Tuesday, July 31, 2012

Daily Crimes Report Dated:30/07/2012


ªÀÄ£ÀĵÀå PÁuÉ
£ÀUÀgÀ ¥Éưøï oÁuÉ ªÉÆ.¸ÀA. 135/12 PÀ®A: ªÀÄ£ÀĵÀå PÁuÉ:- ¢£ÁAPÀ 23/07/2012 gÀAzÀÄ ¦gÁåzÀÄzÁgÀgÁzÀ ²æêÀÄw ®Qëöä EªÀgÀ UÀAqÀ ವಿಶ್ವನಾಥ 48 ªÀµÀð ನಗರ ಸಾರಿಗೆ ಬಸ್ಸಿನಲ್ಲಿ  ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು  ತದನಂತರ  ಅಲ್ಲಿ ಕೆಲಸ ಬಿಟ್ಟು  ಅಲ್ಲಿ ಇಲ್ಲಿ ಖಾಸಗಿ ಕೆಲಸ ಮಾಡುತಿದ್ದರು  ದಿನಾಂಕ 23-07-12 ರಂದು ಬೆಳಗ್ಗೆ 10-45 ಗಂಟೆಗೆ ಕೆಲಸಕ್ಕೆ ಎಂದು ಮೆನಯಿಂದ ಹೋದವರು ಈ ವರೆಗೆ ವಾಪಾಸ್ ಬಂದಿರುವುದಿಲ್ಲ  ಅವರ ಮೊಬೈಲ್ ನಂ 8970553520 ಗೆ ಕರೆಮಾಡಿದರೆ  ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ  ಎಂದು ಬರುತ್ತಿದೆ.  ನಾವು ನೆಂಟರಿಷ್ಟರ ಮನೆಗಳಲ್ಲಿ ಹಾಗೂ  ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯು ಸಿಕ್ಕಿರುವುದಿಲ್ಲ  ಆದ್ದರಿಂದ ಕಾಣೆಯಾಗಿರುವ ನನ್ನ ಗಂಡನನ್ನು  ಕೂಡಲೇ ಪತ್ತೆ ಮಾಡಿಕೊಡಬೇಕಾಗಿ ಪ್ರಾರ್ಥನೆ ಇತ್ಯಾದಿ ಇದ್ದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA. 153/12 PÀ®A: ªÀÄ£ÀĵÀå PÁuÉ:- ¢£ÁAPÀ 30/07/2012 gÀAzÀÄ ªÀįÉèñÀégÀ PÀ¯Áè¥ÀÄgÀ gÀ¸ÉÛAiÀÄ°è ¦gÁå¢ ªÀĺÁAvÉñÀ gÀªÀgÀÄ ಆಟೋ ರಿಕ್ಷಾ ನಂ. ಕೆ.ಎ. 18-9533 ರಲ್ಲಿ ತಮ್ಮ ಗ್ರಾಮಸ್ಥರೊಂದಿಗೆ ಆಟೋದಲ್ಲಿ ಕುಳಿತುಕೊಂಡು ಬರುತ್ತಿರುವಾಗ ಗೂಡ್ಸ್ ಆಟೋ ರಿಕ್ಷಾ ನಂ. ಕೆ.ಎ. 18-8412 ರ ಚಾಲಕ ಆಟೋದಲ್ಲಿ ಸ್ಪಿಂಕ್ಲರ್ ಪೈಪುಗಳನ್ನು ಕಟ್ಟಿಕೊಂಡು,  ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ಇದ್ದ ಆಟೋಗೆ ಢಿಕ್ಕಿ ಹೊಡೆಸಿದ ಪರಿಣಾಮ ಆಟೋ ಬಲ ಮಗ್ಗುಲಾಗಿ ಪಲ್ಟಿ ಹೊಡೆದಿದ್ದು, ಪಿರ್ಯಾದಿಗೆ ಕಾಲು ಮತ್ತು ಸೊಂಟಕ್ಕೆ ಪೆಟ್ಟಾಗಿದ್ದು, ಮೌನೇಶನಿಗೆ ತಲೆಗೆ, ಎರಡೂ ಕಾಲುಗಳಿಗೆ, ಕೈಗಳಿಗೆ ಭಾರಿ ಪೆಟ್ಟಾಗಿದ್ದು ಕಡೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಸಂಜೆ 06-45 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ,ಗೂಡ್ಸ್ ಆಟೋ ಚಾಲಕನು ಅಪಘಾತವನ್ನುಂಟು ಮಾಡಿ ಅಲ್ಲಿಂದ ಓಡಿಹೋಗಿದ್ದು, ಆತನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೋರಿದ್ದಾಗಿರುತ್ತೆ.

Monday, July 30, 2012

Daily Crimes Report Dated:29/07/2012


ºÉAUÀ¸ÀÄ PÁuÉ
ªÀÄÆrUÉgÉ ¥Éưøï oÁuÉ ªÉÆ.¸ÀA. 108/12 PÀ®A: ºÉAUÀ¸ÀÄ PÁuÉ:- ¢£ÁAPÀ 29/07/2012 gÀAzÀÄ ¦gÁåzÀÄzÁgÀgÁzÀ ±À²zÀgï EªÀgÀÄ ಈಗ್ಗೆ 10 ವರ್ಷಗಳ ಹಿಂದೆ ಮಂಜುಳಾ ಎಂಬುವವರನ್ನು ಮದುವೆ ಆಗಿದ್ದು, ಇವರಿಗೆ 9 ವರ್ಷದ ನಿಖಿತಾ ಎಂಬ ಹೆಣ್ಣು ಮಗಳಿದ್ದು, ದಿ; 24-07-2012 ರಂದು ಸಂಜೆ 7.30 ಗಂಟೆ ಸಮಯದಲ್ಲಿ ಮೂಡಿಗೆರೆ ಟೌನ್ ನಲ್ಲಿ ಕೆಲಸವಿದೆ ಎಂದು ಫೋನ್ ಮೂಲಕ ತಿಳಿಸಿ ಹೋದವಳು ಪುನಃ ಮನೆಗೆ ಬಂದಿರುವುದಿಲ್ಲ, ಪತ್ತೆ ಮಾಡಿಕೊಡಿ ಇತ್ಯಾದಿ.
ªÀÄ£ÀĵÀå PÁuÉ
UÁæªÀiÁAvÀgÀ ¥Éưøï oÁuÉ ªÉÆ.¸ÀA. 246/12 PÀ®A: ªÀÄ£ÀĵÀå PÁuÉ:- ¢£ÁAPÀ 23/07/2012 gÀAzÀÄ ¦gÁåzÀÄzÁgÀgÁzÀ «dAiÀÄ²æ ºË¹Auï ¨ÉÆÃqïð ªÁ¹ EªÀgÀ ಪತಿ ಶ್ರೀ.ಚಂದ್ರಶೇಖರ್ ಎನ್. ಇವರು ದಿನಾಂಕ:23-07-2012 ರಂದು ಬೆಳಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ ಮನೆಯಿಂದ ಚಿಕ್ಕಮಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆವಿಗೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ ಎಲ್ಲಾ ಕಡೆ ಹುಡುಕಿದರು ಪತ್ತೇಯಾಗದೆ ಇದ್ದು ಪತ್ತೆಮಾಡಿಕೊಡಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ,
ªÀÄ£ÀĵÀå PÁuÉ
ªÀÄ®èAzÀÆgÀÄ ¥Éưøï oÁuÉ ªÉÆ.¸ÀA. 80/12 PÀ®A: ªÀÄ£ÀĵÀå PÁuÉ:- ¢£ÁAPÀ 29/07/2012 gÀAzÀÄ ¦gÁåzÀÄzÁgÀgÁzÀ ²æêÀÄw ¸ÀÄeÁvÀ EªÀgÀ ªÉÆzÀ®£Éà ªÀÄUÀ¼ÀÄ C¦ðvÁ PÉÆÃA VjñÀ 20 ªÀµÀð gÀªÀgÀ£ÀÄß FUÉÎ ¸ÀĪÀiÁgÀÄ 02 ªÀµÀðUÀ¼À »AzÉ G¼ÀĪÁV®Ä ªÁ¹ VjñÀ gÀªÀjUÉ ªÀÄzÀÄªÉ ªÀiÁrPÉÆnÖzÀÄÝ, JgÀqÀÄ ªÀµÀðªÁzÀgÀÆ C¦ðvÀ½UÉ ªÀÄPÀ̼ÁUÀzÉà EzÀÄÝ, EzÉà «ZÁgÀzÀ°è UÀAqÀ ºÉAqÀw UÀ¯ÁmÉ ªÀiÁrPÉƼÀÄîwÛzÀÄÝ, ¢£ÁAPÀ.29.07.2012 gÀAzÀÄ ªÀÄzÁåºÀß 14.30 UÀAmÉUÉ VjñÀ gÀªÀgÀÄ C¦ðvÀ¼ÀÄ ªÀÄ£É ©lÄÖ ºÉÆÃVªÀÅzÁV w½¹zÀÄÝ, C¦ðvÀ¼À£ÀÄß ¸ÀA§A¢PÀgÀ ºÁUÀÆ ¥ÀjZÀAiÀĸÀÜgÀ ªÀÄ£ÉUÀ¼À°è ºÀÄqÀÄPÁqÀ¯ÁV C¦ðvÀ ¥ÀvÉÛAiÀiÁVgÀĪÀÅ¢®è. PÁuÉAiÀiÁzÀ C¦ðvÀ¼À£ÀÄß ºÀÄqÀÄQPÉÆqÀ®Ä ¤ÃrzÀ zÀÆgÀÄ DVgÀÄvÉÛ.
CPÀæªÀÄ ªÀÄzÀå ªÀ±À
£ÀUÀgÀ ¥Éưøï oÁuÉ ªÉÆ.¸ÀA. 134/12 PÀ®A: 32 34 PÉ.E.DPïÖ:- ¢£ÁAPÀ 29/07/2012 gÀAzÀÄ 1800 UÀAmÉAiÀÄ°è  ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಕೋಟೆ  ಹಳೆ ಅಂಚೆ ಕಛೇರಿ ಮುಂಬಾಗದ ಒಂದು ಮನೆಯಲ್ಲಿ ಒಬ್ಬ ವ್ಯಕ್ತಿ ಬ್ರಾಂಡಿ ಬಾಟಲಿಗಳ ಬಾಕ್ಸ್ ಅನ್ನು ಇಟ್ಟುಕೊಂಡು  ಜನರಿಗೆ ಬ್ರಾಂಡಿ ಮಾರಾಟ ಮಾಡುತ್ತಿದ್ದ, ಇವುಗಳ ಅಂದಾಜು ಮೌಲ್ಯ 4500-00 ರೂ ಆಗಿದ್ದು , ಹಾಗೂ  ಸರ್ಕಾರದ ಪರವಾನಗಿ ಕೇಳಲಾಗಿ ಇಲ್ಲವೆಂದು ತಿಳಿಸಿದ್ದರಿಂದ ಮೇಲ್ಕಂಡ ಬ್ರಾಂಡಿ ಬಾಟಲಿಗಳನ್ನು , ಬ್ರಾಂಡಿ ಬಾಕ್ಸ ಗಳು ಹಾಗೂ ಬ್ರಾಂಡಿ ಮಾರಾಟ ಮಾಡಿದ್ದ ಹಣ 640/- ರೂಗಳನ್ನು ಅಮಾನತ್ತು ಪಡಿಸಿಕೊಂಡ ವಸ್ತುಗಳನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿರುತ್ತದೆ.

Sunday, July 29, 2012

Daily Crimes Report Dated:28/07/2012


ºÀÄqÀÄV PÁuÉ
§tPÀ¯ï ¥Éưøï oÁuÉ ªÉÆ.¸ÀA. 69/12 PÀ®A: ºÀÄqÀÄV PÁuÉ:- ¢£ÁAPÀ 26/07/2012 gÀAzÀÄ ¦gÁå¢ £ÁgÁAiÀÄt ºÉUÀÄÎqÀÄè UÁæªÀÄzÀ ªÁ¹ EªÀgÀ ಮಗಳು ಪವಿತ್ರ 19 ವರ್ಷ ಇವಳು ಬಣಕಲ್ ಆಸ್ಪತ್ರೆಗೆ ಹೋಗಿ ಬರುತ್ತೆನೆಂದು ಹೇಳಿ ಹೋದವಳು ವಾಪಸ್ಸೂ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA. 150/12 PÀ®A: 279 304(J)L¦¹ eÉÆvÉUÉ 187 LJA« DPïÖ:- ¢£ÁAPÀ 28/07/2012 gÀAzÀÄ 0700 UÀAmÉAiÀÄ°è J£ïºÉZï 206 gÀ¸ÉÛAiÀÄ°è ¦gÁå¢ C§ÄݯïUÀ¥Àægï EªÀgÀÄ ತಮ್ಮ ಕಾರ್ ನಂ. ಕೆ.ಎ. 18-ಎಂ. 573 ರಲ್ಲಿ ಗೆದ್ಲೆಹಳ್ಳಿಗೆ ಹೋಗಿ ವಾಪಾಸ್ಸು ಕಡೂರಿಗೆ ಬರುತ್ತಿರುವಾಗ ಹೆಚ್.ಪಿ. ಗ್ಯಾಸ್ ಅಂಗಡಿಯ ಎದುರು ಎನ್.ಹೆಚ್. 206 ರಸ್ತೆಯಲ್ಲಿ  ಸುಮಾರು 70 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಯಾವುದೋ ವಾಹನ ಢಿಕ್ಕಿ ಹೊಡೆಸಿ, ದೇಹದ ಮೇಲೆ ಹರಿಸಿzÀ ¥ÀjuÁªÀÄ ¸Á«VÃqÁVgÀÄvÁÛ£É .

Saturday, July 28, 2012

Daily Crimes Report Dated:27/07/2012


ªÀAZÀ£É ¥ÀæPÀgÀt
ªÀÄÆrUÉgÉ ¥Éưøï oÁuÉ ªÉÆ.¸ÀA. 107/12 PÀ®A: 504 406 420 34 L¦¹:- ¢£ÁAPÀ 05/03/2012 jAzÀ 27/07/2012 gÀ £ÀqÀÄªÉ DgÉÆævÀgÁzÀ C²ðzï ªÀÄvÀÄÛ C²Ã¥ï gÀªÀgÀÄUÀ¼ÀÄ ¦gÁåzÀÄzÁgÀgÁzÀ ZÀAzÉæÃUËqÀ ªÀÄÆrUÉgÉ ªÁ¹ EªÀjUÉ ಪರಿಚಿತರಿದ್ದು ಸಾಲ ಪಡೆದುಕೊಂಡಿದ್ದು 60,000/- ರೂಗಳನ್ನು ಮರುಪಾವತಿ ಮಾಡುವುದಾಗಿ ತಿಳಿಸಿ 35,000/- ರೂಗಳನ್ನು ಹಿಂದಿರುಗಿಸಿದ್ದು 25,000/- ರೂಗಳಿಗೆ ಕರ್ನಾಟಕ ಬ್ಯಾಂಕ್ ಲಿ ಚಿಕ್ಕಮಗಳೂರು ಇಲ್ಲಿ ಪಡೆಯಲು ಚೆಕ್ ನಂ 740047 ರಂತೆ ನೀಡಿರುತ್ತಾರೆ. ಉಳಿಕೆ ಹಣಕ್ಕೆ ಆರೋಪಿತರು ನಂಬಿಕೆಗೆ ಅನರ್ಹ ವ್ಯೆಕ್ತಿಗಳಾಗಿದ್ದು ವಂಚನೆ ಮಾಡುವ ಉದ್ದೇಶದಿಂಧ ಕೃತ್ಯವನ್ನು ವೆಸಗಿದ್ದು ಹಣವನ್ನು ಮರುಪಾವತಿ ಮಾಡಲು ಕೇಳಿದಾಗ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ.