Friday, August 31, 2012

Daily Crimes Report Dated:30/08/2012

PÉÆ¯É ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA. 163/12 PÀ®A: 324 504 506 323 302 34 L¦¹:- ಈಶ್ವರಪ್ಪನಿಗೆ ದಿನಾಂಕ 11/08/2012 ರಂದು ಕಡೂರು ಅನ್ನಪೂರ್ಣೇಶ್ವರಿ ಲಾಡ್ಜ್  ಮುಂಭಾಗದಲ್ಲಿ ಫಯಾಜ್ ಹಾಗು ಪರಮೇಶ್ವರ ಎಂಬುವವರು ಗಲಾಟೆ ಮಾಡಿ ಕಲ್ಲು ಮತ್ತು ಕೈಯಿಂದ ಹೊಡೆದು ಗಾಯಗೊಳಿಸಿದ್ದು ಆತನು ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕಡೂರು ಪೋಲಿಸರು ಆತನ ಹೇಳಿಕೆ ಪಡೆದು ಪರಮೇಶ್ವರ ಮತ್ತು ಫಯಾಜ್ ಹೊಡೆದ ಬಗ್ಗೆ ಕೇಸು ದಾಖಲಿಸಿರುವ ವಿಚಾರ ತಿಳಿಯಿತು ಅಲ್ಲದೆ ನನ್ನ ತಮ್ಮ ಈಶ್ವರಪ್ಪನು ಕಡೂರು ಆಸ್ಪತ್ರೆ ಹಾಗು ಜಾಜೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು  ದಿನಾಂಕ 30/08/2012 ರಂದು ಬೆಳಿಗ್ಗೆ 09-30 ಗಂಟೆಗೆ  ಮೃತ ಪಟ್ಟಿರುತ್ತಾನೆಂದು ವಿಷಯ ತಿಳಿಯಿತು ನನ್ನ ತಮ್ಮನಿಗೆ  ಕಡೂರಿನ ಅನ್ನಪೂರ್ಣೇಶ್ವರಿ ಲಾಡ್ಜ್ ಹತ್ತಿರ ಫಯಾಜ್ ಮತ್ತು ಪರಮೇಶ್ವರ ಎಂಬುವವರು ಹೊಡೆದ ಗಾಯಗಳಿಂದಲೇ ಮೃತ ಪಟ್ಟಿರುತ್ತಾನೆ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಪರಮೇಶ್ವರಪ್ಪ ಎಂಬುವರು ದೂರು ನೀಡಿರುವುದಾಗಿರುತ್ತೆ.

Thursday, August 30, 2012

Daily Crimes Report Dated:29/08/2012

zÀ°vÀgÀ ªÉÄÃ¯É zËdð£Àå ¥ÀæPÀgÀt
°AUÀzÀºÀ½î ¥Éưøï oÁuÉ ªÉÆ.¸ÀA. 49/12 PÀ®A: 323 324 34 L¦¹ ºÁUÀÆ 3 PÁè¸ï(1)(10)J¸ï¹J¸ïn DPïÖ:- ¢£ÁAPÀ 05/02/2012 gÀAzÀÄ 2100 UÀAmÉAiÀÄ°è vÀtÂUÉ ¨É樀 UÁæªÀÄzÀ°è  ¦gÁåzÀÄzÁgÀgÁzÀ ªÀÄAdÄ£ÁxÀ EªÀgÀÄ ಮಂಜುರವರ ಅಂಗಡಿಗೆ ಹೋಗಿ ಬೀಡಿ ಬೆಂಕಿ ಪಟ್ಟಣ ತೆಗೆದುಕೊಂಡು ಬರುತ್ತಿರುವಾಗ ನಮ್ಮ ಗ್ರಾಮದ ರುಕ್ಕಮ್ಮನ ಮಗ ಮೋಹನ ನೀರಿನ ತೊಟ್ಟಿಯ ಕಟ್ಟೆಯ ಮೇಲೆ ಕುಳಿತ್ತಿದ್ದವನು ಕೈ ಬಾಯಿ ಸನ್ನೆ ಮಾಡಿ ಎನೋ ಹೇಳಿದ ಎಂದು ಹಳೆಯ ದ್ವೇಷದಿಂದ ಇವನ ತಾಯಿ ರುಕಮ್ಮ ಇವರ ಗಂಡ ಕಿಟ್ಟಣ್ಣ ಇವರುಗಳು ಮನೆಯ ಹತ್ತಿರ ಇದ್ದವರು ನನ್ನನ್ನು ಕಂಡು ಕೆಟ್ಟ ಮಾತುಗಳಿಂದ ಬೈದುದಲ್ಲದೇ ನನ್ನ ಜಾತಿ ಹಿಡಿದು ಹೊಲೆಯ ಸೂಳೇಮಗನೆ ಎಂದು ಬೈದು ಮೋಹನ ನನ್ನನ್ನು ದೂಡಿ ಕೆಳಗೆ ಕೆಡವಿ ರುಕ್ಕಮ್ಮ & ಕಿಟ್ಟಣ್ಣ ದೊಣ್ಣೆಗಳಿಂದ ನನ್ನ ಎಡದೇ ಹಣೆಗೆ ಎಡಗೈಗೆ ಎಡ ಕಾಲಿಗೆ ಹೊಡೆದರು.

Wednesday, August 29, 2012

Daily Crimes Report Dated:28/08/2012

C¥ÀWÁvÀzÀ°è ¸ÁªÀÅ
§tPÀ¯ï ¥Éưøï oÁuÉ ªÉÆ.¸ÀA. 81/12 PÀ®A: 279 304(J)L¦¹:-¦gÁå¢ ºÀjñÀgÀªÀgÀ ಮಲತಾಯಿಯ ಮಗ ಹೆಚ್.ಕೆ.ಜಗದೀಶ ತನ್ನ ಕಾರು ನಂಬರ್ ಕೆಎ-46-ಎಂ-2356 ರಲ್ಲಿ ನಿನ್ನೆ ರಾತ್ರಿ ದಿನಾಂಕ 27/08/2012 ರಂದು 08-00 ಗಂಟೆ ಸುಮಾರಿಗೆ ಬಿಕ್ಕೋಡು ನಲ್ಲಿ ಇದ್ದು ನಂತರ ಯಾವುದೋ ಉದ್ದೇಶಕ್ಕಾಗಿ ಅದೇ ಕಾರಿನಲ್ಲಿ ಬಿಕ್ಕೋಡುನಿಂದ ಉಜಿರೆಗೆ ಹೋಗಲು ಕಾರಿನಲ್ಲಿ ಕೊಟ್ಟಿಗೆಹಾರಕ್ಕೆ ಬಂದಿದ್ದು ಕಾರಿನಲ್ಲಿ ಒಬ್ಬನೇ ಉಜಿರೆ ಕಡೆ ಹೋಗುವಾಗ  ಕಾರನ್ನು ನಿರ್ಲಕ್ಷತನದಿಂದ ಚಾಲನೆ ಮಾಡಿದ್ದು ಇದರಿಂದ ಕಾರು ಆಯತಪ್ಪಿ 50 ಅಡಿ ಹಳ್ಳಕ್ಕೆ ಕೆಳಗಡೆ ಬಿದ್ದು ಅಪಘಾತದಿಂದ ಮೃತಪಟ್ಟಿರುತ್ತಾನೆ.
PÀ¼ÀĪÀÅ ¥ÀæPÀgÀt
CdÓA¥ÀÄgÀ ¥Éưøï oÁuÉ ªÉÆ.¸ÀA. 115/12 PÀ®A: 379 L¦¹:-¦gÁå¢ AiÉÆÃV±ï  ಠಾಣೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಮೂರಿನ ಹೊರಗಡೆ ಆಲದ ಮರದ ಕೆಳಗೆ ಪುಟ್ಟಪ್ಪ ಬಿನ್ ಬೈರಪ್ಪರವರ ಜಮೀನಿನ ಆಲದ ಮರದ ಕೆಳಗೆ ಕಾಂಪೌಂಡನ ಒಳಗಡೆ ಇರುವ ಶ್ರಿ ಚೌಡೇಶ್ವರಿ ದೇವರ ವಿಗ್ರಹವಿದ್ದು ನಾನು  ಪ್ರತಿ ದಿನ ದೇವರಿಗೆ  ಪೂಜೆ ಸಲ್ಲಿಸುತಿದ್ದು  ದಿನಾಂಕ 27/08/2012 ರಂದು ಸಂಜೆ 05 ಗಂಟೆಗೆ ಪೂಜೆ ಮುಗಿಸಿ ಮನೆಗೆ ಹೋಗಿದ್ದು ಈ ದಿನ ದಿನಾಂಕ 28/08/2012 ರಂದು ಬೆಳಗ್ಗೆ ಪೂಜೆಗೆಂದು ಬಂದು ನೋಡಿದಾಗ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ದೇವರ ಮ್ಯಮೇಲಿದ್ದ 10 ಬೆಳ್ಳಿಯ ಛತ್ರಿಗಳು,2 ಇತ್ತಾಲೆ ಛತ್ರಿಗಳೂ .2 ಬಂಗಾರದ ತಾಳಿಗಳು ,2 ಲಷ್ಮಿ ಕಸುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,ಇವುಗಳ ಬೆಲೆ ಸುಮಾರು 30000ರೂ ಅಗಬಹುದು.
ªÀÄ£ÀĵÀå PÁuÉ
J£ïDgï¥ÀÄgÀ ¥Éưøï oÁuÉ ªÉÆ.¸ÀA. 118/12 PÀ®A:ªÀÄ£ÀĵÀå PÁuÉ:-¦gÁåzÀÄzÁgÀgÁzÀ E¥sÁ£ï PÉÆÃtPÉgÉ ªÁ¹ EªÀgÀ ºÉAqÀw ©AzÀÄ 34 ªÀµÀð EªÀgÀÄ ಯಾವಾಗಲೂ ಯಾರೋಂದಿಗೆ ಪೋನ್ ಸಂಪರ್ಕದಲ್ಲಿದ್ದು, ಈ ಬಗ್ಗೆ ಪಿರ್ಯಾದುದಾರರು ಹೆಂಡತಿಯನ್ನು ವಿಚಾರಿಸಿದಾಗ ಯಾವುದೇ ಸಮಂಜಸ ಉತ್ತರವನ್ನು ನೀಡುತ್ತಿರುತ್ತಿರಲ್ಲಿಲ್ಲ, ಪಿರ್ಯಾದುದಾರರು ಕುದರೆಗುಂಡಿಗೆ ಶವಸಂಸ್ಕಾರಕ್ಕೆ ಹೋಗಿದ್ದು, ಮನೆಗೆ ಬಂದಾಗ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಇಲ್ಲದೇ  ಕಾಣೆಯಾಗಿದ್ದು, ನೆಂಟರಿಷ್ಟರಲ್ಲಿ ಅಕ್ಕಪಕ್ಕದಲ್ಲಿ ಹುಡುಕಿದರೂ ಪ್ರಯೋಜನ ವಾಗಿರುವುದಿಲ್ಲ, ಈಗ್ಗೆ ಸ್ವಲ್ಲ ದಿನಗಳ ಹಿಂದೆ ಎರಡು ಮಕ್ಕಳು ಮನೆಗೆ ವಾಪಾಸು ಬಂದಿದ್ದು, ಮಕ್ಕಳಲ್ಲಿ ತಾಯಿಯ ಬಗ್ಗೆ ವಿಚಾರಿಸಿದ್ದು ಯಾವುದೇ ಪ್ರಯೋಜನ ವಾಗಿರುವುದಿಲ್ಲ, ಪಿರ್ಯಾದುದಾರರ ಹೆಂಡತಿ ಬಿಂದು ಮನೆಗೆ ವಾಪಾಸು ಬರದೇ, ಯಾರೊಂದಿಗೋ ಹೋಗಿರಬಹುದೆಂಬ ಅನುಮಾನವಿದ್ದು, ಕಾಣೆಯಾದ ಹೆಂಡತಿ ಬಿಂದು ವನ್ನು ಪತ್ತೆ ಮಾಡಿ ಕೊಡಬೇಕೆಂದು ನೀಡಿದ ದೂರಾಗಿರುತ್ತೆ
C¥ÀWÁvÀzÀ°è ¸ÁªÀÅ
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 82/12 PÀ®A: 279 337 304(J) L¦¹ gÉ.«.187 LJA« DPïÖ:- ¢£ÁAPÀ 28/08/2012 gÀAzÀÄ 2045 UÀAmÉAiÀÄ°è »gÉÃUËdzÀ UÁæªÀÄzÀ §½ ¦gÁåzÀÄzÁgÀgÁzÀ ªÀÄ°èPÁdÄð£À »gÉÃUËd ªÁ¹ EªÀgÀ  Hj£À ವಾಸಿಗಳಾದ ಧನಂಜಯ ಮೂರ್ತಿ ಮತ್ತು ಮಹೇಶ ಎಂಬುವವರು ಕೆ ಎ  18 ಎಲ್ 8069 ನೇ ಹಿರೋಹೊಂಡಾ ಮೋಟಾರ್ ಸೈಕಲ್ ನಲ್ಲಿ ಧನಂಜಯಮೂರ್ತಿ ಓಡಿಸುತ್ತಿದ್ದು ಮಹೇಶ ಹಿಂಬಾಗದಲ್ಲಿ ಕುಳಿತಿದ್ದ ಆಗ ನಾವು ಸಹ ಅವರ ಹಿಂದೆಯೇ ಚಿಕ್ಕಮಗಳೂರಿನಿಂದ ಹೊರಟು  ನಮ್ಮ ಊರಿಗೆ ಹೋಗಲು ಬರುತ್ತಿದ್ದೆವು .ನಾವು ಅವರ ಹಿಂದೆಯೇ ಬರುತ್ತಿದ್ದು ಆಗ ಅದೇ ಸಮಯಕ್ಕೆ ಸಖರಾಯಪಟ್ಟಣ ಕಡೆಯಿಂದ ಯಾವುದೋ ಒಂದು ವಾಹನವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ನಮ್ಮ ಮುಂಬಾಗದಲ್ಲಿ ಹೋಗುತ್ತಿದ್ದ ಧನಂಜಮೂರ್ತಿಯ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಹೊಡೆಸಿದ ಆಗ ಧನಂಜಮೂರ್ತಿ ಮತ್ತು ಮಹೇಶ ಇಬ್ಬರೂ ಸಹ ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದರು ಆಗ ಡಿಕ್ಕಿ  ಹೊಡೆದ ವಾಹನ ಧನಂಜಯ ಮೂರ್ತಿಯ ತಲೆಯ ಮೇಲೆ ಹತ್ತಿ ಹೋಗಿದ್ದು ಸದರಿ ವಾಹನ ಚಾಲಕ ವಾಹನವನ್ನು ನಿಲ್ಲಿಸದೇ  ಹಾಗೇ ವಾಹನವನ್ನು ಚಲಿಸಿಕೊಂಡು ಹೋದ  ರಾತ್ರಿ ಕತ್ತಲೆಯಾಗಿದ್ದರಿಂದ ನಾನು ಆ ವಾಹನದ ನಂಬರ್ ನೋಡಲು ಆಗಲಿಲ್ಲ  ನಂತರ ಕೂಡಲೇ ನಾನು ಮತ್ತು ನನ್ನ ಜೊತೆಯಲ್ಲಿದ್ದ ರೇಣುಕಸ್ವಾಮಿ ಇಬ್ಬರು ನಮ್ಮ ಬೈಕನ್ನು ನಿಲ್ಲಿಸಿ ಇಳಿದು ಓಡಿ ಹೋಗಿ ಮಹೇಶನನ್ನು ಎತ್ತಿ ಉಪಚರಿಸಿದೆವು ನಂತರ ನೋಡಲಾಗಿ ಧನಂಜಯ ಮೂರ್ತಿಯ ತಲೆಗೆ ಪೆಟ್ಟಾಗಿ  ಗಾಯವಾಗಿದ್ದು ಧನಂಜಯಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದ   ಮಹೇಶನ ಬಲಕೈಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ  ಮಹೇಶನನ್ನು ಚಿಕಿತ್ಸೆ ಬಗ್ಗೆ ದಾಖಲು ಮಾಡಿರುತ್ತೇವೆ.
ªÀAZÀ£É ¥ÀæPÀgÀt
¥ÀAZÀ£ÀºÀ½î ¥Éưøï oÁuÉ ªÉÆ.¸ÀA. 30/12 PÀ®A: 419 420 L¦¹ ªÀÄvÀÄÛ 4 & 8 PÀ£ÁðlPÀ SÁ¸ÀV ªÉÊzÀåQÃAiÀÄ C¢ü¤AiÀĪÀÄ:- ಆರೋಪಿ ವೀರಭದ್ರಯ್ಯ ಬಿನ್ ಲೇ// ಚಂದ್ರಯ್ಯವರು ಯಾವುದೇ ವೈದ್ಯಕೀಯ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಚಿಕಿತ್ಸೆ ನೀಡಲು ಯಾವುದೇ ವಿದ್ಯಾರ್ಹತೆ ಹೊಂದದೆ ತಾನು ಡಾಕ್ಟರ್ ಎಂದು ಬೇರೆ ಬೇರೆ ಕಡೆಯಿಂದ ಔಷಧಿ ತಂದು ಗಗನ ಎಂಬ ಹುಡುಗಿಗೆ ಚುಚ್ಚುಮದ್ದು ನೀಡಿ ಮೋಸ ಮಾಡಿರುತ್ತಾರೆ. ಹಾಗೂ ಸೆಕ್ಷನ್ 4 ಮತ್ತು 8 ಕರ್ನಾಟಕ ಖಾಸಗಿ ವೈದ್ಯಹಕೀಯ ಅಧಿನಿಯಮ 2007 ರ ಪ್ರಕಾರ ಅಪರಾಧ ಮಾಡಿರುತ್ತಾರೆ.F §UÉÎ PÀæªÀÄPÉÊUÉƽî JAzÀÄ qÁ/ ¥Àæ¨sÀÄ JA§ÄªÀgÀÄ zÀÆgÀÄ ¤ÃrgÀÄvÁÛgÉ.
CPÀæªÀÄ §AzÀÆPÀÄ ªÀ±À
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 88/12 PÀ®A: 24 50 51 ªÉʯïدÉÊ¥ï ¥ÉÆæmÉPÀë£ï DPïÖ eÉÆvÉUÉ 3 & 25 DªÀiïìð DPïÖ:- ¢£ÁAPÀ 28/08/2012 gÀAzÀÄ 1000 UÀAmÉAiÀÄ°è ¦J¸ïL CgÀtå ¸ÀAZÁgÀzÀ¼ÀzÀªÀgÀÄ ¹§âA¢AiÀĪÀgÉÆA¢UÉ §¸ÀUÉÆÃqÀÄ UÁæªÀÄzÀ ¥Àj²µÀ× PÁ¯ÉÆä ºÀwÛgÀ UÀ¸ÀÄÛ ªÀiÁrPÉÆAqÀÄ ºÉÆÃUÀÄwÛzÁÝUÀ FgÀAiÀÄå JA§ªÀ£ÀÄ PÉÊAiÀÄ°è §AzÀÆPÀ£ÀÄß »rzÀÄPÉÆAqÀÄ ºÉÆÃUÀÄwÛzÀݪÀ£ÀÄ ¦gÁåzÀÄzÁgÀgÀ£ÀÄß £ÉÆÃr Nr ºÉÆÃUÀ®Ä AiÀÄwß¹zÀªÀ£À£ÀÄß ¹§âA¢AiÀĪÀgÀ ¸ÀºÁAiÀÄ¢AzÀ »rzÀÄ ¥ÀAZÀgÀ ¸ÀªÀÄPÀëªÀÄ «ZÁgÀ ªÀiÁqÀ¯ÁV DgÉÆæAiÀÄÄ PÁqÀÄ ¥ÁætÂUÀ¼À£ÀÄß ²ÃPÁj ªÀiÁqÀĪÀ ¸À®ÄªÁV CgÀtå ¥ÀæzÉñÀPÉÌ ºÉÆÃUÀÄwÛgÀĪÀÅzÁV £ÀÄrzÀ ªÉÄÃgÉUÉ ¸ÀzÀj D¸Á«ÄAiÀÄ£ÀÄß ªÀ±ÀPÉÌ ¥ÀqÉzÀÄ DvÀ£À PÉÊAiÀÄ°èzÀÝ MAn £À½PÉ ªÀĹ §AzÀÆPÀÄ ºÁUÀÆ ªÀĹ UÀÄAqÀÄUÀ¼À£ÀÄß ªÀ±À¥Àr¹PÉÆAqÀÄÉ ¥ÀæPÀgÀt zÁR°¹gÀÄvÉÛ.

Tuesday, August 28, 2012

Daily Crimes Report Dated:27/08/2012

dÆeÁl ¥ÀæPÀgÀt
±ÀÈAUÉÃj ¥Éưøï oÁuÉ ªÉÆ.¸ÀA. 90/12 PÀ®A: 87 PÉ.¦.DPïÖ:- ¢£ÁAPÀ 27/08/2012 gÀAzÀÄ ¸ÀAeÉ 0730 UÀAmÉAiÀÄ°è QUÁÎ ¸ÀPÀð¯ï §½ ¦L gÀªÀgÀÄ vÀªÀÄä ¹§âA¢ ºÁUÀÆ ¥ÀAZÁAiÀÄÄÛzÁgÀgÉÆA¢UÉ ¸ÀܼÀPÉÌ ºÉÆÃV £ÉÆÃrzÀÄÝ C°è dÆeÁl DqÀÄwÛzÀÄÝzÀÄ PÀAqÀħA¢zÀÄÝ PÀÆqÀ¯Éà ¸ÀÄvÀÄÛªÀjzÀÄ 01 ¥Áè¹ÖPï aî, 52 E¹àÃmï J¯ÉUÀ¼ÀÄ, ºÁUÀÆ MlÄÖ 2970 gÀÆ ºÀtªÀ£ÀÄß CªÀiÁ£ÀvÀÄÛ ¥Àr¹ ªÉÄîÌAqÀ K¼ÀÆ d£ÀgÀ£ÀÄß ªÀ±ÀPÉÌ vÉUÉzÀÄPÉÆAqÀÄ 21.00 UÀAmÉUÉ oÁuÉUÉ PÀgÉvÀAzÀÄ ªÀgÀ¢ ¤ÃrzÀ C£ÀéAiÀÄ DgÉÆæUÀ¼À «gÀÄzÀÝ PÀ®A 87 Pɦ DPïÖ jÃvÁå ¥ÀæPÀgÀtzÁR®Ä ªÀiÁrgÀÄvÉÛ. DgÉÆæUÀ¼ÁzÀ ªÉAPÀmÉñÀ ªÀÄwÛ EvÀgÉ 6 d£ÀgÀ£ÀÄß zÀ¸ÀÛVj ªÀiÁrgÀÄvÉÛ.
CPÀæªÀÄ ªÀÄzÀå ªÀ±À
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 81/12 PÀ®A: 34 PÉ.E.DPïÖ:- ¢£ÁAPÀ 27/08/2012 gÀAzÀÄ ¸ÀAeÉ 1545 UÀAmÉAiÀÄ°è eÉÆÃr°AUÀzÀºÀ½î UÁæªÀÄzÀ°è gÀAUÀ¸Áé«Ä JA§ÄªÀ£ÀÄ ಕೈಯಲ್ಲಿ 1] 90 ಎಂ ಎಲ್ ನ ಓಲ್ಡ್ ತವರನ್ ವಿಸ್ಕಿ ಎಂದು ಲೇಬಲ್ ಇರುವ ಮದ್ಯ ತುಂಬಿದ 17 ಪ್ಲಾಸ್ಟೀಕ್ ಬಾಟಲಿ 2] 90 ಎಂ ಎಲ್ ನ ಸವರೆನ್ ಬ್ರಾಂಡಿ ಎಂದು ಲೇಬಲ್ ಇರುವ ಮದ್ಯ ತುಂಬಿದ 11 ಪ್ಲಾಸ್ಟೀಕ್ ಬಾಟಲಿ 3] 90 ಎಂ ಎಲ್ ನ  ಮೆಕ್ಡೆವಲ್ ಬ್ರಾಂಡಿ ಎಂದು  ಲೇಬಲ್ ಇರುವ ಮದ್ಯ ತುಂಬಿದ 4 ಪ್ಲಾಸ್ಟೀಕ್ ಬಾಟಲಿ 4] 90 ಎಂ ಎಲ್ ನ  ಮದ್ಯ ತುಂಬಿದ ಮೆಕ್ಡೆವಲ್  ಸೆಲಬರೆಷನ್ ರಮ್ ಎಂದು ಲೇಬಲ್ ಇರುವ 6 ಪ್ಲಾಸ್ಟೀಕ್ ಬಾಟಲಿ 5] 180 ಎಂ ಎಲ್ ನ ಓಲ್ಡ್ ತವರನ್ ವಿಸ್ಕಿ ಎಂದು ಬರೆದಿರುವ ಇರುವ ಮದ್ಯ ತುಂಬಿದ 8 ಸ್ಯಾಶೆಟ್ 6] 180 ಎಂ ಎಲ್ ನ ರಾಜ ವಿಸ್ಕಿ ಎಂದು ಲೇಬಲ್ ಇರುವ ಮದ್ಯ ತುಂಬಿದ 3 ಕ್ವಾರ್ಟರ್ ಬಾಟಲಿಗಳು ಇದ್ದು   ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದರಿಂದ ಸದರಿ ಮೇಲ್ಖಂಡ ಮದ್ಯದ ಒಟ್ಟು ಬೆಲೆ ಸು 1940/- ರೂಗಳಾಗಬಹುದು. 

Monday, August 27, 2012

Daily Crimes Report Dated:26/08/2012

UÉÆÃqË£ïUÉ ¨ÉAQ
AiÀÄUÀn ¥Éưøï oÁuÉ ªÉÆ.¸ÀA. 69/12 PÀ®A: 436 L¦¹:- ¦gÁå¢ zÉêÀgÁd  ಮತ್ತು ಅದೇ ಊರಿನ ವಾಸಿ ಚಂದ್ರಪ್ಪರವರ ಗೋಡೆನ್ನುಗಳು ಅಕ್ಕಪಕ್ಕದಲ್ಲಿದ್ದು ಫಿರ್ಯಾದಿ ಅವರ ಗೋಡೆನ್ನೆಲ್ಲಿ ತೆಂಗಿನಗರಿಯ ಕಡ್ಡಿಗಳನ್ನು ಕೊಬ್ಬರಿ ಕಾಯಿಗಳನ್ನು ವ್ಯಾಪಾರ ಮಾಡುತ್ತಿದ್ದು ಪಕ್ಕದ ಗೋಡೆನ್ನ ಚಂದ್ರಪ್ಪರವರು ಕೊಬ್ಬರಿ ಕಾಯಿಗಳನ್ನು ಮತ್ತು ಜಾಲಿಯ ಮತ್ತು ಬೇವಿನ ಮರಗಳನ್ನು ಶೇಖರಿಸಿದ್ದರು.ಸದರಿ ಗೋಡಾನ್ನುಗಳಿಗೆ ದಿನಾಂಕ:12.08.2012 ರಂದು ರಾತ್ರಿ ಸುಮಾರು 10.15 ಗಂಟೆಗೆ ಬೆಂಕಿ ಬಿದ್ದು ಗೋಡಾನ್ನಲ್ಲಿದ್ದ ಫಿರ್ಯಾದಿ ಬಾಬ್ತು ಎರಡೂ ಸಾವಿರ ತೆಂಗಿನ ಕಾಯಿ ಪಾಲಿಶ್ ಮಾಡಿದ ತೆಂಗಿನಗರಿಯ ಕಡ್ಡಿಯ ಬಂಡಲ್ಲುಗಳು ಶೆಡ್ ಪೂರ್ತಿ ಸುಟ್ಟು ಫಿರ್ಯಾದಿಗೆ ಸುಮಾರು 4 ಲಕ್ಷ 12 ಸಾವಿರ ರೂ ಮತ್ತು ಚಂದ್ರಪ್ಪರವರ ಶೆಡ್ಡು ಪೂರ್ತಿ ಸುಟ್ಟು ಅದರಲ್ಲಿದ್ದ 13 ಸಾವಿರ ಕಾಯಿಗಳು ಜಾಲಿ ಬೇವಿನ ಮರಗಳು ಸುಟ್ಟು ಹೋಗಿ ಸುಮಾರು 2 ಲಕ್ಷದ 15 ಸಾವಿರ ರೂ ನಷ್ಟವಾಗಿದ್ದು ಈ ಬಗ್ಗೆ ನಾನು ಯಗಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಎಫ್ ಎ 12/2012 ರಲ್ಲಿ ನೊಂದಾಯಿಸಿ ಕ್ರಮ ಜರಗಿಸಿದ್ದು ಸರಿಯಷ್ಟೇ ನಂತರ ದಿನಗಳಲ್ಲಿ ಚೌಳಹಿರಿಯೂರು ಗ್ರಾಮದಲ್ಲಿ ನಮ್ಮ ಶೆಡ್ಡುಗಳಿಗೆ ಬೆಂಕಿ ಕೊಟ್ಟವರ ಬಗ್ಗೆ ಸ್ಥಳೀಯವಾಗಿ ನಾವು ವಿಚಾರ ಮಾಡಿದಾಗ ದಿನಾಂಕ 12.08.2012ರಂದು ರಾತ್ರಿ ಸುಮಾರು 10.00 ಗಂಟೆಯಲ್ಲಿ ನಮ್ಮ ಗೋಡಾನ್ನುಗಳ ಹತ್ತಿರ ನಮ್ಮೂರಿನ ಬಿ.ಟಿ ಬೊಮ್ಮಣ್ಣ ಬಿನ್ ಲೇಟ್ ತಿಮ್ಮಪ್ಪ ಈತನು ಕೈಯಲ್ಲಿ ಕ್ಯಾನು ಹಿಡಿದುಕೊಂಡು ನಮ್ಮಗಳ ಶೆಡ್ಡುಗಳಿಗೆ ಸೀಮೆಎಣ್ಣೆ ಹಾಕುತ್ತಿದ್ದನ್ನು ನಮ್ಮ ಗ್ರಾಮದ ತಿಮ್ಮಪ್ಪನ ಮಗಳೂ ಸ್ನೇಹಾ ಎಂಬುವ ಹುಡುಗಿ ನೋಡಿದ್ದು ಮತ್ತು ಬೊಮ್ಮಣ್ಣ ಬೆಂಕಿ ಕಡ್ಡಿ ಗೀರಿ ಶೆಡ್ಡಿಗೆ ಹಾಕಿ ಹೋಗಿದ್ದನ್ನು ರುದ್ರೇಶಪ್ಪನ ಮಗ ಶರತ್ ಖುದ್ದಾಗಿ ನೋಡಿರುತ್ತೇನೆ ಎಂದು ತಿಳಿಸಿದ್ದು ಮೇಲ್ಕಂಡ ವಿಚಾರಗಳನ್ನು ಗಮನಿಸಿದಾಗ ಬೊಮ್ಮಣ್ಣ ಯಾವುದೋ ಕಾರಣದಿಂದ ಫಿರ್ಯಾದಿಗೆ ನಷ್ಟ ಉಂಟು ಮಾಡಬೇಕು ಎಂಬ ದುರುದ್ದೇಶದಿಂದ ದಿನಾಂಕ 12.08.2012 ರಂದು ರಾತ್ರಿ 10.15 ಗಂಟೆಗೆ ಫಿರ್ಯಾದಿ ಹಾಗು ಚಂದ್ರಪ್ಪರವರ ಗೋಡಾನ್ (ಶೆಡ್ಡು) ಗಳಿಗೆ ಸೀಮೆ ಎಣ್ಣೆ ಉಗ್ಗಿ ಬೆಂಕಿಕೊಟ್ಟು ನಮಗೆ ನಷ್ಟ ಉಂಟು ಮಾಡಿರುತ್ತಾನೆ. ಈ ಕೃತ್ಯ ವೆಸಗಿದ ಬೊಮ್ಮಣ್ಣನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿ ಇತ್ಯಾದಿ.

Sunday, August 26, 2012

Daily Crimes Report Dated:25/08/2012

PÀ¼ÀĪÀÅ ¥ÀæPÀgÀt
°AUÀzÀºÀ½î ¥Éưøï oÁuÉ ªÉÆ.¸ÀA. 48/12 PÀ®A: 457 380 L¦¹ L¦¹:- ¢£ÁAPÀ 24/08/2012 gÀAzÀÄ °AUÀzÀºÀ½îAiÀÄ°è ¦gÁåzÀÄzÁgÀgÁzÀ ಗೋವಿಂದ ರಾಮ್  CAUÀrAiÀÄ ವ್ಯವಹಾರವೆಲ್ಲ ಮುಗಿದ ನಂತರ  ಒಡವೆಗಳನ್ನು ಸೇಪ್ ಲಾಕರ್ ನಲ್ಲಿಟ್ಟು  ಬದ್ರಪಡಿಸಿ ಸ್ವಲ್ಪ ಬೆಳ್ಳಿ ಸಾಮಾನುಗಳನ್ನು  ಶೋಕೇಸ್ ನಲ್ಲಿ ಬಿಟ್ಟು ರೋಲಿಂಗ್ ಶೆಟ್ಟರ್ ಗೆ  ಬೀಗಗಳನ್ನು  ಹಾಕಿ ಕೊಂಡು  ಹೋಗಿದ್ದು ಯಾರೋ ಕಳ್ಳರು ಯಾವುದೋ ಆಯುಧ ದಿಂದ ಚಾನೆಲ್ ಗೇಟಿನ &ರೋಲಿಂಗ್ ಶೆಟ್ಟರ್ ನ ಬೀಗ ಗಳನ್ನು ಮುರಿದು ಅಂಗಡಿಯ ಒಳ ಪ್ರವೇಶ ಮಾಡಿ ಡ್ರಾಗಳನ್ನು  ಎಳೆದಾಡಿ ಶೋ ಕೇಸಿನಲ್ಲಿಟ್ಟಿದ್ದ ಬೆಳ್ಳಿಯ 2 ಜೊತೆ ದೀಪ, 2 ಸಣ್ಣ ಪ್ಲೇಟ್ ಗಳು , 3 ದೇವರ ವಿಗ್ರಹಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಮೌಲ್ಯ 10000/- ರೂಗಳಾಗಿರುತ್ತೆ.
PÀ¼ÀĪÀÅ ¥ÀæPÀgÀt
AiÀÄUÀn ¥Éưøï oÁuÉ ªÉÆ.¸ÀA. 68/12 PÀ®A: 454 457 380 L¦¹:- ¢£ÁAPÀ 24/08/2012 gÀAzÀÄ 1500 UÀAmɬÄAzÀ ¢£ÁAPÀ 25/08/2012 gÀ ¨É½UÉÎ 1100 UÀAmÉAiÀÄ ªÀÄzÀåzÀ CªÀ¢üAiÀÄ°è ಯಾರೋ ಕಳ್ಳರು ಮುಗಳಿಕಟ್ಟೆ ಗ್ರಾಮದ ನರಸಿಂಹ ಸ್ವಾಮಿ ಬೆಟ್ಟದಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ದೇವರ ವಿಗ್ರಹದ ಮೇಲೆ ಹಾಕಿದ್ದ ಸುಮಾರು 15 ಗ್ರಾಂ ಚಿನ್ನದ ತಾಳಿ ಹಾಗು ಸುಮಾರು 1 ½ ಕೆಜಿಯಷ್ಟು ತೂಕದ ಬೆಳ್ಳಿಯ ದೇವರ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇದರ ಬೆಲೆ ಸುಮಾರು 90 ಸಾವಿರ ರೂಗಳಾಗಿರುತ್ತೆ.
PÀ¼ÀĪÀÅ ¥ÀæPÀgÀt
PÀqÀÆgÀÄ ¥Éưøï oÁuÉ ªÉÆ.¸ÀA. 171/12 PÀ®A: 379 L¦¹:- ¢£ÁAPÀ 22/08/2012 gÀAzÀÄ «dAiÀÄ®Qëöä avÀæªÀÄA¢gÀzÀ ªÀÄÄA¨sÁUÀzÀ°è ¦gÁåzÀÄzÁgÀgÁzÀ £À«Ã£ï ತಮ್ಮ ಬಾಬ್ತು ನಂ ಕೆಎ-18-ಕ್ಯೂ-2914  ಇಂಜಿನ್ ನಂ DXEBNF44775   ಚಾಸಿಸ್  MD2DSDXZZNAF43891     ನೀಲಿ ಬಣ್ಣದ ಬಜಾಜ್ ಡಿಸ್ಕರಿ ಬೈಕ್ ನ್ನು ನಿಲ್ಲಿಸಿ ತನ್ನ ಸ್ನೇಹಿತನೊಂದಿಗೆ  ಚಿತ್ರ  ನೋಡಿಕೊಂಡು ಬಂದು  ನೋಡಲಾಗಿ   ಬೈಕ್ ನಿಲ್ಲಸಿದ್ದ ಜಾಗದಲ್ಲಿ  ಇರಲಿಲ್ಲ. ಸದರಿ ಬೈಕ್ ನ್ನು ಯಾರೋ ಪರಿಚಯದವರು ಅಥವಾ. ಸಂಬಂಧಿಕರು ತೆಗೆದುಕೊಂಡು ಹೋಗಿರಬಹುದೆಂದು ವಿಚಾರಿಸಿ ನಂತರ ಎಲ್ಲಾ ಕಡೆ ಹುಡುಕಾಡಿದೆವು. ಬೈಕ್ ನ ಬಗ್ಗೆ ಯಾವುದೆ ಸುಳಿವು ಸಿಕ್ಕಿರುವುದಿಲ್ಲ. ಸದರಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬೈಕ್ ನ ಬೆಲೆ 24,000/- ರೂ ಗಳಾಗಿದ್ದು. ಇತ್ಯಾದಿ

Saturday, August 25, 2012

Daily Crimes Report Dated:24/08/2012

C¥ÀWÁvÀzÀ°è ¸ÁªÀÅ
¸ÀAZÁgÀ ¥Éưøï oÁuÉ ªÉÆ.¸ÀA. 95/12 PÀ®A: 279 337 304(J) L¦¹:- ¢£ÁAPÀ 24/08/2012 gÀAzÀÄ 1930 UÀAmÉAiÀÄ°è ¨ÉÊ¥Á¸ï gÀ¸ÉÛAiÀÄ°è ವಾಟರ್ ಟ್ಯಾಂಕ್ ಹತ್ತಿರ ಹೋಗುತ್ತಿರುವಾಗ, ಶಿವಸ್ವಾಮಿ ಚಾಲನೆ ಮಾಡುತ್ತಿದ್ದ ಆಟೋಕ್ಕೆ ಎದುರಿನಿಂದ ಬಂದ ಕೆಎ-18-ಟಿಎ-1839 ಮತ್ತು ಟ್ರಾಲಿ ನಂ. ಕೆಎ-18-ಟಿಎ-1840 ಟ್ಯಾಕ್ಟರ್ ಚಾಲಕ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ, ಆಟೋ ಚಾಲನೆ ಮಾಡುತ್ತಿದ್ದ ಶಿವಸ್ವಾಮಿಗೆ ತಲೆಗೆ ಮತ್ತು ಆಟೋ ಹಿಂಬದಿ ಕುಳಿತಿದ್ದ ಪಿರ್ಯಾದಿಗೆ ಮೈ ಕೈಗೆ ಪಟ್ಟಾಗಿ, ಆಟೋ ಜಖಂಗೊಂಡಿರುತ್ತೆ. ಚಿಕಿತ್ಸೆ ಬಗ್ಗೆ ಸರ್ಕಾರಿ ಎಂ. ಜಿ. ಆಸ್ಪತ್ರೆಗೆ ಕರೆತಂದಾಗ ಶಿವಸ್ವಾಮಿ ಮೃತಪಟ್ಟಿರುವುದು ವೈದ್ಯರಿಂದ ತಿಳಿದು ಬಂದಿರುತ್ತೆ.
dÆeÁl ¥ÀæPÀgÀt
®PÀ̪À½î ¥Éưøï oÁuÉ ªÉÆ.¸ÀA. 57/12 PÀ®A: 87 PÉ.¦.DPïÖ:- ¢£ÁAPÀ 24/08/2012 gÀAzÀÄ 1430 UÀAmÉAiÀÄ°è gÀAUÉãÀºÀ½îAiÀÄ°è ಒಂದು ಹುಣಸೆ ಮರ ಇದ್ದು ಸದರಿ ಹುಣಸೆ ಮರದ ಕೆಳಗೆ ಮರೆಯಲ್ಲಿ ಸುತ್ತಲೂ ಕುಳಿತು ಒಳಗೆ ಹೊರಗೆ ಎಂದು ಕೂಗುತ್ತಾ ಇಸ್ಪೀಟು ಆಟವಾಡುತ್ತಿದ್ದ ಅವರನ್ನು ಸುತ್ತುವರೆದು ಹಿಡಿದು 3080/- ರೂ ನಗದು ಹಣ ಪಣಕ್ಕಾಗಿ ಕಟ್ಟಲು ಇಟ್ಟುಕೊಂಡಿದ್ದು , 6  ಮೊಬೈಲ್ ದೊರೆತಿದ್ದು ಅಲ್ಲದೇ ಮೂರು ಕಡೆ ಇಸ್ಪೀಟು ಎಲೆಗಳು ದೊರೆತಿದ್ದು ಹಾಗೂ ಕೆಳಗೆ ಹಾಸಿದ್ದ ಪ್ಲಾಸ್ಟಿಕ್ ಚಾಪೆ ಇವುಗಳನ್ನು ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ಸಹ ವಶಕ್ಕೆ ತೆಗೆದುಕೊಂಡು ಕಾಯ್ದೆ ರೀತ್ಯ ಕೇಸು ನೊಂದಾಯಿಸಿರುತ್ತದೆ. ಆರೋಪಿಗಳಾದ ಕುಮಾರ ಮತ್ತು ಇತರೆ 7 ಜನರನ್ನುದಸ್ತಗಿರಿ ಮಾಡಿರುತ್ತೆ.
C£ÁªÀÄzÉÃAiÀÄ ±ÀªÀ ¥ÀvÉÛ
AiÀÄUÀn ¥Éưøï oÁuÉ AiÀÄÄrDgï ¸ÀASÉå 15/12 PÀ®A:174 ¹Dg惡:- ¢£ÁAPÀ 24/08/2012 gÀ 2-3 ¢ªÀ¸ÀUÀ¼À »A¢£À ¢£ÀUÀ¼À°è ದೇವಸ್ಥಾನದ ಹಿಂಬದಿಯ ವೇದಾನದಿಯ ನೀರಿನಲ್ಲಿ ಯಾರೋ ಒಬ್ಬ ಅಸಾಮಿ ಮೃತಪಟ್ಟು ತೇಲುತ್ತಿರುತ್ತೆ ಎಂದು ವಿಚಾರ ತಿಳಿಸಿದ್ದು  ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 40-45 ಪ್ರಾಯದ ಅನಾಮದೇಯ ವ್ಯಕ್ತಿಯ ಶವ ನೀರಿನಲ್ಲಿ ತೇಲುತ್ತಿದ್ದು ಅಸಾಮಿಯು ಈಗ್ಗೆ 2-3 ದಿವಸಗಳ ಹಿಂದೆ ಎಲ್ಲಿಂದಲೋ ವೇದಾನದಿಯ ದಡಕ್ಕೆ ಬಂದು ದಡದಲ್ಲಿ ಬಟ್ಟೆಗಳನ್ನು ಬಿಚ್ಚಿ ಬೆತ್ತಲೆಯಾಗಿ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಆಳದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡುಬಂದಿರುತ್ತೆ.
CPÀæªÀÄ ªÀÄzÀå ªÀ±À
±ÀÈAUÉÃj ¥Éưøï oÁuÉ ªÉÆ.¸ÀA. 89/12 PÀ®A: 34 PÉ.E.DPïÖ:- ¢£ÁAPÀ 24/08/2012 gÀAzÀÄ 1100 UÀAmÉAiÀÄ°è vÉPÀÆÌjUÉ ºÉÆÃUÀĪÀ gÀ¸ÉÛ ಬಳಿ  ಒಬ್ಬ  ವ್ಯಕ್ತಿ ನಿಂತಿದ್ದನ್ನು ಸಿಬ್ಬಂದಿಯರೊಂದಿಗೆ ಸುತ್ತುವರೆದು ಹಿಡಿದು ಆತನನ್ನು ವಿಚಾರ ಮಾಡಿ ತಪಾಸಣೆ ಮಾಡಲಾಗಿ ಪಕ್ಕದಲ್ಲಿ ಇಟ್ಟಿದ್ದ   ಒಂದು  ಚೀಲದಲ್ಲಿ 1)  ಓರಿಜಿನಲ್  ಚಾಯ್ಸ್  ಡಿಲೇಕ್ಸ್  ವಿಸ್ಕಿ 19 ಬಾಟಲ್ ,2) CªÀÄÈvïì ¹®ªÀgï PÀ¥ï ¨ÁæA¢ 100 ¸ÁåZÉÃmï UÀ¼ÀÄ. 3) ¯ÉUÉù xxx Rum   90 M.L. 50  ¸ÁåZÉÃmï UÀ¼ÀÄ ವಶಕ್ಕೆ ಪಡೆಸಿಕೊಂಡಿದ್ದು,  ಅದರ   ಬೆಲೆ  ಸುಮಾರು  3588.00 ರೂ 90 ಪೈಸೆ  ಗಳಾಗಿರುತ್ತೆ

Friday, August 24, 2012

Daily Crimes Report Dated:23/08/2012

ªÀÄ£ÀĵÀå PÁuÉ
°AUÀzÀºÀ½î ¥Éưøï oÁuÉ ªÉÆ.¸ÀA. 47/12 PÀ®A: ªÀÄ£ÀĵÀå PÁuÉ:- ದಿನಾಂಕ 23-08-12 ರಂದು ಕೆಂಚ ಬಿನ್ ಈರಯ್ಯ 28 ವರ್ಷ ಕೂಲಿ ಕೆಲಸ ವಾಸ ಹೊಸಪೇಟೆ ಚಿಕ್ಕಮಗಳೂರು ತಾಲೋಕ್ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಂಶ ವೇನಂದರೆ  ನಾನು ಈಗ್ಗೆ 7 ವರ್ಷದ  ಕೆಳಗೆ ಕಂಬಿ ಹಳ್ಳಿಯ ವಾಸಿ ಶ್ರೀಮತಿ ವಿಜಯ ರವರ ಮಗಳು ವನಿತಾ ಳನ್ನು ಪ್ರೀತಿಸಿ ಮದುವೆಯಾಗಿದ್ದು  ನನಗೆ ಎರಡು ಜನ ಮಕ್ಕಳಿದ್ದು ಮೊದಲನೆಯವನಿಗೆ 5 ವರ್ಷ ಎರಡನೇಯವನಿಗೆ 2.1/2 ವರ್ಷ ಇರುತ್ತೆ. ದಿನಾಂಕ 27-06-12 ರಂದು ಬೆಳಿಗ್ಗೆ 09.30 ಗಂಟೆಯ ಸಮಯ ದಲ್ಲಿ ನನ್ನ ಹೆಂಡತಿ ವನಿತಾ 25 ವರ್ಷ ಇವಳು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ನನ್ನ ಎರಡನೇ ಮಗು ಕಿರಣ 2.1/2 ವರ್ಷ ಇವನೊಂದಿಗೆ ಹೋದವಳು ಈವರೆವಿಗೂ ಮನೆಗೆ ಬಂದಿರುವುದಿಲ್ಲ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ನನ್ನ ಸಂಬಂದಿಕರ ಮನೆಯಲ್ಲಿ ಹಾಗೂ ಸ್ವಂತ ಊರು ಮದ್ರಾಸ್ ನಲ್ಲಿ ವಿಚಾರಿಸಿದಾಗ್ಯೂ ಪತ್ತೆಯಾಗಿರುವುದಿಲ್ಲ.
dÆeÁl ¥ÀæPÀgÀt
ªÀÄÆrUÉgÉ ¥Éưøï oÁuÉ ªÉÆ.¸ÀA. 121/12 PÀ®A: 87 PÉ.¦.DPïÖ:- ¢£ÁAPÀ 23/08/2012 gÀAzÀÄ 1800 UÀAmÉAiÀÄ°è ¦J¸ïL gÀªÀjUÉ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 6 ಜನರು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ, ಅವರಲ್ಲಿ ಇಬ್ಬರು ಓಡಿ ಹೋಗಿದ್ದು, ಉಳಿದ ಕಾಲಂ ನಂಬರ್ 06 ರಲ್ಲಿ ನಮೂದಿಸಿರುವ 04 ಜನರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ ಮಂಜು, ವಾಸ ಶಕ್ತಿನಗರ, ಹೆಸ್ಗಲ್ ಗ್ರಾಮ, ಮೂಡಿಗೆರೆ ತಾಲ್ಲೋಕು ಮತ್ತು ಲತೀಫ್, ಬಿಳಗುಳ, ಮೂಡಿಗೆರೆ ಎಂದು ತಿಳಿಸಿರುತ್ತಾರೆ.  ಸದರಿ ವ್ಯಕ್ತಿಗಳಿಗೆ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ವನ್ನು ಆಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದರ 1,650-00 ರೂ ನಗದು ಹಣ, 52 ಇಸ್ಪಿಟ್ ಎಲೆಗಳು ಮತ್ತು ಒಂದು ಹಳೆಯ ನ್ಯೂಸ್ ಪೇಪರ್ ನ್ನು ಅಮಾನತ್ತುಪಡಿಸಿಕೊಂrgÀÄvÀÛzÉ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 272/12 PÀ®A:34 PÉ.E.DPïÖ:- ¢£ÁAPÀ 23/08/2012 gÀAzÀÄ 1800 UÀAmÉAiÀÄ°è ಹೊಸಕೋಟೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಹೋಗಿ ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುತಿದ್ದ 46 ಬಾಟಲಿ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ ಎಂಬ ಲೇಬಲ್ ಇರುವ ಮದ್ಯದ ಬಾಟಲಿಗಳನ್ನು ಪಂಚರ ಸಮಕ್ಷಮ ಅಮಾನತುಪಡಿಸಿಕೊಂಡಿದ್ದು ಒಟ್ಟು ಬೆಲೆ 1840/- ರೂಗಳಾಗಿರುತ್ತೆ. ಆರೋಪಿತನು ಓಡಿಹೋಗಿರುತ್ತಾನೆ.

Thursday, August 23, 2012

Daily Crimes Report Dated:22/08/2012

ªÀÄ£ÀĵÀå PÁuÉ
PÀqÀÆgÀÄ ¥Éưøï oÁuÉ ªÉÆ.¸ÀA. 169/12 PÀ®A: ªÀÄ£ÀĵÀå PÁuÉ:- ¢£ÁAPÀ 23/12/2011 jAzÀ 22/08/2012 gÀ ªÀÄzÀåzÀ CªÀ¢üAiÀÄ°è ¦gÁåzÀÄzÁgÀgÁzÀ ²æêÀÄw ºÉêÀÄ®vÁ PÀqÀÆgÀÄ mË£ï ªÁ¹ EªÀgÀ ಗಂಡ ಸೋಮಶೇಖರ್ ಇವರು ಮನೆಯಿಂದ ಹೋದವರು ಇದುವರೆಗೆ  ಮನೆಗೆ ವಾಪಸ್ ಬಂದಿರುವುದಿಲ್ಲ. ಇವರು ಆಗಾಗ ಕಾರಣವಿಲ್ಲದೆ ಮನೆ ಬಿಟ್ಟು ಹೋಗಿ 2-3 ತಿಂಗಳ ನಂತರ ವಾಪಸ್ ಬರುತ್ತಿದ್ದರು. ಅದೇ ರೀತಿ ದಿ:23-12-2011 ರಂದು ರಾತ್ರಿ . ಹೆಂಡತಿ ಮತ್ತು ಮಕ್ಕಳೊಂದಿಗೆ ಊಟ ಮಾಡಿ  ಮಲಗುವ ಸಮಯದಲ್ಲಿ  ಸಿಟ್ಟಾದಂತೆ  ಮನೆಯಿಂದ ಎದ್ದು  ಹೋದವರು ಇದುವರೆವಿಗೂ ವಾಪಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಸಂಬಂಧಿಕರು ಮತ್ತು ಪರಿಚಯಸ್ಥರ ಕಡೆಗಳೆಲ್ಲಾ ಹುಡುಕಿದರೂ ಪತ್ತೆಯಾಗದ ಕಾರಣ ಹುಡುಕಿಕೊಡುವಂತೆ ಕೋರಿ ಇತ್ಯಾದಿ
PÀ¼ÀîvÀ£ÀzÀ ªÁºÀ£À ªÀ±À
©ÃgÀÆgÀÄ ¥Éưøï oÁuÉ ªÉÆ.¸ÀA. 92/12 PÀ®A: 41 PÁè¸ï(r)102¹Dg惡 eÉÆvÉUÉ 379 L¦¹:- ¢£ÁAPÀ 22/08/2012 gÀAzÀÄ 1720 UÀAmÉAiÀÄ°è ¨ÉæöÊmï ¥ÀÆåZÀgï ±Á¯ÉAiÀÄ ªÀÄÄA¨sÁUÀ ¦J¸ïL gÀªÀgÀÄ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕಡೂರು ಕಡೆಯಿಂದ ಬೀರೂರು ಪಟ್ಟಣದ ಕಡೆಗೆ ಕೆಎ 04 ಬಿ 6178 ಟಾಟಾ ಮೊಬೈಲ್ 207 ವಾಹನದಲ್ಲಿ ಎರಡು ಜನ ಆಸಾಮಿಗಳು ಬರುತ್ತಿದ್ದು ಅದನ್ನು ಸಿಬ್ಬಂದಿಗಳು ನಿಲ್ಲಿಸಿ ವಾಹನದ ಚಾಲಕನನ್ನು ನನ್ನ ಮುಂದೆ ಕರೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಆಸಾಮಿಯನ್ನು  ವಾಹನ ಚಾಲನಾ ಪರವಾನಗಿಯನ್ನು ಕೇಳಲಾಗಿ ನನ್ನ ಬಳಿ ಇರುವುದಿಲ್ಲವೆಂದು ತಿಳಿಸಿದ್ದು ನಂತರ ವಾಹನದ ದಾಖಲಾತಿಗಳನ್ನು ಕೇಳಲಾಗಿ ದಾಖಲಾತಿಗಳು ಸಹಾ ಇರುವುದಿಲ್ಲವೆಂದು ತಿಳಿಸಿದ್ದರಿಂದ ಸದರಿಯವನು ಓಡಿಸಿಕೊಂಡು ಬರುತ್ತಿದ್ದ ವಾಹನದ ಬಗ್ಗೆ ಗುಮಾನಿ ಬಂದಿದ್ದರಿಂದ ಸದರಿಯವನ ಮೇಲೆ ಸಂಶಯ ಬಂದಿದ್ದು ವಿಚಾರಣೆ  ಮಾಡಲಾಗಿ ಸದರಿ ಆಸಾಮಿಯು ನಾವು ಮತ್ತು ಈ ವಾಹನವನ್ನು ಈಗ್ಗೆ ಸುಮಾರು 12 ದಿವಸಗಳ ಹಿಂದೆ ಬೆಂಗಳೂರಿನಿಂದ ಕಳ್ಳತನ ಮಾಡಿಕೊಂಡು ಬಂದಿದ್ದು ಈ ದಿವಸ ಇದನ್ನು ಯಾರಿಗಾದರೂ ಮಾರಾಟ ಮಾಡಬೇಕೆಂದು ಭದ್ರಾವತಿ ಕಡೆಗೆ ತೆಗೆದುಕೊಂಡು  ಹೋಗುತ್ತಿದ್ದಾಗಿ   ವಾಹನವು ಕಳ್ಳತನ ಮಾಡಿಕೊಂಡು ಬಂದ ವಾಹನವಾಗಿದ್ದರಿಂದ ಸದರಿ ವಾಹನವನ್ನು ಅಮಾನತ್ತುಪಡಿಸಿ ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.  ವಾಹನ ಬೆಲೆ 2,00,000/- ರೂ

Wednesday, August 22, 2012

Daily Crimes Report Dated:21/08/2012

C¥ÀWÁvÀzÀ°è ¸ÁªÀÅ
mÁæ¦Pï ¥Éưøï oÁuÉ ªÉÆ.¸ÀA. 93/12 PÀ®A: 279 304(J) L¦¹:- ¢£ÁAPÀ 21/08/2012 gÀAzÀÄ 2000 UÀAmÉAiÀÄ°è ªÀÄ®èAzÀÆgÀÄ gÀ¸ÉÛAiÀÄ ¦gÁåzÀÄzÁgÀgÁzÀ ²æà UÁèqï¸À£ï¦AmÉÆà EªÀgÀ  ಬಾಬ್ತು ಅಕ್ಷಯ ಬಾರ್ & ರೆಸ್ಟೋರೆಂಟ್ ಮುಂಭಾಗದ ರಸ್ತೆಯಲ್ಲಿ, ರಸ್ತೆ ದಾಟುತ್ತಿದ್ದ ಮನು, ಸುಮಾರು 22 ವರ್ಷ ಪ್ರಾಯ, ವಾಸ ಸಿದ್ದಾಪುರ ಎಂಬುವರಿಗೆ, .ಪಿ.-02-ವೈ-0422 ಲಾರಿ ಚಾಲಕ ಅಹಮ್ಮದ್ ಖಾನ್ ಎಂಬುವರು ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಮನು ರವರ ತಲೆಗೆ ಪೆಟ್ಟಾಗಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.
PÀ¼ÀĪÀÅ ¥ÀæPÀgÀt
PÀÄzÀÄgɪÀÄÄR ¥Éưøï oÁuÉ ªÉÆ.¸ÀA. 10/12 PÀ®A: 454 457 380 L¦¹:- ¢£ÁAPÀ 18/08/2012 jAzÀ 20/08/2012 gÀ ªÀÄzÀåzÀ CªÀ¢üAiÀÄ°è  AiÀiÁgÉÆà PÀ¼ÀîgÀÄ ¦gÁåzÀÄzÁgÀgÁzÀ PÀÄ.C¤vÁ ¸ÀA¸É ªÁ¹ EªÀgÀ ªÀÄ£ÉAiÀÄ ಹಂಚು ತೆಗೆದು ಒಳ ಪ್ರವೇಶಿಸಿ 23 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಬೆಲೆ ಸುಮಾರು  64.000 ಮತ್ತು ಅವರ ಶಾಲೆಯ ಸಹಶಿಕ್ಷಕಿಯಾಗಿದ್ದ ಆಶಾಲತಾ ರವರ ಬೀರುವಿನಲ್ಲಿದ್ದ 04 ಗ್ರಾಂ  ತೂಕದ ಒಂದು ಬಿಳಿ ಹರಳಿನ ಚಿನ್ನದ ಉಂಗುರ,ಸುಮಾರು 5 ಗ್ರಾಂ ತೂಕದ ಚಿನ್ನದ ಕಿವಿ ಓಲೆ,  ಮತ್ತು ಸುಮಾರು 2 ಗ್ರಾಂ ತೂಕದ ಕೃಷ್ಣನ ಪೆಂಡೆಂಟ್, 6000 ರಿಂದ 8000 ರೂ ನಗದು ಹಣವನ್ನು ಒಟ್ಟು ಅಂದಾಜ ಬೆಲೆ 85.000/- ರೂ ಗಳಾಗಿದ್ದು. ಇತ್ಯಾದಿ.