27/11/2012
ªÉÆøÀzÀ
ಪ್ರಕರಣ
ªÀÄÆrUÉgÉ ಪೊಲೀಸ್
ಠಾಣೆ ಮೊ.ಸಂ. 160/2012 ಕಲಂ 120
(©),420,406, 198, 143 L.¦.¹.- ಪಿರ್ಯಾದುದಾರರು ಸಮಾಜ ಕಲ್ಯಾಣ ಇಲಾಖೆಯಲ್ಲಿ
ಕೆಲಸದಲ್ಲಿದ್ದು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿಗ¼ÁzÀ PÉ.«.¸ÀħæªÀÄtå ©£ï ªÁ¸ÀÛªÀ ±Á¹Ûç, QgÀUÀÄAzÀ
UÁæªÀÄ, ªÀÄÆrUÉgÉgÀªÀgÀÄ ಪಿರ್ಯಾದಿಗೆ ವೈಯುಕ್ತಿಕವಾಗಿ ತೊಂದರೆ
ಕೊಡುವ ಉದ್ಧೇಶದಿಂದ ಒಳ ಸಂಚು ರೂಪಿಸಿ, ರುಜು ಮಾಡಿದ ದಾಖಲೆಯನ್ನು ರಚಿಸಿ, ಸುಳ್ಳು ಪ್ರಮಾಣ
ಪತ್ರವನ್ನು ಸತ್ಯವಾದೆಂದು ಉಪಯೋಗಿಸಿ, ಅಪರಾಧಿಕ ನಂಬಿಕೆ ದ್ರೋಹವನ್ನು ಉಂಟು ಮಾಡಿರುತ್ತಾರೆ.
PÉÆ¯É ¨ÉzÀjPÉ ಪ್ರಕರಣ
ªÀÄÆrUÉgÉ ಪೊಲೀಸ್
ಠಾಣೆ ಮೊ.ಸಂ. 161/2012 ಕಲಂ 341,
504, 506, 324 L.¦.¹. - ಈ ಬಣಕಲ್
ಪೊಲೀಸ್ ಠಾಣೆಯ ಹೆಚ್.ಸಿ-131 ಸತ್ಯನಾರಾಯಣ ಭಟ್ ರವರು ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ತಂದು
ಹಾಜರಿಸಿದ ವರದಿಯನ್ನು ಸ್ವೀಕರಿಸಿಕೊಂಡು ಪರಿಶೀಲಿಸಲಾಗಿ ದಿನಾಂಕ:23-11-2012 ರಂದು 17-00
ಗಂಟೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನ ಮಾಕೋನಹಳ್ಳಿ ಹೊರಟ್ಟಿ ಗ್ರಾಮದಲ್ಲಿ
ಪಿರ್ಯಾದುದಾರರು ಅವರ ಹೆಂಡತಿಯಾದ ಶ್ರೀಮತಿ ರತ್ನರವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ
ಆರೋಪಿಯು ಪಿರ್ಯಾದಿಯನ್ನು ಅಡ್ಡಗಟ್ಟಿ ಈ ಹಿಂದೆ ಕೊಟ್ಟಿದ್ದ 10-00 ರೂಗಳನ್ನು ಕೊಡುವಂತೆ
ಕೇಳಿದ್ದು ಪಿರ್ಯಾದುದಾರರ ಹೆಂಡತಿಯಾದ ಶ್ರೀಮತಿ ರತ್ನ ರವರು ಆರೋಪಿಗೆ 20-00 ರೂಗಳನ್ನು ಕೊಟ್ಟು
10-00 ರೂಗಳನ್ನು ವಾಪಸ್ ಕೊಡುವಂತೆ ಕೇಳಿದಾಗ ಆರೋಪಿಯು ಏಕಾಏಕಿ ಪಿರ್ಯಾದಿಗೆ ಸೂಳೆಮಗನೇ ಬೇರೆ
ಊರಿನಿಂದ ನೀನು ಬಂದಿದ್ದೀಯಾ ನಿನ್ನ ಹೆಂಡತಿ ಸೂಳೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ
ಬಿದ್ದಿದ್ದ ಕೋಲಿನಿಂದ ಪಿರ್ಯಾದುದಾರರ ತಲೆಯ ಹಿಂಭಾಗಕ್ಕೆ, ಮುಖಕ್ಕೆ ಹೊಡೆದು ಗಾಯವನ್ನುಂಟು
ಮಾಡಿದ್ದಲ್ಲದೇ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ..
QgÀÄPÀļÀ ಪ್ರಕರಣ
®PÀ̪À½î ಪೊಲೀಸ್
ಠಾಣೆ ಮೊ.ಸಂ. 69/2012 ಕಲಂ 306, 34 ಐ.ಪಿ.ಸಿ - ಪಿರ್ಯಾದಿಯ ತಮ್ಮನಾದ ರವಿನಾಯ್ಕ ಮತ್ತು ಆತನ ಹೆಂಡತಿ ರೂಪಬಾಯಿ ಇಬ್ಬರೂ ವಾಸವಾಗಿರುತ್ತಾರೆ. ರೂಪಬಾಯಿಗೆ ಅದೇ ಗ್ರಾಮದ 1ನೇ ಆರೋಪಿಯ ಮಗ ರಘುನಾಯ್ಕ ಪ್ರೀತಿಸುತ್ತಿದ್ದು ಈ ಬಗ್ಗೆ ಮೊಬೈಲ್ ನಲ್ಲಿ ಈಗ್ಗೆ ಒಂದು ವಾರಗಳ ಹಿಂದೆ ನೀನು ನಿನ್ನ ಗಂಡನನ್ನು ಬಿಟ್ಟು ಬಾ, ನಾವಿಬ್ಬರೂ ಚೆನ್ನಾಗಿ ಜೀವನ ಮಾಡಬಹುದೆಂದು ಪುಸಲಾಯಿಸಿರುತ್ತಾನೆ. ಅಲ್ಲದೇ ಈ ಸಂಭಾಷಣೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿರುತ್ತಾನೆ. ರೂಪಬಾಯಿ ರಘುನಾಯ್ಕನ ಜೊತೆ ಹೋಗಲು ಸಮ್ಮತಿ ನೀಡದೇ ಇದ್ದ ಕಾರಣ ಒಂದು ವಾರದ ಹಿಂದೆ ರಘುನಾಯ್ಕ ವಿಷ ಕುಡಿದು ಮೃತಪಟ್ಟಿರುತ್ತಾನೆ. ಈ ಬಗ್ಗೆ ಮೇಲ್ಕಂಡ 4 ಜನ ಅರೋಪಿಗಳು ಪಿರ್ಯಾದಿಯ ಮನೆಗೆ ಹೋಗಿ ಪಿರ್ಯಾದಿಯ ತಮ್ಮ ಮತ್ತು ತಮ್ಮನ ಹೆಂಡತಿಗೆ ಕಿರುಕುಳವನ್ನು ನೀಡಿರುತ್ತಾರೆ. ಅಲ್ಲದೇ ನೀವೂ ಸಹ ಇದೇ ರೀತಿ ಸಾಯಬೇಕೆಂದು ಪ್ರಚೋದನೆ ಮಾಡಿರುತ್ತಾರೆ. ಅಲ್ಲದೇ ದಿನಾಂಕ 26-11-2012 ರಂದು ಸಂಜೆ 7.00 ಗಂಟೆ ಸಮಯದಲ್ಲಿ ಬಾವಿಕೆರೆ ಗ್ರಾಮದಲ್ಲಿರುವ ಸೇವಾಲಾಲ್ ದೇವಸ್ಥಾನದ ಸಾರ್ವಜನಿಕ ಧ್ವನಿವರ್ಧಕಕ್ಕೆ (ಮೈಕ್ ಸೆಟ್) ಈ ಹಿಂದೆ ರಘುನಾಯ್ಕ ರೆಕಾರ್ಡ್ ಮಾಡಿದ ಸಂಭಾಷಣೆಯನ್ನು ಸಾರ್ವಜನಿಕರಿಗೆ ಗೊತ್ತಾಗುವಂತೆ ಎರಡು-ಮೂರು ಬಾರಿ ಪದೇ ಪದೇ ಚಂದ್ರಾನಾಯ್ಕ ತನ್ನ ತಮ್ಮನ ಮಗ ಶೇಖರ್ನಾಯ್ಕನ ಕಡೆಯಿಂದ ಹಾಕಿಸಿರುತ್ತಾನೆ ಇದನ್ನು ಕೇಳಿದ ರೂಪಬಾಯಿ ಮತ್ತು ರವಿನಾಯ್ಕ ಇಬ್ಬರೂ ತಮ್ಮ ಮರ್ಯಾದೆ ಊರಿನಲ್ಲಿ ಹೋಯ್ತೆಂದು ಹಾಗೂ ಅವರ ಕಿರುಕುಳ ಮತ್ತು ಪ್ರಚೋದನೆಗೆ ಬೇಸತ್ತು ಮನನೊಂದು ದಿನಾಂಕ 26-11-2012 ರಂದು ಸಂಜೆ 7.30 ಗಂಟೆಗೆ ಅವರ ಮನೆಯ ಹಿಂಭಾಗದಲ್ಲಿ ವಿಷ ಸೇವಿಸಿ ಒದ್ದಾಡುತ್ತಿರುತ್ತಾರೆ. ರವಿನಾಯ್ಕ ಮತ್ತು ರೂಪಬಾಯಿ ಇಬ್ಬರನ್ನು ಚಿಕಿತ್ಸೆ ಬಗ್ಗೆ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಅಲ್ಲಿಂದ ಶಿವಮೊಗ್ಗ ಮೆಘ್ಗಾನ್ ಆಸ್ಪತ್ರೆಗೆ ರಾತ್ರಿ 9.00 ಗಂಟೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ರವಿನಾಯ್ಕ ಮೃತಪಟ್ಟಿರುತ್ತಾನೆಂದು ವೈದ್ಯರು ತಿಳಿಸಿರುತ್ತಾರೆ. ರೂಪಬಾಯಿ ಚಿಕಿತ್ಸೆ ಪಡೆಯುತ್ತಿರುತ್ತಾಳೆ. ರವಿನಾಯ್ಕ ಮತ್ತು ರೂಪಬಾಯಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಹಿಂಸೆ, ಕುರುಕುಳ ಮತ್ತು ಪ್ರಚೋದನೆ ನೀಡಿದ ಮೇಲ್ಕಂಡ 4 ಜನ ಅರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಾಗಿರುತ್ತೆ. ಆದ್ದರಿಂದ ಈ ಪ್ರಥಮ ವರ್ತಮಾನ ವರದಿ.
PÉÆ¯É ¨ÉzÀjPÉ ಪ್ರಕರಣ
PÉÆ¥Àà ಪೊಲೀಸ್ ಠಾಣೆ ಮೊ.ಸಂ. 79/12
PÀ®A 504, 324, 506 L¦¹
- ಪಿರ್ಯಾದಿ ಪ್ರಕಾಶ್ ಬಿನ್ ಗೊವಿಂದಪ್ಪರವರು ಅವರ ಮನೆಯ ಹಿಂದೆ ಜಾಗಕ್ಕೆ ಬೇಲಿಯನ್ನು ನಿರ್ಮಿಸುತ್ತಿರುವಾಗ
ಅವರ ಸಂಬಂದಿ ಸುರೇಶ ಎಂಬುವರು ಜಾಗವು ತನಗೆ ಸೇರಬೇಕೆಂದು ಪ್ರಕಾಶನಿಗೆ ಅವಾಚ್ಯ ಶಬ್ದಗಳಿಂದ ಸೂಳೆಮಗನೆ
ನೀನು ಇಲ್ಲಿ ಏಕೆ ಬೇಲಿ ಹಾಕುತ್ತಿಯಾ? ಎಂದು ಬೈದು ದೊಣ್ಣೆಯಿಂದ
ತಲೆಗೆ ಹೊಡೆದು ರಕ್ತಗಾಯಪಡಿಸಿ ನಿನ್ನನ್ನು ಕೊಲೆ ಮಾಡುತ್ತೇನೆಂದು ಪ್ರಾಣ ಭಯದ ಬೆದರಿಕೆ ಹಾಕಿರುತ್ತಾನೆ
PÉÆ¯É ¨ÉzÀjPÉ ಪ್ರಕರಣ
PÉÆ¥Àà ಪೊಲೀಸ್ ಠಾಣೆ ಮೊ.ಸಂ. 80/12
PÀ®A 504, 324, 506 L¦¹:- ಪಿರ್ಯಾದಿ
ಸತೀಶ ಬಿನ್ ಹೂವಪ್ಪ ಗೌಡ ಎಂಬುವರು ಕೊಪ್ಪಕ್ಕೆ ಬರುತ್ತಿರುವಾಗ ಆರೋಪಿ ಮಣಿ ಬಿನ್ ಶ್ರೀದರ ಎಂಬುವರು
ದೇವಾನ್ ಎಸ್ಟೇಟ್ ಕೆರೆಯ ನೀರಿನ ವಿಚಾರದಲ್ಲಿ ಪಿರ್ಯಾದಿಯನ್ನು ಆರೋಪಿ ಮಣಿರವರು ಅಡ್ಡಗಟ್ಟಿ ತಡೆದು
ಸೂಳೆ ಮಗನೆ,ಬೋಳಿ ಮಗನೆ ಎಂಧು ಅವಾಚ್ಯವಾಗಿ ಬೈದು ದೇವಾನ್ ಎಸ್ಟೇಟ್ನವರ ಕೆರೆಯ ವಿಚಾರವಾಗಿ
ಏನಾದರೂ ಮುಂದುವರೆದರೆ ನಿನಗೆ ಕೊಲೆ ಮಾಡದೆ ಬಿಡುವುದಿಲ್ಲ. ಎಂದು ಪ್ರಾಣ ಭಯದ ಬೆದರಿಕೆ ಹಾಕಿರುತ್ತಾರೆಂದು