖಾದರ್ನಿಗೆ ಕೈಯಿಂದ ಮೈಕೈಗಳಿಗೆ ಹಾಗೂ ಬೆನ್ನಿಗೆ ಹೊಟ್ಟೆಗೆ ಗುದ್ದಿದರು ನಜೀಬ್ ಎಂಬುವರು ಖಾದರ್ನಿಗೆ ಕತ್ತಿಯ ಹಿಮ್ಮಡಿಯಿಂದ ಎಡದೆ ಕೈಗೆ ಜೋರಾಗಿ ಹೊಡೆದ ಆಗ ಆತನ ಕೈಗೆ ಪೆಟ್ಟಾಗಿ ರಕ್ತ ಗಾಯವಾಯಿತು.

Tuesday, February 26, 2013

Daily Crimes Chikmagalur Dist. 25/02/2013

ದಿನಾಂಕ 25/02/2013
ಗೋಹತ್ಯೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 38/2013 ಕಲಂ 5,7,11 ಸಿ ಎಸ್ ಆಕ್ಟ್,ಯಾರೊ ಅಸಾಮಿಗಳು ದನಗಳನ್ನು  ಕಡಿದು ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಎಂದು ಪೊಲೀಸ್ ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನ ಬಂದ  ಮೇರೆಗೆ,  ಹೋಗಿ, ಮರೆಮಾಚಿ ನಿಂತು ನೋಡಲಾಗಿ ಅಲ್ಲಿ 2 ಜನ ಅಸಾಮಿಗಳು ಒಂದು ಕೊಟ್ಟಿಗೆಯಲ್ಲಿ  ದನಗಳನ್ನು ಕಡಿದು   ಮಾಂಸವನ್ನು ಮಾರಾಟ ಮಾಡುತ್ತಿದ್ದುದು ಕಂಡು ಬಂದ ಮೇರೆಗೆ , ಅವರುಗಳನ್ನು ಹಿಡಿಯಲು ಹೋದಾಗ ಒಬ್ಬ ಆಸಾಮಿಯು  ಓಡಿ ಹೋಗಿದ್ದು, ಉಳಿದವನನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಕೇಳಲಾಗಿ (1)ಜಾವೀದ್ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ, ಇಕ್ಬಾಲ್ ಎಂದು ತಿಳಿಸಿದ್ದು , ಸದರಿ ಅಸಾಮಿಯನ್ನು ವಿಚಾರಿಸಲಾಗಿ, ದನಗಳನ್ನು  ಕಡಿದು ಮಾಂಸವನ್ನು ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದು, ಮಾರಾಟ ಮಾಡಲು ಪರವಾನಗಿ /ವಗೈರೆ ಇದೆಯೇ ಎಂದು ಕೇಳಲಾಗಿ, ಸದರಿಯವನು ಯಾವುದು ಇಲ್ಲವೆಂದು ತಿಳಿಸಿದ್ದರಿಂದ,ಸದರಿ ಅಸಾಮಿಗಳು ದನಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವುದು,ಖಚಿತಪಟ್ಟಿದ್ದರಿಂದ ಕೊಟ್ಟಿಗೆಯಲ್ಲಿದ್ದ. ಸುಮಾರು 100  ಕೆಜಿ, ಯಷ್ಟು ದನದ ಮಾಂಸವನ್ನು, ಒಂದು  ತಕ್ಕಡಿ, ಒಂದು ಮಾಂಸ ಕಡಿಯಲು ಉಪಯೋಗಿಸಿದ ಕಬ್ಬಿಣದ ಕತ್ತಿ , ಒಂದು ಚಾಕು, ಎರಡು ಕೆಜಿಯ, ಒಂದು ಕೆ.ಜಿ ಯ  ತಲಾ ಒಂದು ತೂಗುವ ಬಟ್ಟುಗಳನ್ನು  ಮತ್ತು ಸದರಿ ಆಸಾಮಿಯನ್ನು  ವಶಕ್ಕೆ ತೆಗೆದುಕೊಂಡಿದ್ದು, ಕೇಸು ದಾಖಲಿಸಿರುತ್ತೆ
ಮನುಷ್ಯ ಕಾಣೆ ಪ್ರಕರಣ
ಜಯಪುರ ಪೊಲೀಸ್ ಠಾಣೆ ಮೊ.ಸಂ- 16/2013 ಕಲಂ ಮನುಷ್ಯ ಕಾಣೆ– ಪಿರ್ಯಾದುದಾರರ ತಂದೆ ವೀರಪ್ಪಗೌಡ ಇವರು ಶಿಡ್ಲೆಯ ಮನೆಯಿಂದ ಹೊರಟು ಪಿರ್ಯಾದಿಯ ಚಿಕ್ಕಮ್ಮನ ಮನೆಯಾದ ಹೆಗ್ಗಾರುಕೊಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಅವರು ಬಸ್ಸಿನಿಂದ  ಹೆಗ್ಗಾರುಕೊಡಿಗೆಯಲ್ಲಿ ಇಳಿಯದೇ ಬೈರೇದವರಿನಲ್ಲಿ ಇಳಿದಿದ್ದು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಸದರಿಯವರನ್ನು ಹುಡುಕಿಕೊಡಬೇಕಾಗಿ ಕೋರಿಕೊಂಡ ಮೇರೆಗೆ ಈ ಪ್ರ.ವ.ವರದಿ.
ಕೊಲೆ ಬೆದರಿಕೆ ಪ್ರಕರಣ
ನರಸಿಂಹರಾಜಪುರ ಪೊಲೀಸ್ ಠಾಣೆ ಮೊ.ಸಂ- 16/2013 ಕಲಂ 504.324.506 ಜೊತೆಗೆ 34ಐಪಿಸಿ ದಿನ ಪಿರ್ಯದಿಯು ತನ್ನ ಭತ್ತದ ಗದ್ದೆಯಲ್ಲಿ ಗದ್ದೆಗೆ ಬೇಲಿ ಕಟ್ಟುತ್ತಿದ್ದು ಸಮಯದಲ್ಲಿ ಗದ್ದೆ ಪಕ್ಕದಲ್ಲೇ ಇರುವ ಕೆರೆಯಲ್ಲಿ ACCUSED ಕೆರೆಯಲ್ಲಿ ಮೀನು ಹಿಡಿಯಲು ಬಂದು ಬಲೆಯನ್ನು ಹಾಕುತ್ತಿದ್ದು, ನಾನು ಕೆರೆಯನ್ನು ಕುಶಾಲಪುರದ ಮಹೇಶ್ ರವರು ಪಂಚಾಯ್ತಿ ವತಿಯಿಂದ ವಹಿಸಿಕೊಂಡಿದ್ದು, ಅವರು ನನಗೆ ಕೆರೆಯನ್ನು ನೋಡಿಕೊಳ್ಳುವಂತೆ ಜವಬ್ದಾರಿ ವಹಿಸಿರುತ್ತಾರೆ ನೀವು ಮೀನುಗಳನ್ನು ಹಿಡಿಯಬಾರದು ಎಂದು ಹೇಳಿದೆ ಆಗ ಅನ್ಸರ್ ಮತ್ತು ಮುನ್ನ ರವರು ಇದು ನಿಮ್ಮ ಅಪ್ಪನ ಕೆರೆನಾ ಏಕೆ ಮೀನು ಹಿಡಿಯ ಬಾರದು ಎಂದು ಹೇಳಿ ದೊಣ್ಣೆಯಿಂದ ನನ್ನ ತಲೆಹಿಂಬಾಗಕ್ಕೆ ಹೊಡೆದ ಅನಂತರ ಜಾಫರ್ ಕೈಯಿಂದ ಮೈಕೈಗೆ ಹಾಗೂ ಬೆನ್ನಿಗೆ ಗುದ್ದಿದ, ಖಾದರ್ ಮತ್ತು ಮುನ್ನ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನೆಲಕ್ಕೆ ಬೀಳಿಸಿ ಕೈಗಳಿಂದ ಹೊಡೆದು ನೋವುಂಟು ಖಾದರ್ ಕೈಯಿಂದ ಹೊಡೆದು ಕೆಟ್ಟಮಾತುಗಳಿಂದ ಬೈದು ನಾವು ಮೀನು ಹಿಡಿಯಲು ಬಂದಾಗ ನಮ್ಮನ್ನು ಇನ್ನೊಮ್ಮೆ ತಡೆದರೆ ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆಬೆದರಿಕೆ ಹಾಕಿರುತ್ತಾರೆ.
 
ಮನುಷ್ಯ ಕಾಣೆ ಪ್ರಕರಣ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ- 18/2013 ಕಲಂ ಮನುಷ್ಯ ಕಾಣೆ: ಪಿರ್ಯಾದುದಾರರ ಮಗ ಮಂಜುನಾಥ ಬಿನ್. ಲೇಟ್. ಸುಂದರ , 28 ವರ್ಷ ಈತನೊಂದಿಗೆ ಪಿರ್ಯಾದಿ ಈಗ್ಗೆ ಒಂದು ವರ್ಷದಿಂದ  ಮೂರ್ ಬಾಂದ್ ,  ಕೊರಡಕಲ್ಲೂ, ಮೆಣಸೆ ಗ್ರಾಮದಲ್ಲಿ ವಾಸವಿದ್ದು,  ಮಂಜುನಾಥನು ಮನೆಯಿಂದ ಈಗ್ಗೆ ಸುಮಾರು 15 ದಿನಗಳ ಹಿಂದೆ ಕೂಲಿ ಕೆಲಸಕ್ಕೆ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ.  ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು , ಎಲ್ಲಾ ಕಡೆ ಹುಡುಕಿ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆಂದು,
ಕಳವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 36/2013 ಕಲಂ 87 ಕೆ.ಪಿ. ಆಕ್ಟ್: ಪಿರ್ಯಾದಿಯು ಧರ್ಮಸ್ಥಳದ ಮಂಜುನಾಥ ದೇವರ ದರ್ಶನ ವಾಪಾಸ್ಸು ಬಂದು ಮನೆಯನ್ನು ಪರಿಶೀಲಿಸಲಾಗಿ  ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳ ಪ್ರವೇಶಿಸಿ ನಡು ಮನೆಗೆ ಬಂದು ಅಲ್ಮೇರಕ್ಕೆ ಹಾಕಿದ್ದ ಬೀಗವನ್ನು ತೆಗೆದು ಬೀರುವಿನ ಸೇಪ್ಟಿ ಲಾಕರ್‌ನ ಒಳಗಡೆ ಇಟ್ಟಿದ್ದ 1) 1.5 ಗ್ರಾಂ ತೂಕದ ಹಾರ್ಟ್‌ ಶೇಫ್‌ ಉಂಗುರ 2) ಒಂದು ಗ್ರಾಂ ತೂಕದ ಬಿಳಿ ಹರಳು ಇರುವ ಸೈಡ್ ರಿಂಗ್ 3) ಎರಡು ಗ್ರಾಂ ತೂಕದ ಮಧ್ಯೆ ಕೆಂಪು ಹರಳು ಇರುವ  ಎರಡು ತಾಳಿಗಳು 4) 200 ಮಿಲಿಗ್ರಾಂ ತೂಕ ಇರುವ ಕೆಂಪು ಹರಳು ಇರುವ ಸಣ್ಣ ಓಲೆಗಳು 5) ಸುಮಾರು 70 ಗ್ರಾಂ ತೂಕದ ಬೆಳ್ಳಿಯ ಒಂದು ಜೊತೆ ಕಾಲುಂಗರ, ಒಂದು ಜೊತೆ ಮಕ್ಕಳ ಕಡಗ, ಎರಡು ಜೊತೆ ಮಕ್ಕಳ ಕಾಲುಚೈನು, ಒಂದು ಜೊತೆ ಕಾಲು ಪಿಲ್ಲೆ ಹಾಗೂ  ಮಲೆನಾಡಿನಲ್ಲಿ ಅಡಿಕೆ ಸುಳಿದು ತಂದ ಸ್ವಲ್ಪ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ವಡವೆ ಮತ್ತು ನಗದು ಸೇರಿ ಒಟ್ಟು ಮೌಲ್ಯ ರೂ 23000/- ರೂಗಳಾಗಿರುತ್ತೆ ಇತ್ಯಾದಿ.

Monday, February 25, 2013

Daily Crimes Chikmagalur Dist.24/02/2013


ದಿನಾಂಕ 24/02/2013
ಹೊಡೆದಾಟ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ- 23/2013 ಕಲಂ  341, 323,506. ಜೊತೆಗೆ 34 ಐಪಿಸಿ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ  ಪಿರ್ಯಾದುದಾರರ  ಹೇಳಿಕೆ ಪಡೆದುದ್ದರ ಸಾರಾಂಶವೇನೆಂದರೆ ಲಾರಿಯಲ್ಲಿ  ಬರುತ್ತಿರುವಾಗ್ಗೆ. ಆರೋಪಿಗಳು  ಲಾರಿಯನ್ನು  ತಡೆದು  ಕೆಳಗಿಳಿಯಲು  ತಿಳಿಸಿದ್ದು  ಕೆಳಗಿಳಿದಾಗ  ಆರೋಪಿಗಳು  ಬಂದಿದ್ದ  ಪಿಕ್ ಆಫ್ ವ್ಯಾನಿಗೆ  ಹತ್ತಿಸಿಕೊಂಡು ಇಂದಾವರ ಸಮೀಪ  ಕರೆದುಕೊಂಡು ಹೋಗಿ  ಪಿರ್ಯಾದಿಗೆ  ಕೈ ಮತ್ತು ಕಾಲುಗಳಿಂದ  ಹೊಡೆದು  ನೋವುಂಟು ಮಾಡಿದ್ದು  ಅಲ್ಲದೇ  ಗೆಂಡೆಹಳ್ಳಿ ರಸ್ತೆಯ ಕಡೆಗೆ  ಕರೆದುಕೊಂಡು ಹೋಗಿ ನಂತರ  ವಾಪಸ್ಸು  ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ಈ ವರೆಗೆ  ನಡೆದಿರುವ ಘಟನೆಯನ್ನು ತಿಳಿಸಿದರೆ  ನಿನಗೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.  ನಂತರ ಎನ್.ಎಂ ಸಿ ಸರ್ಕಲ್ ಬಳಿ ತಂದು ಬಿಟ್ಟಿರುತ್ತಾರೆ
ಹೊಡೆದಾಟ ಪ್ರಕರಣ
ಬಣಕಲ್ ಪೊಲೀಸ್ ಠಾಣೆ ಮೊ.ಸಂ- 35/2013 ಕಲಂ 143 147 148 341 323 355 354 504 506 114 ಸಹಿತ 149 ಐಪಿಸಿ– ಸಮಾನ ಉದ್ದೇಶದಿಂದ ಆರೋಪಿಗಳು ಅಕ್ರಮ ಕೂಟ ಸೇರಿ ನಮ್ಮೊಂದಿಗೆ ಜಗಳ ತೆಗೆದು ಮುಂದಕ್ಕೆ ಹೋಗಲು ಬಿಡದಂತೆ ಅಡ್ಡಗಟ್ಟಿದಲ್ಲದೆ ಅವಾಚ್ಯ ಶಬ್ದದಿಂದ ಬೈದು ಕೈಗಳಿಂದ ಚಪ್ಪಲಿಯಿಂದ ನನಗೆ ನನ್ನ ಗಂಡನಿಗೆ ನನ್ನ ಅಕ್ಕನ ಮಗಳಿಗೆ ಹಲ್ಲೆ ಮಾಡಿ ನನ್ನನ್ನು ಮೈಕೈಗೆ ಮುಟ್ಟಿ ರೇಪ್ ಮಾಡುತ್ತೇನೆಂದು ಕೈಹಿಡಿದು ಎಳೆದಾಡಿ ಮಾನಭಂಗ ಮಾಡಿ ಹಾಗೂ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.
ಕೊಲೆ ಪ್ರಯತ್ನ ಪ್ರಕರಣ
ಬಣಕಲ್ ಪೊಲೀಸ್ ಠಾಣೆ ಮೊ.ಸಂ- 36/2013 ಕಲಂ 143 147 148 498 (ಎ) 504 506 307 ಸಹಿತ 149 ಐಪಿಸಿ ಹಾಗೂ 3 & 4 ಡಿ.ಪಿ.ಆಕ್ಟ್ ಪಿರ್ಯಾದಿ ಗಂಡನ ಮನೆಯಲ್ಲಿ ಪಿರ್ಯಾದಿ ಗಂಡ ರಫೀಕ್, ಅವರ ತಂದೆ ಹಮೀದ್ ತಾಯಿ ಶ್ರೀಮತಿ ಖತೀಜಾಬಿ ರಫೀಕ್ ಅಣ್ಣ ರಜಾಕ್ ಮಕ್ಕದ ಮನೆಯ ಆದಂ ಹಾಗೂ ಇಬ್ರಾಹಿಂ ರವರು ಸೇರಿ ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿ ಗಂಡ ರಫೀಕನು ಪಿರ್ಯಾದಿಯ ಕುತ್ತಿಗೆಯನ್ನು ಹಿಡಿದು ನೆಲಕ್ಕೆ ಕೆಡವಿ ಶಾಲುವಿನಿಂದ ಕುತ್ತಿಗೆಗೆ ಬಿಗಿದು ಪಿರ್ಯಾದಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದರು ಮೇಲ್ಕಂಡವರು ಸಹ ಕುತ್ತಿಗೆ ಹಿಚುಕಿ ಕೊಲೆ ಮಾಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಪಿರ್ಯಾಧಿ ಚಿಕ್ಕಪ್ಪ ಅಬ್ಬಾಸ್, ಪಿರ್ಯಾದಿ ತಾಯಿ ಹಾಗೂ ಚಿಕ್ಕಮ್ಮ ಹಾಗೂ ಅಕ್ಕಪಕ್ಕದ ಮನೆಯವರು ನೋಡಿ ಅವರಿಂದ ಬಿಡಿಸಿದರು. ಆಮೇಲೆ ನಾನು ಪ್ರಾಣ ಭಯದಿಂದ ಓಡಿ ಬಂದೆನು ಆಗ ಇವತ್ತಲ್ಲ ನಾಳೆ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಕೋಗಿ ಹೇಳಿದರು ಆದ್ದರಿಂದ ವರದಕ್ಷಿಣಿಗಾಗಿ ನನಗೆ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿ ನನ್ನ ಎರಡು ಮಕ್ಕಳನ್ನು ಕಿತ್ತುಕೊಂಡು ಮಕ್ಕಳನ್ನು ಕೊಲೆ ಮಾಡುವುದಾಗಿ ಹೇಳಿ ನನ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ ಈ ಮೇಲ್ಕಂಡವರು ಮೇಲೆ ಮೊಕದ್ದಮೆ ದಾಖಲಿಸಿ ಹಾಗೂ ನನ್ನ ಚಿನ್ನ ಮಾರಾಟ ಮಾಡಿ ಖರೀದಿಸಿದ ತೂಪಾನ್ ವಾಹನವನ್ನು ವಶಪಡಿಸಿಕೊಂಡು ಸೂಕ್ತ ತನಿಖೆ ನಡೆಸಿ ಕಾನೂನು  ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.

ಗೋಹತ್ಯೆ ಪ್ರಕರಣ
ಬಾಳೇಹೊನ್ನೂರ ಪೊಲೀಸ್ ಠಾಣೆ ಮೊ.ಸಂ- 27/2013 PÀ®A 379 ರೆ/ವಿ 34 ಐ.ಪಿ.ಸಿ, & 4,5,11 ಗೋಹತ್ಯೆ ನಿಷೇಧ ಕಾಯ್ದೆ: ಪಿರ್ಯಾದುದಾರರು ತಮ್ಮ ಮನೆಯಿಂದ ಎಂದಿನಂತೆ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದು, ಸಂಜೆ ಎಲ್ಲಾ ಜಾನುವಾರುಗಳು ವಾಪಾಸ್ ಮನೆಗೆ ಬಂದಿದ್ದು ಅದರಲ್ಲಿ ಸುಮಾರು 03 ವರ್ಷ ಪ್ರಾಯದ ಕಪ್ಪು ಬಣ್ಣದ ಹಸುವಿನ ಕರು ಮನೆಗೆ ಬಾರದಿದ್ದು, ಈ ಬಗ್ಗೆ ಅಂದಿನಿಂದ ಈವರೆಗೆ ಹುಡುಕಾಡುತ್ತಾ ಪಿರ್ಯಾದಿಯು ತಮ್ಮ  ಗ್ರಾಮದ ವಾಸಿಯಾದ ಅಜೀಜ್ ರವರ ಮನೆಯ ಪಕ್ಕದಲ್ಲಿ ಇರುವ ಗುಂಡಿಯ ಬಳಿ  ಹೋಗಿ ನೋಡಲಾಗಿ  ಪಿರ್ಯಾದುದಾರರಿಗೆ ಸಂಬಂಧಪಟ್ಟ ಕರುವಿನ ಚರ್ಮ, ತಲೆಬುರಡೆ ಹಾಗೂ ಒಂದು ಕಾಲು ಇರುವುದು ಕಂಡು ಬಂದಿದ್ದು,  ಫಿರ್ಯಾದುದಾರರ ಜಾನುವಾರನ್ನು  ಕಳ್ಳತನ ಮಾಡಿಕೊಂಡು ಹೋಗಿ  ಅದನ್ನ ಕಡಿದು ಹತ್ಯೆ ಮಾಡಿ ಮಾಂಸವನ್ನು ತಿನ್ನಲು ಹಂಚಿಕೊಂಡಿರಬಹುದೆಂದು ಫಿರ್ಯಾದುದಾರರಿಗೆ ಕಡ್ಲೆಮಕ್ಕಿ ವಾಸಿ ತಂಗು, ಹಲಸೂರು ರಸ್ತೆ ವಾಸಿ ಗೋವಿಂದ, ಹುಣಸೇಕೊಪ್ಪ ವಾಸಿ ಚಂದ್ರಶೇಖರ್ ರವರ ಮೇಲೆ ಅನುಮಾನವಿದ್ದು, ಈ ಕಳ್ಳತನವಾದ ಕರುವಿನ ಬೆಲೆ  ಸುಮಾರು 5000/- ರೂ ಗಳಾಗಿದ್ದು,  ಇತ್ಯಾದಿ
ಜೂಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 35/2013 ಕಲಂ 87 ಕೆ.ಪಿ. ಆಕ್ಟ್: ಆರೋಪಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಅಂದರ್ - ಬಾಹರ್ ಆಡುತ್ತಿದ್ದವರನ್ನು ದಾಳಿ ಮಾಡಿ ಹಿಡಿದು, ಅವರುಗಳಿಂದ 52 ಇಸ್ಪೀಟ್ ಎಲೆಗಳನ್ನು ಹಾಗೂ 1560/- ರೂ ಹಣವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದಾಗಿರುತ್ತೆ. ಇತ್ಯಾದಿ.
ಕಳವು ಪ್ರಕರಣ
ಅಜ್ಜಂಪುರ  ಪೊಲೀಸ್ ಠಾಣೆ ಮೊ.ಸಂ- 33/2013 PÀ® 392 ಐ.ಪಿ.ಸಿ.: ಪಿರ್ಯಾದಿಯವರು ನೀಡಿದ ದೂರಿನ ಸಾರಾಂಶವೇನೆಂದರೆ ದಿ: 23-02-2013 ರಂದು ಮಮ್ಮೊಗಳ ಜೊತೆ ಅಂತರಘಟ್ಟಮ್ಮ  ಜಾತ್ರೆಗೆ  ಹೋಗಿ ಬೆಳಗ್ಗೆ 07.45 ಗಂಟೆ ಸಮಯದಲ್ಲಿ ದುರ್ಗಾಂಭ ದೇವಿಯ ರಥದ ಬಳಿ ನಿಂತು ಬಾಳೆಹಣ್ಣು ಎಸೆಯುವಾಗ ಜನಸಾಂದ್ರತೆ ಹೆಚ್ಚಿದ್ದು ಆ ಸಮಯದಲ್ಲಿ  ನನ್ನ ಕೊರಳಿನಲ್ಲಿದ್ದ ಸುಮಾರು 40 ಗ್ರಾಂ.ತೂಕದ  ನ ಎರಡು ಎಳೆ ಚಿನ್ನದ ಸರ ಇದರ ಅಂದಾಜು ಬೆಲೆ 115000/- ರೂ ಹಾಗೂ ಗಿರಿಯಾಪುರ ವಾಸಿ ವಾಗ್ದೇವಮ್ಮನವರ ಸುಮಾರು 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಯಾರೋ ಅಪರಿಚಿತರು ಸರವನ್ನು ಕಿತ್ತುಕೊಂಡು ಹೋಗಿದ್ದು ಇದರ ಅಂದಾಜು ಬೆಲೆ ಸುಮಾರು 110000/- ರೂ. ಗಳಾಗಿದ್ದು   ನಾವುಗಳು ಕೂಗಾಡಿದರೂ ಕಳ್ಳರು ಸಿಗಲಿಲ್ಲ. ಈ ವಿಚಾರವಾಗಿ ನಾವು ನಮ್ಮ  ನಮ್ಮ ಊರುಗಳಿಗೆ ಹೋಗಿ ಮನೆಗೆ ವಿಚಾರ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ.  ನನ್ನ ಮತ್ತು ವಾಗ್ದೇವಮ್ಮ ನ ಸರಗಳ ಒಟ್ಟು ಬೆಲೆ. 225000/- ರೂ  ಆಗಿರುತ್ತದೆ