Thursday, May 31, 2012

Daily Crimes Report Dated:30/05/2012


C¥ÀWÁvÀzÀ°è ¸ÁªÀÅ
¸ÀAZÁgÀ ¥Éưøï oÁuÉ ªÉÆ.¸ÀA. 61/2012 PÀ®A: 279 304(J)L¦¹:- ¢£ÁAPÀ 30/05/2012 gÀAzÀÄ 1830 UÀAmÉAiÀÄ°è PÉ,JA.gÀ¸ÉÛAiÀÄ vÉÆÃlUÁjPÉAiÀÄ E¯ÁSÉAiÀÄ JzÀÄgÀÄ ¦gÁåzÀÄzÁgÀgÁzÀ PÁwðPï EªÀgÀ ಸ್ನೇಹಿತನಾದ ಚೇತನ್ ಕುಮಾರ ಎಂ. ಸಿ ರವರು ಅವರ ಬಾಬ್ತು ಕೆಎ-01-ಯು-558 ಟಿವಿಎಸ್ ವಿಕ್ಟರ್ ಬೈಕಿನಲ್ಲಿ ಚಿಕ್ಕಮಗಳೂರು ನಗರದಿಂದ ಎ..ಟಿ ಕಾಲೇಜು ಕಡೆಗೆ ಹೋಗುತ್ತಿರುವಾಗ, ದಂಟರಮಕ್ಕಿ ಸಮೀಪವಿರುವ ತೋಟಗಾರಿಕೆ ಇಲಾಖೆ ಎದುರು ಕೆ. ಎಂ. ರಸ್ತೆಯಲ್ಲಿ, ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕೆಎ-18-9503 ಆಫೆಗೂಡ್ಸ್ ಆಟೋಗೆ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಹೊಡೆಸಿದ ಪರಿಣಾಮ ಚೇತನಕುಮಾರನ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ, ಬೈಕ್ ಜಖಂಗೊಂಡಿದ್ದು. ಪಿರ್ಯಾದಿ ಶ್ರೀ ಕಾರ್ತಿಕ್ ಕೆ. ರವರು ಚೇತನಕುಮಾರನನ್ನು ಆಟೋ ರಿಕ್ಷಾದಲ್ಲಿ ಸರ್ಕಾರಿ ಎಂ. ಜಿ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾನೆ.
PÀ¼ÀĪÀÅ ¥ÀæPÀgÀt
±ÀÈAUÉÃj ¥Éưøï oÁuÉ ªÉÆ.¸ÀA. 69/2012 PÀ®A: 379 L¦¹:- ¢£ÁAPÀ 30/04/2012 gÀAzÀÄ 1230 UÀAmÉAiÀÄ°è ¦gÁåzÀÄzÁgÀgÁzÀ ¥ÀzÀä ºÁ¸À£À ªÁ¹ EªÀgÀÄ ªÀÄvÀÄÛ ಅವರ ತಾಯಿ ಮಕ್ಕಳ ಜೊತೆಯಲ್ಲಿ ಶೃಂಗೇರಿ ಮಠಕ್ಕೆ ಬಂಧಿದ್ದು, ದೇವರ ದರ್ಶನ ಪಡೆಯುತ್ತಿದ್ದಾಗ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ಗ 1) 10 ಗ್ರಾಂ ಬಂಗಾರದ ಚೈನ್, 2) 10 ಗ್ರಾಂ ಗುಂಡಿನ ಸರ 3) ಎರಡು ಗ್ರಾಂ ಗುಂಡು ಮತ್ತು ಡ್ರಾಪ್ಸ್ 4) ನಾಲ್ಕು ಗ್ರಾಂ 1 ಜೊತೆ ಓಲೆ, ಒಟ್ಟ 40.000/- ಮೌಲ್ಯದ ಆಭರಣಗಳನ್ನು ಹಿಂಬದಿಯಿಂದ ಬಂದ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ºÉAUÀ¸ÀÄ PÁuÉ
vÀjÃPÉgÉ ¥Éưøï oÁuÉ ªÉÆ.¸ÀA. 118/2012 PÀ®A: ºÉAUÀ¸ÀÄ PÁuÉ:- ¢£ÁAPÀ 29/05/2012 gÀAzÀÄ 1700 UÀAmÉAiÀÄ°è vÀjÃPÉgÉ £ÀUÀgÀ¢AzÀ ¦gÁå¢ gÁeÉñï gÀªÀgÀ ಹೆಂಡತಿ ವಂದನಾ 32 ವರ್ಷ ಹಾಗು ಇವರ ಮಗ 3 ವರ್ಷದ ರಿಷದ್ ರವರು ಪಿರ್ಯಾದಿ ಬಟ್ಟೆ ಅಂಗಡಿಗೆ ವ್ಯಾಪಾರಕ್ಕೆ ಹೋದಾಗ ಮನೆಯಿಂದಾ ಹೋಗಿದ್ದು ಪಿರ್ಯಾದಿ ಸಂಜೆ 5-00 ಗಂಟೆಗೆ ಮನೆಗೆ ಹೋದಾಗ ಮನೆಯಲ್ಲಿ ಇರದೆ ಕಾಣೆಯಾಗಿದ್ದು  ಈ ಬಗ್ಗೆ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲಾ ಪತ್ತೆ ಮಾಡಿಕೊಡಲು ಕೋರಿ.
ºÀÄqÀÄUÀ PÁuÉ
¸ÀRgÁAiÀÄ¥ÀlÖt ¥Éưøï oÁuÉ ªÉÆ.¸ÀA. 53/2012 PÀ®A: ºÀÄqÀÄUÀ PÁuÉ:- ¢£ÁAPÀ 14/01/2012 gÀAzÀÄ ಸಖರಾಯ ಪಟ್ಟಣದಲ್ಲಿ ನಡೆಯುತ್ತಿದ್ದ ಶ್ರೀ ಶಕುನ ರಂಗನಾಥ ಸ್ವಾಮಿ ದೇವಸ್ಥಾನದ ಜಾತ್ರೆಗೆ ಹರೀಶನು 15 ªÀµÀð FvÀ£ÀÄ ಅವನ ಸ್ನೇಹಿತರುಗಳಾದ  ಮಹಂತೇಶ ,ರಘು ರವರ ಜೊತೆಯಲ್ಲಿ ಜಿಗಣೇಹಳ್ಳಿಯಿಂದ ಹೋದವನು ನಂತರ ವಾಪಸ್ ಮನೆಗೆ ಬಾರದೇ ಇದ್ದು ಪತ್ತೆ ಬಗ್ಗೆ ಸಂಬಂಧಿಕರ ಮನೆ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡುವ ಹುಡುಗರುಗಳನ್ನೆಲ್ಲಾ ವಿಚಾರ ಮಾಡಿದ್ದು  ಹರೀಶನು ಪತ್ತೆಯಾಗಿರುವುದಿಲ್ಲ.¥ÀvÉÛ ªÀiÁrPÉÆqÀ¨ÉÃPÉAzÀÄ UÉÆëAzÀ¥Àà JA§ÄªÀgÀÄ zÀÆgÀÄ ¤ÃrgÀĪÀÅzÁVgÀÄvÉ.

Wednesday, May 30, 2012

Daily Crimes Report Dated:29/05/2012


CPÀæªÀÄ ªÀÄzÀå ªÀ±À
UÉÆÃt©ÃqÀÄ ¥Éưøï oÁuÉ ªÉÆ.¸ÀA. 41/2012 PÀ®A: 34 PÉ.E.DPïÖ:- ¢£ÁAPÀ 29/05/2012 gÀAzÀÄ 2130 UÀAmÉUÉ CAUÀr UÁæªÀÄPÉÌ ¦J¸ïL gÀªÀgÀÄ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ,  ಅಂಗಡಿಯಲ್ಲಿ ಪರೀಶಿಲಿಸಿಲಾಗಿ ದಿನಸಿ ಅಂಗಡಿಯಾಗಿದ್ದು. ಅಂಗಡಿ ಒಳಗೆ  10 KING FISHER BEER PINT   ಬಾಟಲಿಗಳು , 16  “WINDSOR  ಮದ್ಯ ತುಂಬಿದ ಬಾಟಲಿಗಳು ಹಾಗೂ ಸಿಲ್ವರ್ ಕಪ್ ಎಂದು ಹೆಸರಿರುವ 90 ಎಂ.ಎಲ್ ನ 10 ಪ್ಯಾಕೇಟ್ ಗಳು ಇದ್ದು. ಮೇಲ್ಕಂಡ ವಸ್ತುಗಳನ್ನು  ವಶಕ್ಕೆ ಪಡೆದು ಸದರಿ ಮದ್ಯದ ಅಂದಾಜು ಬಲೆ 1348.64/- ರೂ  ರೂಗಳಾಗಬಹುದೆಂದು ಆರೋಪಿಯೊಂದಿಗೆ ಮಾಲು ಸಮೇತ  ಠಾಣೆಗೆ ಬಂದು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.DgÉÆæ GzÀAiÀiïPÀĪÀiÁgï JA§ÄªÀgÀ£ÀÄß zÀ¸ÀÛVj ªÀiÁrgÀĪÀÅzÁVgÀÄvÉÛ.
ªÀÄmÁÌ dÆeÁl ¥ÀæPÀgÀt
vÀjÃPÉgÉ ¥Éưøï oÁuÉ ªÉÆ.¸ÀA. 115/2012 PÀ®A: 78 PÁè¸ï(3)PÉ.¦.DPïÖ:- ¢£ÁAPÀ 29/05/2012 gÀAzÀÄ 1730 UÀAmÉUÉ PÉÆÃrPÁåA¥ï vÀjÃPÉgÉAiÀÄ°è ¸ÀĨÁ£ï JA§ ಆಸಾಮಿ ಸಿಂಗಲ್ ನಂಬರ್ ಗೆ 1/- ರೂ ಕಟ್ಟಿದರೆ 8/-ರೂ ಕೊಡುವುದಾಗಿ 10/- ರೂ ಕಟ್ಟಿದರೆ 80/- ರೂ ಕೊಡುವುದಾಗಿ ಜನರನ್ನು ಪ್ರಚೋದಿಸುತ್ತಾ ಮಟ್ಕಾಚೀಟಿ ಬರೆಯುತ್ತಿದ್ದು ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ತಪಾಸಣೆ ಮಾಡಲಾಗಿ 550/- ರೂ ಹಾಗು ಮಟ್ಕಾ ಚೀಟಿ ಲೆಡ್ ಪೆನ್ನ್ ದೊರೆತಿದ್ದು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ವರದಿ ನೀಡಿದ್ದಾಗಿದೆ.
ªÀÄ£ÀĵÀå PÁuÉ
CdÓA¥ÀÄgÀ ¥Éưøï oÁuÉ ªÉÆ.¸ÀA. 75/2012 PÀ®A: ªÀÄ£ÀĵÀå PÁuÉ:- ¢£ÁAPÀ 22/05/2012 gÀAzÀÄ ¦gÁåzÀÄzÁgÀgÁzÀ ¹zÀÝgÁªÀÄ¥Àà ªÀiÁPÀ£ÀºÀ½î ªÁ¹ EªÀgÀ ಮೂರನೇ ಮಗನಾದ ಎಂ.ಎನ್. ಉಮೇಶ 40 ªÀµÀð ಈತನಿಗೆ ಬುದ್ದಿ ಬ್ರಮಣೆಯಾಗಿದ್ದು ಮೆನಯಿಂದ ಹೋದವನು ವಾಪಾಸು ಮನೆಗೆ ಬಾರೆದೆ ಇದ್ದು ಈ ಬಗ್ಗೆ  ಸಂಬಂದಿಕರ ಮನೆಗಳಾದ ಕಲ್ಕೆರೆ, ಗುಮ್ನನಹಳ್ಳಿ, ಪೀಲಾಪುರ ದಾಸೇನಹಳ್ಳಿ, ಇನ್ನು ಮುಂತಾದ ಕಡೆಗಳಲ್ಲಿ ಹುಡುಕಿದರು ಸಿಕ್ಕಿರುವುದಿಲ್ಲ.
CPÀæªÀÄ ªÀÄzÀå ªÀ±À
CdÓA¥ÀÄgÀ ¥Éưøï oÁuÉ ªÉÆ.¸ÀA. 76/2012 PÀ®A: 34 PÉ.E.DPïÖ:- ¢£ÁAPÀ 29/05/2012 gÀAzÀÄ 1700 UÀAmÉAiÀÄ°è ²ªÀ¤AiÀÄ°è DgÉÆæ ¥ÀæºÁèzï JA§ÄªÀ£ÀÄ ಚೀಲದಲ್ಲಿ  90 ಎಂ.ಎಲ್  48 ರಾಜಾ ವಿಸ್ಕಿಪೌಚ್ ಗಳಿದ್ದು  ಪರವಾನಿಗೆ ಕೇಳಲಾಗಿ ಯಾವುದೆ ಪರವಾನಿಗೆ ಇಲ್ಲವೆಂದು ತಿಳಿಸಿದ ಮೇರೆಗೆ  ಮಾಲುನ್ನು  ಅಮಾನತ್ತು ಪಡಿಸಿಕೊಂಡು,. ಇವುಗಳ ಸುಮಾರು ಬೆಲೆ 1,000/- ರೂ ಗಳಾಗಬಹುದು ಸದರಿ ಮಾಲು ಹಾಗೂ ಆರೋಪಿತನ್ನು ವಶಕ್ಕೆ ತೆಗೆದುಕೊಂಡು ವರದಿಯನ್ನು ನೀಡಿರುತ್ತ.

Tuesday, May 29, 2012

Daily Crimes Report Dated:28/05/2012


ªÀÄmÁÌ dÆeÁl ¥ÀæPÀgÀt
£ÀUÀgÀ ¥Éưøï oÁuÉ ªÉÆ.¸ÀA. 101/2012 PÀ®A: 78 PÁè¸ï(3)PÉ.¦.DPïÖ:- ¢£ÁAPÀ 28/05/2012 gÀAzÀÄ µÀjÃ¥ïUÀ°èAiÀÄ°è ¦J¸ïL gÀªÀgÀÄ ಮತ್ತು ಸಿಬ್ಬಂದಿಗಳಾದ  ನಗರ ಗಸ್ತಿನಲ್ಲಿರುವಾಗ್ಗೆ  ಒಬ್ಬ ಆಸಾಮಿಯು  ಮಟ್ಕಾ ಜೂಜಾಟ ದಂಧೆಯನ್ನು ನಡೆಸುತ್ತಿದ್ದಾನೆ, ಎಂದು ಖಚಿತ ವರ್ತಮಾನ ಬಂದಿದ್ದರಿಂದ, ಹೋಗಿ ಧಾಳಿ ಮಾಡಲಾಗಿ ,ಸಾರ್ವಜನಿಕರಿಂದ  ಹಣ ಕಟ್ಟಿಸಿಕೊಳ್ಳುತ್ತಿದ್ದವನನ್ನು  ಹಿಡಿದು ಕೊಂಡು, ಐದು  ಸಾವಿರ (5000-00) ರೂಪಾಯಿ ನಗದು ಹಣ , ಒಂದು ಮಟ್ಕಾ ಚೀಟಿ, ಒಂದು ಲೆಡ್‌ಪೆನ್ನು ,  ಅಮಾನತ್ತು  ಪಡಿಸಿಕೊಂಡು,  ,  ಈತನ ಮೇಲೆ  ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲು ಸೂಚಿಸಿದ ಮೇರೆಗೆ ಕೇಸು ದಾಖಲಿಸಿರುತ್ತೆ.  DgÉÆæ gÁeÉñÀ£À£ÀÄß zÀ¸ÀÛVj ªÀiÁrgÀÄvÉÛ.
CPÀæªÀÄ ªÀÄzÀå ªÀ±À
UÁæªÀiÁAvÀgÀ ¥Éưøï oÁuÉ ªÉÆ.¸ÀA. 172/2012 PÀ®A: 32 34 PÉ.E.DPïÖ:- ¢£ÁAPÀ 28/05/2012 gÀAzÀÄ 1730 UÀAmÉAiÀÄ° ¦L r¹L© AiÀĪÀgÀÄ  ¹§âA¢AiÉÆA¢UÉ  L±ÀégÀå jeÉ¤ì §½  PÁAiÀÄÄwÛgÀĪÁUÀ  E§âgÀÄ  ªÀåQÛUÀ¼ÀÄ  ªÉÆÃmÁgï ¸ÉÊPÀ¯ï £ÀA PÉJ-18 « 2023 §eÁeï r¸À̪Àj  gÀ°è  JgÀqÀÄ ¨ÁåUïUÀ¼À PÀlÄÖUÀ¼À£ÀÄß Ej¹PÉÆAqÀÄ   ¸ÀªÁj ªÀiÁrPÉÆAqÀÄ §gÀÄwÛgÀĪÁUÀ  ªÉÆÃmÁgï ¸ÉÊPÀ¯ï C£ÀÄß ¤°è¹   £ÉÆÃqÀ¯ÁV Captain martins Special whisky  180 JAJ¯ï £À 96 ¨Ál°UÀ¼ÀÄ,  ºÁUÀÆ    Captain martins Special whisky 180 JAJ¯ï £À 48 ¨Ál°UÀ¼ÀÄ ªÀÄvÀÄÛ è  king Fisher Strong Premium beer 330 JAJ¯ï £À 24 ¨Ál°UÀ½zÀÄÝ eÉ ¦ ¨Ágï £À  ªÀiÁ°ÃPÀgÁzÀ DgÉÆæ GªÉÄñï gÁeï CgÀ¸ï  gÀªÀgÀÄ  ªÀiÁgÁl ªÀiÁqÀ®Ä PÉÆlÄÖ §gÀĪÀAvÉ  w½¹zÁÝVAiÀÄÆ £ÀÄr¢zÀÄÝ  MlÄÖ ªÀÄzÀåzÀ CAzÁdÄ ¨É¯É 8252/- gÀÆUÀ¼ÁVzÀÄÝ, ªÀiÁ®Ä ºÁUÀÆ  DgÉÆævÀgÁzÀ C«£Áµï, gÀªÉÄÃ±ï ªÀÄvÀÄÛ GªÉÄñïgÁeïCgÀ¸ï gÀªÀgÀ£ÀÄß ªÀÄÄA¢£À PÀæªÀÄPÁÌV oÁuÉUÉ vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ   F ¥Àæ.ªÀ.ªÀgÀ¢,
CPÀæªÀÄ MAn£À½PÉ §AzÀÆPÀÄ ªÀ±À
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 65/2012 PÀ®A: 3 & 25 EarAiÀÄ£ï DªÀÄìð DPïÖ:- ¢£ÁAPÀ 28/05/2012 gÀAzÀÄ 1415 UÀAmÉAiÀÄ°è ¦J¸ïL gÀªÀgÀÄ  oÁuÁ ¸ÀgÀºÀ¢Ý£À ²gÀUÀÆgÀÄ UÁæªÀÄPÉÌ ºÉÆÃVzÀÄÝ ¦.¹-202 ±À²zsÀgÀ gÀªÀgÀÄ §AzÀÄ ²gÀUÀÆgÀÄ UÁæªÀÄzÀ ªÁ¹ ¸ÀÄAzÀgÉñÀ ©£ï. FgÀAiÀÄå gÀªÀgÀÄ vÀ£Àß ªÀÄ£ÉAiÀÄ°è AiÀiÁªÀÅzÉà ¥ÀgÀªÁ£ÀV E®èzÉ C£À¢üPÀÈvÀªÁV MAzÀÄ MAn£À½PÉ ªÀĹ PÉÆëAiÀÄ£ÀÄß ºÉÆA¢gÀĪÀÅzÁV ªÀgÀ¢ ªÀiÁrzÀ ªÉÄÃgÉUÉ ªÀÄ£ÉAiÀÄ£ÀÄß d¦Û ªÀiÁr £ÉÆÃqÀ¯ÁV ªÀÄ£ÉAiÉƼÀV£À ¢ªÁ£ï PÁmï £À ºÁ¹UÉAiÀÄ CrAiÀÄ°è MAzÀÄ MAn£À½PÉ ªÀĹ PÉÆëAiÀÄÄ PÀAqÀħA¢zÀÄÝ ¥ÀgÀªÁ£ÀV E®èªÉAzÀÄ w½¹zÀ ªÉÄÃgÉUÉ À CªÀiÁ£ÀvÀÄÛ¥Àr¹PÉÆArzÀÄÝ DgÉÆæ ¸ÀÄAzÀgÉñÀ ªÀÄvÀÄÛ ªÀiÁ°£ÉÆA¢UÉ oÁuÉUÉ §AzÀÄ ¥ÀæPÀgÀt zÁR°¹gÀÄvÉÛ
C¥ÀWÁvÀzÀ°è ¸ÁªÀÅ
±ÀÈAUÉÃj ¥Éưøï oÁuÉ ªÉÆ.¸ÀA. 68/2012 PÀ®A: 279 304(J) L¦¹:- ¢£ÁAPÀ 27/05/2012 gÀAzÀÄ 1100 UÀAmÉAiÀÄ°è G¼ÀÄªÉ ºÀwÛgÀ ¦gÁå¢ ªÀĺÀªÀÄzï ಆರ್ ಕೆ ಟ್ರಾವೆಲ್ಸ್ & ಟೂರಿಸ್ಟ್ ನ ಬಸ್ ನಂ ಕೆಎ.01.ಡಿ 2716 ನೇ ಬಸ್ಸನ್ನು ಬಾಡಿಗೆ ಮಾಡಿಕೊಂಡು ಕುಟುಂಬದವರೊಂದಿಗೆ ಶೃಂಗೇರಿಗೆ ಬರುವಾಗ ಉಳುವೆ ಶಾಲೆಯ ಹತ್ತಿರದ ತಿರುವಿನಲ್ಲಿ ಬಸ್ ಚಾಲಕನು ಬಸ್ನ್ನು ನಿರ್ಲಕ್ಷತನದಿಂದ ವೇಗವಾಗಿ  ಅಜಾಗರೂಕತೆಯಿಂದ ಬಲಕ್ಕೆ ತಿರುಗಿಸಿದಾಗ ಮೊಯಿದ್ದೀನ್ ಬಸ್ನ ಮುಂದಿನ ಸೀಟ್ ನಿಂದ ಎದ್ದು ಹಿಂದೆ ಬರುತ್ತಿರುವಾಗ ಬಾಗಿಲಿನಿಂದ ಕೆಳಗೆ ಬಿದ್ದನು. ನಿರ್ವಾಹಕ ಬಸ್ನ ಬಾಗಿಲನ್ನು ಮುಚ್ಚದೇ ನಿರ್ಲಕ್ಷತನ ತೋರಿರುತ್ತಾರೆ.. ಕೆಳಗೆ ಬಿದ್ದ ಮೊಯಿದ್ದಿನನ್ನು ನೊಡಲಾಗಿ ತಲೆಗೆ ಪೆಟ್ಟಾಗಿದ್ದು ಅದೇ ಬಸ್ ನಲ್ಲಿ ಶೃಂಗೇರಿಯ ಧನ್ವಂತ್ರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದೆವು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ.  ಚಿಕಿತ್ಸೆ ಫಲಕಾರಿಯಾಗದೇ ಮೊಯಿದ್ದೀನ್ ಮರಣಹೊಂದಿರುತ್ತಾರೆ. ªÀÄÄA¢£À PÀæªÀÄ dgÀÄV¸À¨ÉÃPÉAzÀÄ PÉÆÃjPÉÆArgÀÄvÁÛgÉ. DgÉÆæ µÀA±ÀĢݣï JA§ÄzÁVgÀÄvÉÛ.
PÀ¼ÀîvÀ£ÀzÀ ªÉÆÃmÁgï ¸ÉÊPÀ¯ï ªÀ±À
®PÀ̪À½î ¥Éưøï oÁuÉ ªÉÆ.¸ÀA. 40/2012 PÀ®A: 41 PÁè¸ï(r)102¹Dg惡 eÉÆvÉUÉ 379 L¦¹ :- ¢£ÁAPÀ 28/05/2012 gÀAzÀÄ 1600 UÀAmÉAiÀÄ°è ¹¦L gÀªÀgÀÄ ಲಕ್ಕವಳ್ಳಿಯ ಎಂ.ಎನ್, ಕ್ಯಾಂಪ್ ನ ಪಂಪ್ ಹೌಸ್ ಮುಂದೆ  ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ, ಬಿ.ಆರ್.ಪಿ ಆಸಾಮಿ ಹಳದಿ ಬಣ್ಣದ ಮೋಟಾರ್ ಸೈಕಲ್ ನ್ನು  ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದವನನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಮ್ಮಗಳನ್ನು  ನೋಡಿ ಗಾಬರಿಗೊಂಡು ತಿರುಗಿಸಿಕೊಳ್ಳುಷ್ಟರಲ್ಲಿ ಹಿಡಿದುಕೊಂಡು ಬಂದಿದ್ದು. ಸದರಿ ವ್ಯಕ್ತಿಗೆ ಮೊಟಾರ್ ಸೈಕಲ್ನ ದಾಖಲಾತಿಗಳನ್ನು ಮತ್ತು ಡಿಡುವಂತೆ ಕೇಳಿದಾಗ ನನ್ನ ಬಳಿ ಯಾವ - ರಾತ್ರಿ ಸಮಯದಲ್ಲಿ ಮೈಸೂರಿನ ಸರಸ್ವತಿಪುರಂನ ಒಂದು ಮನೆ ಹತ್ತಿರ ನಿಲ್ಲಿಸಿದ್ದನ್ನು  ಕಳವು ಮಾಡಿಕೊಂಡು ಬಂದಿರುವುದಾಗಿ ಿಳಿಸಿದನಕ 09,.ಕ್ಯು/556 ಎಂದು ಕನ್ನಡದಲ್ಲಿ ನೊಂದಣಿ ಸಂಖ್ಯೆ ಇರುತ್ತೆ. ಇದರ ಇಂಜಿನ್ ನಂಬರ್ OE5F92011009, ಮತ್ತು ಚಾರ್ಸಿ ನಂಬರ್ MD634LL5X92F11185 ಎಂಬುದಾಗಿರುತ್ತೆ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು  ಸದರಿ ಆರೋಪಿಯ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಮೋಟಾರ್ ಸೈಕಲ್ ಮತ್ತು ಮಹಜರ್ ನೊಂದಿಗೆ  ವರದಿ ¤ÃrgÀĪÀÅzÁVgÀÄvÉÛ DgÉÆæ ºÉ¸ÀgÀÄ ªÀÄAd @ ªÀÄAdÄ£ÁxÀ DVgÀÄvÉÛ
ºÉAUÀ¸ÀÄ PÁuÉ
AiÀÄUÀn ¥Éưøï oÁuÉ ªÉÆ.¸ÀA. 48/2012 PÀ®A: ºÉAUÀ¸ÀÄ PÁuÉ:- ¢£ÁAPÀ 24/05/2012 gÀAzÀÄ ¦gÁå¢ PÀĪÀiÁgÀ ªÀPÀÌ®UÉgÉ UÁæªÀÄzÀ ªÁ¹ EªÀgÀ ºÉAqÀw±ÉʯÁ 34 ªÀµÀð, ªÀÄUÀ¼ÀÄ PÁªÀå 14 ªÀµÀðEªÀgÀÄ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದವಳು ಇದ್ದಕ್ಕಿದ್ದ ಹಾಗೆ ದಿನಾಂಕ 06.04.2012 ರಂದು ವಕ್ಕಲಗೆರೆ ಬಂದಳು ಪಿರ್ಯಾದಿ ಹಾಗು ಮಗ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪಿರ್ಯಾದಿ ಹೆಂಡತಿ ಶೈಲಾ ಮನೆಯಲ್ಲಿದ್ದ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮಗಳೂ ಕಾವ್ಯಳೊಂದಿಗೆಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿದ್ದು ಸಂಬಂದಿಕರ ಮನೆ ಕಡೆ ಇಲ್ಲಿಯವರೆಗೂ ಹುಡುಕಾಡಿದರು. ಸಹ ಸಿಕ್ಕಿರುವುದಿಲ್ಲ. ಕಾಣೆಯಾದ ಶ್ರೀಮತಿ ಶೈಲಾ ಮತ್ತು ಕಾವ್ಯಳನ್ನು  ಪತ್ತೆಮಾಡಿಕೊಡಬೇಕಾಗಿ ಕೋರಿಕೊಂಡ ಮೇರೆಗೆ ರೀತ್ಯಾ ಕೇಸು ದಾಖಲಿಸಿರುತ್ತೆ.