Tuesday, October 30, 2012

Daily Crimes Report Dated:29/10/2012

ದರೋಡೆ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.330/2012 ಕಲಂ 395 ಐಪಿಸಿ– ದಿನಾಂಕ 29/10/2012 ರಂದು 0130 ರಿಂದ 0230 ರ ಅವಧಿಯಲ್ಲಿ  ದೇವರಹಳ್ಳಿ ಬಸ್ ಸ್ಟಾಪ್ ಮುಂದಿನ ಕೆ ಎಂ ರಸ್ತೆ ಯಲ್ಲಿ  ಪಿರ್ಯಾದಿ ಹೊನ್ನಪ್ಪ ಭಟ್ಕಳ ವಾಸಿ ಇವರು ಸ್ನೇಹಿತರೊಂದಿಗೆ  ಕೆ-01/1667 ರ ನಂಬರಿನ ಕಾರನ್ನು ನಿಲ್ಲಿಸಿ ಬಹಿರ್ದೇಸೆಗೆ   ಹೋಗಿದ್ದಾಗ ಅಲ್ಲಿಗೆ ಕಾರಿನಲ್ಲಿ ಬಂದ  05 ಜನರು ಚಾಕು ತೋರಿಸಿ ಪಿರ್ಯಾದಿ ಹಾಗೂ ಅವರ ಸ್ನೇಹಿತರ ಬಳಿ ಇದ್ದ 10 ಗ್ರಾಂ ತೂಕದ ಚೈನು, 3100/- ನಗದು ಹಣ ಹಾಗೂ 03 ಮೊಬೈಲ್ ಗಳನ್ನು ದೋಚಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಒಟ್ಟು 44,700/- ರೂಗಳಾಗುತ್ತದೆ.
ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.332/2012 ಕಲಂ 379  ಐಪಿಸಿ– ದಿನಾಂಕ 26/10/2012 ರಂದು ಪಿರ್ಯಾದಿ ಹಿರಿಯಣ್ಣಗೌಡ ಇಂದಾವರ ವಾಸಿ ಇವರಿಗೆ ಇಂದಾವರ ಗ್ರಾಮದಲ್ಲಿ ಜಮೀನು ಇದ್ದು, ಸದರಿ ಜಮೀನಿನ ಸುತ್ತ ತಂತಿ ಬೇಲಿ ಹಾಕಿದ್ದು, ಸದರಿ ಮುಳ್ಳು ತಂತಿಯನ್ನು ಯಾರೋ ಕಳ್ಳರು ಕಳುವು ಮಾಡಕೊಂಡು ಹೋಗಿದ್ದು, ಸುಮಾರು 75 ಕೆ.ಜಿಯಷ್ಟು ಮುಳ್ಳು ತಂತಿ ಕಳುವಾಗಿದ್ದು, ಅದರ ಬೆಲೆ 6000/- ರೂ ಗಳಾಗಿರುತ್ತೆ.
ಅಕ್ರಮ ಮದ್ಯ ವಶ
ಬಸವನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.94/2012 ಕಲಂ 34 ಕೆ.ಇ. ಆಕ್ಟ್‌‌ ದಿನಾಂಕ 29/10/2012 ರಂದು 1815 ಗಂಟೆಯಲ್ಲಿ ಉಪ್ಪಳ್ಳಿಯಲ್ಲಿ ಆರೋಪಿ ಪ್ರಕಾಶ್‌‌ ಈತನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ 180 ML CAPTAIN MARTIN’S SPECIAL WHISKEY ಯ 28 ಮಧ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಿರುತ್ತೆ.ಇದರ ಅಂದಾಜು ಮೌಲ್ಯ 1200/-ರೂಗಳಾಗಿರುತ್ತೆ.ಪಿಎಸ್‌‌ಐ ರವರು ದಾಳಿ ನಡೆಸಿ ಕ್ರಮಕೈಗೊಂಡಿರುವುದಾಗಿರುತ್ತೆ.

Monday, October 29, 2012

Daily Crimes Report Dated:28/10/2012

ಅಕ್ರಮ ಮದ್ಯ ವಶ
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ.132/2012 ಕಲಂ 15 34 – ದಿನಾಂಕ 28/10/2012 ರಂದು 1900 ಗಂಟೆಯಲ್ಲಿ ಗುಡ್ಡೆಹಳ್ಳದಲ್ಲಿ ಪಿಎಸ್‌‌ಐ ರವರಿಗೆ §AzÀ RavÀ ªÀvÀðªÀiÁ£ÀzÀ ªÉÄÃgÉUÉ §AzÀÄ zÁ½ ªÀiÁqÀ¯ÁV DgÉÆævÀgÀÄಗಳಾದ ದುಗ್ಗಪ್ಪ ಹಾಗೂ ಶ್ರೀನಾಥ ಇವರುಗಳು CPÀæªÀĪÁV AiÀiÁªÀåzÉà ¥ÀgÀªÁ£ÀV E®èzÉ zÀå ªÀiÁgÁl ªÀiÁqÀÄwÛzÀÄÝ ¦gÁåzÀÄzÁgÀgÀ£Àäß £ÉÆÃr NrºÉÆVgÀÄvÁÛgÉ ¸ÀܼÀzÀ°è ¥Àj²Ã°¸À¯ÁV 2 aîzÀ°è N.¹.r®Pïì «¹Ì 112 ¥ÉÆÃZïU¼ÀÄ ºÁUÀÆ 2 ¹Öïï UÁè¸ÀÄUÀ¼ÀÄ zÉÆgÉwzÀÄÝ CªÀÅUÀ¼À£Àäß CªÀiÁ£ÀvÀÄ ¥Àr¹PÉÆArgÀÄvÀÛzÉ ¨É¯É ¸ÀĪÀiÁgÀÄ-2430/-gÀÆ UÀ¼ÀÄ. EvÁå¢.

Sunday, October 28, 2012

Daily Crimes Report Dated:27/10/2012

ಕ್ವಾಲಿಸ್‌‌ ಕಳುವು
ಶೃಂಗೇರಿ  ಪೊಲೀಸ್ ಠಾಣೆ ಮೊ.ಸಂ.100/2012 ಕಲಂ 379 ಐಪಿಸಿ– ದಿನಾಂಕ 26/10/2012 ರಿಂದ 27/10/2012 ರ ಮದ್ಯದ ಅವಧಿಯಲ್ಲಿ  ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಕೆಂಪು ಬಣ್ಣದ ಕ್ವಾಲಿಸ್‌‌ ನಂ. ಕೆಎ 01 ಎಂಡಿ 5555 ನ್ನು ನಿಲ್ಲಿಸಿದ್ದು,ನಂತರ ನೋಡಲಾಗಿ ಕ್ವಾಲಿಸ್‌‌ ವಾಹನವು ಸ್ಥಳದಲ್ಲಿ ನಿಂತಿರುವುದಿಲ್ಲ,ಅಕ್ಕಪಕ್ಕದಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಸದರಿ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಪತ್ತೆಮಾಡಿಕೊಡಬೇಕೆಂದು ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ,
ಗೋಹತ್ಯೆ ನಿಷೇದ ಕಾಯ್ದೆ
ಬಸವನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.92/2012 ಕಲಂ 4 5 6 11 ಗೋಹತ್ಯೆ ನಿಷೇದ ಕಾಯ್ದೆ ದಿನಾಂಕ 27/10/2012 ರಂದು 1815ಗಂಟೆಯಲ್ಲಿ ಬಾರ್‌ಲೈನ್‌ ರಸ್ತೆಯಲ್ಲಿ ಪಿಎಸ್‌‌ಐ ರವರಿಗೆ ಖಚಿತವಾದ ವರ್ತಮಾನ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ  ಹೋಗಿ ಪರೀಶಿಲಿಸಲಾಗಿ ಸದರಿ ವಾಹನದಲ್ಲಿ ದನದ ಚರ್ಮ ಇದ್ದು  ಕಂಡುಬಂದಿದ್ದು.   ಯಾವುದೇ ಪರವಾನಗೆ ಇದೆಯೇ  ಎಂದು ಕೇಳಲಾಗಿ  ಇಲ್ಲವೆಂದು ನುಡಿದಿದ್ದು. ಸುಮಾರು 125 ಕೆ.ಜಿ ಗೋಮಾಂಸ ಕಂಡು ಬಂದಿದ್ದು .ಕೇಸು ದಾಖಲಿಸಿರುತ್ತೆ. ಆರೋಪಿ ಅಜಿಮ್‌ ಎಂಬುವರನ್ನು ದಸ್ತಗಿರಿ ಮಾಡಿರುತ್ತೆ.

Saturday, October 27, 2012

Daily Crimes Report Dated:26/10/2012

ಹುಡುಗಿ ಕಾಣೆ
ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.328/2012 ಕಲಂ ಹುಡುಗಿ ಕಾಣೆ– ಕುಮಾರಿ ಸ್ಟೀನಾ ಬಿನ್‌ ಅಂಬಿಕಾ 10 ವರ್ಷ ಇವಳು ದಿನಾಂಕ 03/10/2012ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ಆಕೆಯ ತಾಯಿ ಅಂಬಿಕಾ ಕಲ್ಲುದೊಡ್ಡಿ ವಾಸಿ ಇವರು ದೂರು ನೀಡಿರುವುದಾಗಿರುತ್ತೆ.
 ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.145/2012 ಕಲಂ 87 ಕೆ.ಪಿ.ಆಕ್ಟ್‌‌ – ದಿನಾಂಕ 26/10/2012 ರಂದು ಹೆಸ್ಗಲ್‌ ಬಳಿ  ಪಿಎಸ್‌‌ಐ ರವರು ಗಸ್ತಿನಲ್ಲಿ ಇರುವಾಗ  ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಹೋಗಿ ನೋಡಲಾಗಿ ಆರೋಪಿಗಳಾದ ಮಂಜುನಾಥ ಹಾಗೂ ಇತರೆ 6ಜನರು ಸೇರಿಕೊಂಡು  ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಆರೋಪಿಗಳನ್ನು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 980-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಸ್ಥಳದಲ್ಲಿ ಅಮಾನತ್ ಪಡಿಸಿಕೊಂಡು ಮೇರೆಗೆ ಈ ಪ್ರ.ವ.ವರದಿ.
ಜೂಜಾಟ ಪ್ರಕರಣ
ಮೂಡಿಗೆರೆ  ಪೊಲೀಸ್ ಠಾಣೆ ಮೊ.ಸಂ.14/2012 ಕಲಂ 87 ಕೆ.ಪಿ.ಆಕ್ಟ್‌‌ – ದಿನಾಂಕ 26/10/2012 ರಂದು 2300 ಗಂಟೆಯಲ್ಲಿ  ಮಾಕೋನಹಳ್ಳಿ ಬಳಿ  ಪಿಎಸ್‌‌ಐ ರವರು ಗಸ್ತಿನಲ್ಲಿ ಇರುವಾಗ  ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಹೋಗಿ ನೋಡಲಾಗಿ ಆರೋಪಿಗಳಾದ ವೆಂಕಟೇಶ ಹಾಗೂ ಇತರೆ 8ಜನರು ಸೇರಿಕೊಂಡು  ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಆರೋಪಿಗಳನ್ನು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 1140-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಸ್ಥಳದಲ್ಲಿ ಅಮಾನತ್ ಪಡಿಸಿಕೊಂಡು ಮೇರೆಗೆ ಈ ಪ್ರ.ವ.ವರದಿ.
ಕಳುವು ಪ್ರಕರಣ
ಕಳಸ  ಪೊಲೀಸ್ ಠಾಣೆ ಮೊ.ಸಂ.63/2012 ಕಲಂ 457 380 ಐಪಿಸಿ – ದಿನಾಂಕ 25/10/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಶ್ರೀಮತಿ ರತ್ನ ಕವನಹಳ್ಳ ಸೈಟ್‌ ಮನೆಯ ಬೀಗವನ್ನು ಹೊಡೆದು ಒಳ ಪ್ರವೇಶಿಸಿ ಬೀರುವನ್ನು ತೆಗೆದು ಬೀರುವಿನಲ್ಲಿದ್ದ 20ಗ್ರಾಂ ತೂಕದ ಮಾಂಗಲ್ಯದ ಸರವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ. ಬೆಲೆ 20000/- ರೂ ಗಳಾಗಿರುತ್ತೆ.
ಕಳುವು ಪ್ರಕರಣ
ಶೃಂಗೇರಿ  ಪೊಲೀಸ್ ಠಾಣೆ ಮೊ.ಸಂ.99/2012 ಕಲಂ 379 ಐಪಿಸಿ – ದಿನಾಂಕ 26/10/2012 ರಂದು 0840 ಗಂಟೆಯಲ್ಲಿ ಪಿರ್ಯಾದುದಾರರಾದ ಸುಮಾ ಬೆಂಗಳೂರು ವಾಸಿ ಇವರು ಶಾರದಾಂಭ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋಗಿ,  ಮರಳುವಾಗ  ಪಿರ್ಯಾದಿಯ ಹತ್ತಿರ ಹ್ಯಾಂಡ್ ಬ್ಯಾಗ್ ನಲ್ಲಿದ್ದ ಪರ್ಸ್ ನ್ನು ಯಾರೋ ಕಳ್ಳರು  ಕಳವು ಮಾಡಿ ಅದರಲ್ಲಿದ್ದ ಆಕ್ಸಿಸ್‌‌ ಬ್ಯಾಂಕ್‌‌ 2 ಎಟಿಎಂ ಕಾರ್ಡ್‌, ಪಾನ್‌ ಕಾರ್ಡ ಓಟರ್‌ ಐಡಿ ಕಾರ್ಡು, ಆಂದ್ರ ಬ್ಯಾಂಕ್‌‌ ಡೆಬಿಟ್‌‌ ಕಾರ್ಡು, ಮತ್ತು ನಗದು ಹಣ 5000/- ರೂ  ಕಳುವು ಆಗಿರುತ್ತದೆ
ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.222/2012 ಕಲಂ ಮನುಷ್ಯ ಕಾಣೆ – ಕೀರ್ತಿಕುಮಾರ್‌ 14 ವರ್ಷ ಹಳಿಯೂರು ವಾಸಿ ಇವರು ದಿನಾಂಕ 21/10/2012ರಂದು ಮನೆಯಿಂದ ಹೊರಗೆ ಹೋಗಿದ್ದು ನಂತರ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಪರಿಮಳ ಎಂಬುವರು ದೂರು ನೀಡಿರುವುದಾಗಿರುತ್ತೆ.
 ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.22/2012 ಕಲಂ ಮನುಷ್ಯ ಕಾಣೆ – ಪಿರ್ಯಾದಿ ರಾಜಪ್ಪ ಬೆಲೆನಹಳ್ಳಿ ವಾಸಿ  ಇವರ ಅಣ್ಣನ ಮಗಳಾದ  ಸವಿತ 17ವರ್ಷ ಇವಳು ಮನೆಯಲ್ಲಿ ಯಾರಿಗು ಹೇಳದೆ ಮನೆಯಿಂದ ಹೊರಗೆ ಹೋಗಿದ್ದು ನಂತರ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.

Friday, October 26, 2012

Daily Crimes Report Dated:25/10/2012

ಗಾಂಜ ಸೊಪ್ಪು ವಶ
ಆಲ್ದೂರು  ಪೊಲೀಸ್ ಠಾಣೆ ಮೊ.ಸಂ.120/2012 ಕಲಂ 20 (ಬಿ) ಎನ್‌ಡಿಪಿಎಸ್‌‌ ಆಕ್ಟ್‌‌– ದಿನಾಂಕ 25/10/2012 ರಂದು 1300 ಗಂಟೆಯಲ್ಲಿ RavÀ ªÀiÁ»wAiÀÄ ªÉÄÃgÉUÉ ¸ÀAvÉ ªÉÄÊzÁ£ÀPÉÌ ºÉÆÃVzÀÄÝ C°è AiÉÆÃgÉÆ M§â C¸Á«Ä C£ÀĪÀiÁ£À¸ÀàzÀªÁV PÀAqÀÄ §A¢zÀÄÝ »rzÀÄ ¥Àj²Ã°¸À¯ÁV JgÀqÀÄ eÉçÄUÀ¼À°è MlÄÖ 8 ¥ÁåPÉmïUÀ½zÀÄÝ  CªÀÅUÀ¼À£ÀÄß ¥Àj²Ã°¸À¯ÁV 7 PÁUÀzÀ¢AzÀ ¥ÁåPï ªÀiÁrzÀ UÁAeÁ ¸ÉÆ¥ÀÄà EgÀĪÀ ¥ÁåPÉmïUÀ¼ÀÄ, 1 ¥Áè¹Pï¤AzÀ ¥ÁåPï ªÀiÁrzÀ UÁAeÁ ¸ÉÆÃ¥ÀÄà EgÀĪÀ ¥ÁåPÉÃmï DVgÀÄvÉÛ ªÀ±ÀPÉÌ ¥ÀqÉzÀ UÁAeÁ ¸ÉÆæà£À MlÄÖ vÀÆPÀ 84.96 UÁæªÀÄ, CzÀgÀ MlÄÖ ¨É¯É ¸ÀĪÀiÁgÀÄ. 4000 gÀÆ UÀ¼ÁVgÀÄvÉÛ. ಆರೋಪಿಗಳ ಹೆಸರು ತಿಳಿಯಲಾಗಿ ಫಯಾಜ್‌ ಖಾನ್‌ ಎಂಬುದಾಗಿರುತ್ತೆ.
ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.144/2012 ಕಲಂ 87 ಕೆ.ಪಿ.ಆಕ್ಟ್‌– ದಿನಾಂಕ 25/10/2012 ರಂದು 1900 ಗಂಟೆಯಲ್ಲಿ ರಘುರಾಮ ಅಡ್ಯಂತಾಯ್ಯ ಎಸ್ಟೇಟ್‌ ಬಳಿ ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಸಮವಸ್ತ್ರದಲ್ಲಿದ್ದ ಸಿಪಿಐ ಹಾಗು ಸಿಬ್ಬಂದಿಗಳನ್ನು ನೋಡಿ ಓಡಿ ಹೋಗುತ್ತಿದ್ದವರನ್ನು ಹಿಡಿದು,  ಜೂಜಾಟವಾಡಲು ಉಪಯೋಗಿಸಿದ್ದ  570-00 ರೂ ನಗದು ಹಣ, 52 ಇಸ್ಪಿಟ್ ಎಲೆಗಳು, 2 ಸ್ವಲ್ಪ ಉರಿದಿರುವ ಕ್ಯಾಂಡಲ್ ಗಳನ್ನು ಅಮಾನತ್ತುಪಡಿಸಿಕೊಂಡು ಹಾಗೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ. ಆರೋಪಿಗಳಾದ ಅಣ್ಣಯ್ಯ ಹಾಗೂ ಇತರೆ 4 ಜನರನ್ನು ದಸ್ತಗಿರಿ ಮಾಡಿರುತ್ತೆ.

Thursday, October 25, 2012

Daily Crimes Report Dated:24/10/2012

ಮಾನಭಂಗಕ್ಕೆ ಪ್ರಯತ್ನ
ಕಳಸ  ಪೊಲೀಸ್ ಠಾಣೆ ಮೊ.ಸಂ.61/2012 ಕಲಂ 354 ಐಪಿಸಿ– ದಿನಾಂಕ 23/10/2012 ರಂದು 0930 ಗಂಟೆಯಲ್ಲಿ  ಪಿರ್ಯಾದಿ  ಮತ್ತು ಅವರ ತಮ್ಮ ಇಬ್ಬರೇ ಇರುವಾಗ  ಸಂತೋಷನ  ಮನೆಗೆ 250/- ರೂ ಹಣವನ್ನು ಸಾಲವಾಗಿ ಪಡೆಯಲು ಹೋಗಿ ಕೇಳಿದ್ದು,  ಸಂತೋಷನು ಮನೆ ಒಳಗೆ ಹೋಗಿ ಹಣವನ್ನು ತಂದು  ಫಿರ್ಯಾದಿಗೆ   ಕೊಡುತ್ತಿರುವಾಗ  ಷಆರೋಪಿ ಸಂತೋ ಮಾನಭಂಗಮಾಡುವ ಉದ್ದೇಶದಿಂದ   ತನ್ನ ಎರಡೂಕೈಗಳನ್ನು ಹಿಡಿದು ಮನೆ  ಒಳಗೆ ಎಳೆದಿದ್ದು ಫಿರ್ಯಾದಿ ಹೋಗದಿದ್ದಾಗ,   ಅವರ ತಲೆಯ ಕೂದಲನ್ನು ಹಿಡಿದು ಎಳೆಯುತ್ತಿದ್ದಾಗ   ಕಿರುಚಿಕೊಂಡಿದ್ದು  ತಕ್ಷಣ ಪಕ್ಕದ ಮನೆ ವಾಸಿಯಾದ ಅಶೋಕ, ಪಿರ್ಯಾದಿ ತಮ್ಮರವರುಗಳು ಸಂತೊಷನ ಮನೆಯ ಹತ್ತಿರ ಬಂದಾಗ ಸಂತೋಷನು  ಅಲ್ಲಿಂದ ಓಡಿ ಹೋಗಿದ್ದು, ಇತ್ಯಾದಿ,

Wednesday, October 24, 2012

Daily Crimes Report Dated:23/10/2012

ಮನುಷ್ಯ ಕಾಣೆ
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ.65/2012 ಕಲಂ ಮನುಷ್ಯ ಕಾಣೆ ದಿನಾಂಕ 21/10/2012 ರಂದು ಪಿರ್ಯಾದಿ ತಂಗಿ ಚಂದ್ರಮ್ಮ ಕೋಂ ರವೀಂದ್ರ 25ವರ್ಷ ಇವರು ಗಂಡನೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಹೋಗಿದ್ದು, ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ಅಪಘಾತದಲ್ಲಿ ಸಾವು
ಬೀರೂರು ಪೊಲೀಸ್ ಠಾಣೆ ಮೊ.ಸಂ.121/2012 ಕಲಂ  279 304(ಎ) ಐಪಿಸಿ & 134(ಎ)(ಬಿ)ಐಎಂವಿ ದಿನಾಂಕ 23/10/2012 ರಂದು 0600 ಗಂಟೆಯಲ್ಲಿ ಎನ್‌ಹೆಚ್‌‌ 206 ರಲ್ಲಿ ಪಿರ್ಯಾದುದಾರರಾದ ತಿಮ್ಮಯ್ಯ ಇವರ ಮಗ ರಾಜು 32 ವರ್ಷ ಈತನು ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಮೋಟಾರ್‌ ಸೈಕಲ್‌ ನಂ. ಕೆಎ 18 4704 ರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ರಾಜು ತಲೆಗೆ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ.

Tuesday, October 23, 2012

Daily Crimes Report Dated:22/10/2012

ವರದಕ್ಷಿಣೆ ಕಿರುಕುಳ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ.118/2012 ಕಲಂ 498(ಎ) ಐಪಿಸಿ ಜೊತೆಗೆ 3 & 4 ಡಿ.ಪಿ.ಆಕ್ಟ್‌‌ ಪಿರ್ಯಾದುದಾರರಾದ ಸವಿತಾ ಆಲ್ದೂರು ಟೌನ್‌‌ ವಾಸಿ ಇವರು ದಿನಾಂಕ:- 03/05/2009 ರಂದು ಆಲ್ದೂರು ವಾಸಿ ಸಿ ಕೆ ವಾಸು ರವರ 3ನೇ ಮಗನಾದ ವಿ ಸತೀಶ್ ಎಂಬುವವರೊಂದಿಗೆ ಸಂಪ್ರದಾಯವಾಗಿ ಧರ್ಮಸ್ಥಳದಲ್ಲಿ ಹಿರಿಯರ ಸಮ್ಮಖದಲ್ಲಿ ವಿವಾಹವಾಗಿದ್ದು  ಮದುವೆಯಾಗಿ 3 ತಿಂಗಳು ನನ್ನ ಗಂಡ ನನ್ನನ್ನು ಚೆನ್ನಾಗಿ ನೋಡಿಕೊಂಡರು ನಂತರ ನನ್ನ ಗಂಡ ಸತೀಶ್ ರವರು ಅವರದೆ ಸ್ವಂತ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ  ಯುವತಿಯೊಂದಿಗೆ  ಅನೈತಿಕ  ಸಂಭಂದ ಇಟ್ಟುಕೊಂಡು ಪ್ರತಿದಿನ ಮನೆಯಲ್ಲಿ ನನ್ನೊಂದಿಗೆ ಜಗಳ ಮಾಡುವುದು ಅವಾಚ್ಯ ಶಬ್ದಗಳಿಂದ ಬೈಯುವುದು ಮಾನಸೀಕವಾಗಿ ಹಿಂಸೆ ನೀಡುತ್ತಿದ್ದಿದ್ದಲ್ಲದೆ,ನನ್ನ ಗಂಡ ಸತೀಶ್ ರವರ ಜೋತೆ ಅವರ ಅಣ್ಣ ರಾಜೇಶ ಹಾಗೂ ಅವರ ಹೆಂಡತಿ ವೀಣಾ ಇವರುಗಳು ಸಹ ಮಾನಸಿಕ ಹಿಂಸೆ ನೀಡಿದ್ದು ಅಲ್ಲದೆ ಅವರ ಎಲೆಕ್ಟ್ರಿಕಲ್ ಅಂಗಡಿಯನ್ನು ಚೆನ್ನಾಗಿ ಇಪ್ರೋಮೆಂಟ್ ಮಾಡಲು ನಿನ್ನ ತಾಯಿ ಮೆನಯಿಂದ 2ಲಕ್ಕ ರೂ ಹಣವನ್ನು ತೆಗೆದುಕೊಂಡು ಬಾ ಎಂದು ನನ್ನ ಗಂಡ ಹಾಗೂ ಅವರ ಅಣ್ಣ ಮತ್ತು ಅತ್ತಿಗೆ ಸೇರಿ ಮಾನಸೀಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡ್ಡಿದ್ದಲ್ಲದೆ ದಿನಾಂಕ:- 27/08/2012 ರಂದು ಸಂಜೆ ಜಗಳಮಾಡಿ ಈ ವಿಚಾರವನ್ನು ಯಾರಿಗಾದರು ಹೇಳಿದರೆ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹಾಕಿರುತ್ತಾರೆ ಈಗ್ಯೆ 2ತಿಂಗಳಿನಿಂದ ನನ್ನ ತಂದೆ ಮನೆಯಲ್ಲಿ ವಾಸವಿರುತ್ತೇನೆ ಇತ್ಯಾದಿ.

Monday, October 22, 2012

Daily Crimes Report Dated:21/10/2012

ಅಪಘಾತದಲ್ಲಿ ಸಾವು
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.327/2012 ಕಲಂ 279 304(ಎ) ಐಪಿಸಿ ದಿನಾಂಕ 21/10/2012 ರಂದು  0900 ಗಂಟೆಯಲ್ಲಿ ಕೆಎಂ ರಸ್ತೆಯ ಮೂಗ್ತಿಹಳ್ಳ ಬಳಿ ಮಹೇಂದ್ರ22  ªÀµÀð,  ತನ್ನ ಬಾಬ್ತು ಕೆಎ-18/ -1312 ಮೋಟಾರ್ ಸೈಕಲ್ ನ್ನು ಚಾಲನೆ ಮಾಡಿಕೊಂಡು ಆಲ್ದೂರು ಕಡೆಗೆ ಹೋಗುತ್ತಿರುವಾಗ ಟ್ಯಾಂಕರ್ ನಂ, ಕೆಎ19 ಬಿ 4309 ರ ಲಾರಿ ಚಾಲಕನು ಟ್ಯಾಂಕರ್ ಲಾರಿಯನ್ನು ಅತಿವೇಗ  ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು  ಮಹೇಂದ್ರನ  ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಮಹೇಂದ್ರ ತಲೆ & ಕಾಲಿಗೆ ತೀವ್ರತರವಾದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಎಂ ಜಿ ಆಸ್ಪತ್ರೆಗೆ  ದಾಖಲಿಸಿದ್ದು ಮೃತಪಟ್ಟಿರುತ್ತಾರೆ.

Sunday, October 21, 2012

Daily Crimes Report Dated:20/10/2012

ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ.211/2012 ಕಲಂ 279 304(ಎ) ಐಪಿಸಿ  ದಿನಾಂಕ 20/10/2012 ರಂದು 2030 ಗಂಟೆಯಲ್ಲಿ ಪಿರ್ಯಾದುದಾರರಾದ ಅಬ್ದುಲ್‌ಗಪೂರ್‌ ಇವರು ಕಾರು ಬಾಡಿಗೆಗೆ ಹೋಗಿದ್ದು ಮತಿಘಟ್ಟ ಗ್ರಾಮದಿಂದ ಮುಂದೆ ಬರುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯ ತಲೆ ಭಾಗ ಛಿದ್ರವಾಗಿ ಕೈ ಕಾಲುಗಳು ಮುರಿದುಕೊಂಡು ರಕ್ತ ಗಾಯವಾಗಿ ಮೃತ ಪಟ್ಟಿರುತ್ತಾನೆ,ತನಿಗೆ ಯಾವುದೋ ವಾಹನ ಚಾಲಕನು ಅತಿವೇಗ ಮತ್ತು  ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಗಾಯಗಳಾಗಿ ದೇಹ ಛೀದ್ರವಾಗಿ ಮೃತ ಪಟ್ಟಂತೆ ಕಂಡು ಬಂದಿರುತ್ತೆ, , ಈತನಿಗೆ ಯಾವ ವಾಹನ ಡಿಕ್ಕಿ ಹೊಡೆಸಿದೆ ಎಂದು ನನಗೆ ತಿಳಿದಿರುವುದಿಲ್ಲ

Saturday, October 20, 2012

Daily Crimes Report Dated:19/10/2012

ಜೂಜಾಟ ಪ್ರಕರಣ
ಪಂಚನಹಳ್ಳಿ ಪೊಲೀಸ್ ಠಾಣೆ ಮೊ.ಸಂ.36/2012 ಕಲಂ 87 ಕೆ.ಪಿ.ಆಕ್ಟ್‌‌– ದಿನಾಂಕ 19/10/2012 ರಂದು 1730 ಗಂಟೆಯಲ್ಲಿ ಮತ್ತಾಣಗೆರೆ ಎಂಬಲ್ಲಿ ಜಗದೀಶ ಮತ್ತು ಇತರೆ 6 ಜನರು ಸೇರಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಒಳಗೆ ಹೊರಗೆ ಎಂದು ಇಸ್ಪೀಟು ಜೂಜಾಟವನ್ನು ಆಟವಾಡುತ್ತಿದ್ದು, ಯಾವುದಾರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಅವರುಗಳು ಯವುದೇ ಪರವಾನಿಗೆ ಇಲ್ಲ ಎಂದು ತಿಳಿಸಿದ್ದು,ಪರವಾನಗಿ ಹೊಂದದೇ ಇಸ್ಪೀಟ್ ಜೂಜಾಟವಾಡುತ್ತಿದ್ದ ಮೇಲ್ಕಂಡ 7 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಜೂಜಾಟದ ಅಖಾಡದಲ್ಲಿ ಇದ್ದ 5066/- ರೂಗಳ ಹಣ, ಎರಡು ನೋಕಿಯಾ ಕಂಪನಿಯ ಮೊಬೈಲ್ ಗಳು, ಒಂದು ಲಾವಾ ಕಂಪನಿಯ ಮೊಬೈಲ್, ಒಂದು ಎಂ.ಟಿ.ಎಸ್ ಕಂಪನಿಯ ಮೊಬೈಲ್, ಒಂದು ಚಾಪೆ ಮತ್ತು 52ಇಸ್ಪೀಟ್ ಎಲೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತೆ,.  ಪಿಎಸ್‌‌ಐ ರವರು ದಾಳಿ ನಡೆಸಿ ಕ್ರಮಕೈಗೊಂಡಿರುವುದಾಗಿರುತ್ತೆ.
ಸುಲಿಗೆ ಪ್ರಕರಣ
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ.135/2012 ಕಲಂ 392 ಐಪಿಸಿ – ದಿನಾಂಕ 18/10/2012 ರಂದು 1400 ಗಂಟೆಯಲ್ಲಿ ಪಿರ್ಯಾದಿ ಶ್ರೀಮತಿ ರುದ್ರಮ್ಮ ಇವರು ಬುಕ್ಕಾಂಬುದಿ ಗ್ರಾಮದಿಂದ ಮಸಣೇಕೆರೆಗೆ ಹೋಗಲು ಬುಕ್ಕಾಂಬುದಿ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಕೆರೆ ಕೋಡಿಯ ಮುಂದೆ ಯಾರೋ ಎರಡು ಜನ ಅಪರಿಚಿತ ಹುಡುಗರು  ಬೈಕ್ ನಲ್ಲಿ ಬಂದು  ಬೈಕಿನ ಹಿಂದೆ ಕುಳಿತ್ತಿದ್ದ ವ್ಯಕ್ತಿಯು  ನನ್ನನ್ನು ದೇವಸ್ಥಾನಕ್ಕೆ ಹೋಗುವ ದಾರಿ ಯಾವುದು ಎಂದು ಕೇಳಿದನು.  ಷ್ಟರಲ್ಲಿಯೇ  ಬೈಕಿನ ಮೇಲೆ ಕುಳಿತ್ತಿದ್ದ ಇನ್ನೋಬ್ಬ ವ್ಯಕ್ತಿಯು ನನ್ನ ಮುಖಕ್ಕೆ ಕಾರದ ಪುಡಿಯನ್ನು ಎರಚಿ ನನ್ನ ಕೊರಳಲ್ಲಿದ್ದ ಸುಮಾರು 60ರೂ  ಗ್ರಾಂತೂಕದ ಅಂದಾಜು ಮೊತ್ತ40  150/- ತಾಳಿ ಸಹಿತ ಇರುವ ಆಪಲ್ ಡಿಜೈನ್ ಇರುವ ಎರಡು ಎಳೆ ಬಂಗಾರ  ಮಾಂಗಲ್ಯ ಸರವನ್ನು ಕಿತ್ತುಕೊಂಡು  ಬೈಕಿನಲ್ಲಿ ಮಸಣೇಕೆರೆ ಕಡೆಗೆ ಹೋದರು ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.

Friday, October 19, 2012

Daily Crimes 18-10-2012


ದಿನಾಂಕ:18/10/2012
ªÀÄ®èAzÀÆgÀ ಪೊಲೀಸ್ ಠಾಣೆ ªÉÆ.ಸಂ.100/2012 PÀ®A.302 201 IPC ಐಪಿಸಿ:‌¦AiÀiÁðzÀÄzÁgÀ vÀªÀÄä gÀªÉÄñÀ£À  ºÉAqÀw ²æêÀÄw VÃvÁ JA§ÄªÀgÀÄ C£ÀĪÀiÁ¸ÀàzÀªÁV ªÀÄÈvÀ¥ÀnÖgÀĪÀ §UÉÎ F »AzÉ ªÀÄ®èAzÀÆgÀÄ ¥Éưøï oÁuÉUÉ zÀÆgÀ£ÀÄß ¤ÃqÀ¯ÁVvÀÄÛ.  ¦AiÀiÁðzÀÄzÁgÀgÀ vÀªÀÄä£À ºÉAqÀw VÃvÁ½UÀÆ ºÁUÀÄ DgÉÆæ «.©. gÁdÄ JA§ÄªÀ¤UÀÆ FUÉÎ ¸ÀĪÀiÁgÀÄ £Á¯ÉÌöÊzÀÄ ªÀµÀðUÀ½AzÀ C£ÉêwPÀ ¸ÀA§AzsÀ EzÀÄÝ ¥Àæw¢£À DgÉÆæAiÀÄÄ ªÀÄÈvÀ¼À ªÀÄ£ÉUÉ §AzÀÄ ºÉÆÃUÀÄwÛzÀÝ£ÀÄ. VÃvÁ¼À ªÀÄ£ÉAiÀÄ°è CªÀ½UÀÆ ºÁUÀÄ DgÉÆæ gÁdÄ E§âgÀÆ  AiÀiÁªÀÅzÉÆà «ZÁgÀzÀ°è UÀ¯ÁmÉ ªÀiÁrPÉƼÀÄîwÛzÀÝgÀÄ. 24.09.2012 gÀAzÀÄ ¨É½UÉÎ ¸ÀĪÀiÁgÀÄ 08.00 UÀAmÉAiÀÄ°è £ÀªÀÄä UÁæªÀÄzÀ ¨ÉêgÀAiÀÄå JA§ÄªÀªÀgÀÄ  VÃvÁ¼À ªÀÄÈvÀzÉúÀ ©¢ÝgÀĪÀÅzÀ£ÀÄß PÀArzÀÄÝ ¢£ÁAPÀ:-22.09.2012 gÀAzÀÄ gÁwæ 09.30 UÀAmÉAiÀÄ°è DgÉÆæ ªÀÄvÀÄÛ VÃvÁ½UÉ AiÀiÁªÀÅzÉÆà «ZÁgÀzÀ°è UÀ¯ÁmÉAiÀiÁV DgÉÆæAiÀÄÄ AiÀiÁªÀÅzÉÆà DAiÀÄÄzsÀ¢AzÀ VÃvÁ½UÉ ºÉÆqÉzÀÄ PÉÆ¯É ªÀiÁr vÀ£Àß ªÉÄÃ¯É DgÉÆÃ¥À §gÀ¨ÁgÀzÉA§ GzÉÝñÀ¢AzÀ PÀÈvÀåªÀ£ÀÄß ªÀÄgɪÀiÁZÀ®Ä VÃvÁ¼À ±ÀªÀªÀ£ÀÄß ¸ÀAfêÀUËqÀgÀ PÁ¦üvÉÆÃlzÀ zÁjAiÀÄ ¥ÀPÀÌzÀ°è ºÁQ ªÀÄÈvÀ¥ÀlÖ ¢£À¢AzÀ E°èAiÀĪÀgÉUÀÆ vÀ¯ÉªÀÄgɹPÉÆArgÀÄvÁÛ£É, EvÁå¢