C¥ÀWÁvÀzÀ°è ¸ÁªÀÅ
§tPÀ¯ï ¥Éưøï oÁuÉ ªÉÆ.¸ÀA. 81/12 PÀ®A: 279 304(J)L¦¹:-¦gÁå¢ ºÀjñÀgÀªÀgÀ ಮಲತಾಯಿಯ ಮಗ ಹೆಚ್.ಕೆ.ಜಗದೀಶ ತನ್ನ ಕಾರು ನಂಬರ್ ಕೆಎ-46-ಎಂ-2356 ರಲ್ಲಿ ನಿನ್ನೆ ರಾತ್ರಿ ದಿನಾಂಕ 27/08/2012 ರಂದು 08-00 ಗಂಟೆ ಸುಮಾರಿಗೆ ಬಿಕ್ಕೋಡು ನಲ್ಲಿ ಇದ್ದು ನಂತರ ಯಾವುದೋ ಉದ್ದೇಶಕ್ಕಾಗಿ ಅದೇ ಕಾರಿನಲ್ಲಿ ಬಿಕ್ಕೋಡುನಿಂದ ಉಜಿರೆಗೆ ಹೋಗಲು ಕಾರಿನಲ್ಲಿ ಕೊಟ್ಟಿಗೆಹಾರಕ್ಕೆ ಬಂದಿದ್ದು ಕಾರಿನಲ್ಲಿ ಒಬ್ಬನೇ ಉಜಿರೆ ಕಡೆ ಹೋಗುವಾಗ ಕಾರನ್ನು ನಿರ್ಲಕ್ಷತನದಿಂದ ಚಾಲನೆ ಮಾಡಿದ್ದು ಇದರಿಂದ ಕಾರು ಆಯತಪ್ಪಿ 50 ಅಡಿ ಹಳ್ಳಕ್ಕೆ ಕೆಳಗಡೆ ಬಿದ್ದು ಅಪಘಾತದಿಂದ ಮೃತಪಟ್ಟಿರುತ್ತಾನೆ.
PÀ¼ÀĪÀÅ ¥ÀæPÀgÀt
CdÓA¥ÀÄgÀ ¥Éưøï oÁuÉ ªÉÆ.¸ÀA. 115/12 PÀ®A: 379 L¦¹:-¦gÁå¢ AiÉÆÃV±ï ಠಾಣೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಮೂರಿನ ಹೊರಗಡೆ ಆಲದ ಮರದ ಕೆಳಗೆ ಪುಟ್ಟಪ್ಪ ಬಿನ್ ಬೈರಪ್ಪರವರ ಜಮೀನಿನ ಆಲದ ಮರದ ಕೆಳಗೆ ಕಾಂಪೌಂಡನ ಒಳಗಡೆ ಇರುವ ಶ್ರಿ ಚೌಡೇಶ್ವರಿ ದೇವರ ವಿಗ್ರಹವಿದ್ದು ನಾನು ಪ್ರತಿ ದಿನ ದೇವರಿಗೆ ಪೂಜೆ ಸಲ್ಲಿಸುತಿದ್ದು ದಿನಾಂಕ 27/08/2012 ರಂದು ಸಂಜೆ 05 ಗಂಟೆಗೆ ಪೂಜೆ ಮುಗಿಸಿ ಮನೆಗೆ ಹೋಗಿದ್ದು ಈ ದಿನ ದಿನಾಂಕ 28/08/2012 ರಂದು ಬೆಳಗ್ಗೆ ಪೂಜೆಗೆಂದು ಬಂದು ನೋಡಿದಾಗ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ದೇವರ ಮ್ಯಮೇಲಿದ್ದ 10 ಬೆಳ್ಳಿಯ ಛತ್ರಿಗಳು,2 ಇತ್ತಾಲೆ ಛತ್ರಿಗಳೂ .2 ಬಂಗಾರದ ತಾಳಿಗಳು ,2 ಲಷ್ಮಿ ಕಸುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,ಇವುಗಳ ಬೆಲೆ ಸುಮಾರು 30000ರೂ ಅಗಬಹುದು.
ªÀÄ£ÀĵÀå PÁuÉ
J£ïDgï¥ÀÄgÀ ¥Éưøï oÁuÉ ªÉÆ.¸ÀA. 118/12 PÀ®A:ªÀÄ£ÀĵÀå PÁuÉ:-¦gÁåzÀÄzÁgÀgÁzÀ E¥sÁ£ï PÉÆÃtPÉgÉ ªÁ¹ EªÀgÀ ºÉAqÀw ©AzÀÄ 34 ªÀµÀð EªÀgÀÄ ಯಾವಾಗಲೂ ಯಾರೋಂದಿಗೆ ಪೋನ್ ಸಂಪರ್ಕದಲ್ಲಿದ್ದು, ಈ ಬಗ್ಗೆ ಪಿರ್ಯಾದುದಾರರು ಹೆಂಡತಿಯನ್ನು ವಿಚಾರಿಸಿದಾಗ ಯಾವುದೇ ಸಮಂಜಸ ಉತ್ತರವನ್ನು ನೀಡುತ್ತಿರುತ್ತಿರಲ್ಲಿಲ್ಲ, ಪಿರ್ಯಾದುದಾರರು ಕುದರೆಗುಂಡಿಗೆ ಶವಸಂಸ್ಕಾರಕ್ಕೆ ಹೋಗಿದ್ದು, ಮನೆಗೆ ಬಂದಾಗ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಇಲ್ಲದೇ ಕಾಣೆಯಾಗಿದ್ದು, ನೆಂಟರಿಷ್ಟರಲ್ಲಿ ಅಕ್ಕಪಕ್ಕದಲ್ಲಿ ಹುಡುಕಿದರೂ ಪ್ರಯೋಜನ ವಾಗಿರುವುದಿಲ್ಲ, ಈಗ್ಗೆ ಸ್ವಲ್ಲ ದಿನಗಳ ಹಿಂದೆ ಎರಡು ಮಕ್ಕಳು ಮನೆಗೆ ವಾಪಾಸು ಬಂದಿದ್ದು, ಮಕ್ಕಳಲ್ಲಿ ತಾಯಿಯ ಬಗ್ಗೆ ವಿಚಾರಿಸಿದ್ದು ಯಾವುದೇ ಪ್ರಯೋಜನ ವಾಗಿರುವುದಿಲ್ಲ, ಪಿರ್ಯಾದುದಾರರ ಹೆಂಡತಿ ಬಿಂದು ಮನೆಗೆ ವಾಪಾಸು ಬರದೇ, ಯಾರೊಂದಿಗೋ ಹೋಗಿರಬಹುದೆಂಬ ಅನುಮಾನವಿದ್ದು, ಕಾಣೆಯಾದ ಹೆಂಡತಿ ಬಿಂದು ವನ್ನು ಪತ್ತೆ ಮಾಡಿ ಕೊಡಬೇಕೆಂದು ನೀಡಿದ ದೂರಾಗಿರುತ್ತೆ
C¥ÀWÁvÀzÀ°è ¸ÁªÀÅ
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 82/12 PÀ®A: 279 337 304(J) L¦¹ gÉ.«.187 LJA« DPïÖ:- ¢£ÁAPÀ 28/08/2012 gÀAzÀÄ 2045 UÀAmÉAiÀÄ°è »gÉÃUËdzÀ UÁæªÀÄzÀ §½ ¦gÁåzÀÄzÁgÀgÁzÀ ªÀÄ°èPÁdÄð£À »gÉÃUËd ªÁ¹ EªÀgÀ Hj£À ವಾಸಿಗಳಾದ ಧನಂಜಯ ಮೂರ್ತಿ ಮತ್ತು ಮಹೇಶ ಎಂಬುವವರು ಕೆ ಎ 18 ಎಲ್ 8069 ನೇ ಹಿರೋಹೊಂಡಾ ಮೋಟಾರ್ ಸೈಕಲ್ ನಲ್ಲಿ ಧನಂಜಯಮೂರ್ತಿ ಓಡಿಸುತ್ತಿದ್ದು ಮಹೇಶ ಹಿಂಬಾಗದಲ್ಲಿ ಕುಳಿತಿದ್ದ ಆಗ ನಾವು ಸಹ ಅವರ ಹಿಂದೆಯೇ ಚಿಕ್ಕಮಗಳೂರಿನಿಂದ ಹೊರಟು ನಮ್ಮ ಊರಿಗೆ ಹೋಗಲು ಬರುತ್ತಿದ್ದೆವು .ನಾವು ಅವರ ಹಿಂದೆಯೇ ಬರುತ್ತಿದ್ದು ಆಗ ಅದೇ ಸಮಯಕ್ಕೆ ಸಖರಾಯಪಟ್ಟಣ ಕಡೆಯಿಂದ ಯಾವುದೋ ಒಂದು ವಾಹನವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ನಮ್ಮ ಮುಂಬಾಗದಲ್ಲಿ ಹೋಗುತ್ತಿದ್ದ ಧನಂಜಮೂರ್ತಿಯ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಹೊಡೆಸಿದ ಆಗ ಧನಂಜಮೂರ್ತಿ ಮತ್ತು ಮಹೇಶ ಇಬ್ಬರೂ ಸಹ ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದರು ಆಗ ಡಿಕ್ಕಿ ಹೊಡೆದ ವಾಹನ ಧನಂಜಯ ಮೂರ್ತಿಯ ತಲೆಯ ಮೇಲೆ ಹತ್ತಿ ಹೋಗಿದ್ದು ಸದರಿ ವಾಹನ ಚಾಲಕ ವಾಹನವನ್ನು ನಿಲ್ಲಿಸದೇ ಹಾಗೇ ವಾಹನವನ್ನು ಚಲಿಸಿಕೊಂಡು ಹೋದ ರಾತ್ರಿ ಕತ್ತಲೆಯಾಗಿದ್ದರಿಂದ ನಾನು ಆ ವಾಹನದ ನಂಬರ್ ನೋಡಲು ಆಗಲಿಲ್ಲ ನಂತರ ಕೂಡಲೇ ನಾನು ಮತ್ತು ನನ್ನ ಜೊತೆಯಲ್ಲಿದ್ದ ರೇಣುಕಸ್ವಾಮಿ ಇಬ್ಬರು ನಮ್ಮ ಬೈಕನ್ನು ನಿಲ್ಲಿಸಿ ಇಳಿದು ಓಡಿ ಹೋಗಿ ಮಹೇಶನನ್ನು ಎತ್ತಿ ಉಪಚರಿಸಿದೆವು ನಂತರ ನೋಡಲಾಗಿ ಧನಂಜಯ ಮೂರ್ತಿಯ ತಲೆಗೆ ಪೆಟ್ಟಾಗಿ ಗಾಯವಾಗಿದ್ದು ಧನಂಜಯಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಮಹೇಶನ ಬಲಕೈಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಮಹೇಶನನ್ನು ಚಿಕಿತ್ಸೆ ಬಗ್ಗೆ ದಾಖಲು ಮಾಡಿರುತ್ತೇವೆ.
ªÀAZÀ£É ¥ÀæPÀgÀt
¥ÀAZÀ£ÀºÀ½î ¥Éưøï oÁuÉ ªÉÆ.¸ÀA. 30/12 PÀ®A: 419 420 L¦¹ ªÀÄvÀÄÛ 4 & 8 PÀ£ÁðlPÀ SÁ¸ÀV ªÉÊzÀåQÃAiÀÄ C¢ü¤AiÀĪÀÄ:- ಆರೋಪಿ ವೀರಭದ್ರಯ್ಯ ಬಿನ್ ಲೇ// ಚಂದ್ರಯ್ಯವರು ಯಾವುದೇ ವೈದ್ಯಕೀಯ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಚಿಕಿತ್ಸೆ ನೀಡಲು ಯಾವುದೇ ವಿದ್ಯಾರ್ಹತೆ ಹೊಂದದೆ ತಾನು ಡಾಕ್ಟರ್ ಎಂದು ಬೇರೆ ಬೇರೆ ಕಡೆಯಿಂದ ಔಷಧಿ ತಂದು ಗಗನ ಎಂಬ ಹುಡುಗಿಗೆ ಚುಚ್ಚುಮದ್ದು ನೀಡಿ ಮೋಸ ಮಾಡಿರುತ್ತಾರೆ. ಹಾಗೂ ಸೆಕ್ಷನ್ 4 ಮತ್ತು 8 ಕರ್ನಾಟಕ ಖಾಸಗಿ ವೈದ್ಯಹಕೀಯ ಅಧಿನಿಯಮ 2007 ರ ಪ್ರಕಾರ ಅಪರಾಧ ಮಾಡಿರುತ್ತಾರೆ.F §UÉÎ PÀæªÀÄPÉÊUÉƽî JAzÀÄ qÁ/ ¥Àæ¨sÀÄ JA§ÄªÀgÀÄ zÀÆgÀÄ ¤ÃrgÀÄvÁÛgÉ.
CPÀæªÀÄ §AzÀÆPÀÄ ªÀ±À
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 88/12 PÀ®A: 24 50 51 ªÉʯïدÉÊ¥ï ¥ÉÆæmÉPÀë£ï DPïÖ eÉÆvÉUÉ 3 & 25 DªÀiïìð DPïÖ:- ¢£ÁAPÀ 28/08/2012 gÀAzÀÄ 1000 UÀAmÉAiÀÄ°è ¦J¸ïL CgÀtå ¸ÀAZÁgÀzÀ¼ÀzÀªÀgÀÄ ¹§âA¢AiÀĪÀgÉÆA¢UÉ §¸ÀUÉÆÃqÀÄ UÁæªÀÄzÀ ¥Àj²µÀ× PÁ¯ÉÆä ºÀwÛgÀ UÀ¸ÀÄÛ ªÀiÁrPÉÆAqÀÄ ºÉÆÃUÀÄwÛzÁÝUÀ FgÀAiÀÄå JA§ªÀ£ÀÄ PÉÊAiÀÄ°è §AzÀÆPÀ£ÀÄß »rzÀÄPÉÆAqÀÄ ºÉÆÃUÀÄwÛzÀݪÀ£ÀÄ ¦gÁåzÀÄzÁgÀgÀ£ÀÄß £ÉÆÃr Nr ºÉÆÃUÀ®Ä AiÀÄwß¹zÀªÀ£À£ÀÄß ¹§âA¢AiÀĪÀgÀ ¸ÀºÁAiÀÄ¢AzÀ »rzÀÄ ¥ÀAZÀgÀ ¸ÀªÀÄPÀëªÀÄ «ZÁgÀ ªÀiÁqÀ¯ÁV DgÉÆæAiÀÄÄ PÁqÀÄ ¥ÁætÂUÀ¼À£ÀÄß ²ÃPÁj ªÀiÁqÀĪÀ ¸À®ÄªÁV CgÀtå ¥ÀæzÉñÀPÉÌ ºÉÆÃUÀÄwÛgÀĪÀÅzÁV £ÀÄrzÀ ªÉÄÃgÉUÉ ¸ÀzÀj D¸Á«ÄAiÀÄ£ÀÄß ªÀ±ÀPÉÌ ¥ÀqÉzÀÄ DvÀ£À PÉÊAiÀÄ°èzÀÝ MAn £À½PÉ ªÀĹ §AzÀÆPÀÄ ºÁUÀÆ ªÀĹ UÀÄAqÀÄUÀ¼À£ÀÄß ªÀ±À¥Àr¹PÉÆAqÀÄÉ ¥ÀæPÀgÀt zÁR°¹gÀÄvÉÛ.