ªÀÄ£ÀĵÀå PÁuÉ
£ÀUÀgÀ ¥Éưøï oÁuÉ ªÉÆ.¸ÀA. 135/12 PÀ®A: ªÀÄ£ÀĵÀå PÁuÉ:- ¢£ÁAPÀ 23/07/2012 gÀAzÀÄ
¦gÁåzÀÄzÁgÀgÁzÀ ²æêÀÄw ®Qëöä EªÀgÀ UÀAqÀ ವಿಶ್ವನಾಥ 48 ªÀµÀð ನಗರ
ಸಾರಿಗೆ ಬಸ್ಸಿನಲ್ಲಿ ಚಾಲಕನಾಗಿ ಕೆಲಸ
ಮಾಡಿಕೊಂಡಿದ್ದರು ತದನಂತರ ಅಲ್ಲಿ ಕೆಲಸ ಬಿಟ್ಟು ಅಲ್ಲಿ ಇಲ್ಲಿ ಖಾಸಗಿ ಕೆಲಸ ಮಾಡುತಿದ್ದರು ದಿನಾಂಕ 23-07-12 ರಂದು ಬೆಳಗ್ಗೆ 10-45 ಗಂಟೆಗೆ
ಕೆಲಸಕ್ಕೆ ಎಂದು ಮೆನಯಿಂದ ಹೋದವರು ಈ ವರೆಗೆ ವಾಪಾಸ್ ಬಂದಿರುವುದಿಲ್ಲ ಅವರ ಮೊಬೈಲ್ ನಂ 8970553520 ಗೆ ಕರೆಮಾಡಿದರೆ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ಬರುತ್ತಿದೆ. ನಾವು ನೆಂಟರಿಷ್ಟರ ಮನೆಗಳಲ್ಲಿ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯು
ಸಿಕ್ಕಿರುವುದಿಲ್ಲ ಆದ್ದರಿಂದ ಕಾಣೆಯಾಗಿರುವ
ನನ್ನ ಗಂಡನನ್ನು ಕೂಡಲೇ ಪತ್ತೆ ಮಾಡಿಕೊಡಬೇಕಾಗಿ
ಪ್ರಾರ್ಥನೆ ಇತ್ಯಾದಿ ಇದ್ದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
C¥ÀWÁvÀzÀ°è ¸ÁªÀÅ
PÀqÀÆgÀÄ ¥Éưøï oÁuÉ ªÉÆ.¸ÀA. 153/12 PÀ®A: ªÀÄ£ÀĵÀå PÁuÉ:- ¢£ÁAPÀ 30/07/2012 gÀAzÀÄ
ªÀįÉèñÀégÀ PÀ¯Áè¥ÀÄgÀ gÀ¸ÉÛAiÀÄ°è ¦gÁå¢ ªÀĺÁAvÉñÀ gÀªÀgÀÄ ಆಟೋ ರಿಕ್ಷಾ ನಂ. ಕೆ.ಎ.
18-9533 ರಲ್ಲಿ ತಮ್ಮ ಗ್ರಾಮಸ್ಥರೊಂದಿಗೆ ಆಟೋದಲ್ಲಿ ಕುಳಿತುಕೊಂಡು ಬರುತ್ತಿರುವಾಗ ಗೂಡ್ಸ್ ಆಟೋ
ರಿಕ್ಷಾ ನಂ. ಕೆ.ಎ. 18-8412 ರ ಚಾಲಕ ಆಟೋದಲ್ಲಿ ಸ್ಪಿಂಕ್ಲರ್ ಪೈಪುಗಳನ್ನು ಕಟ್ಟಿಕೊಂಡು, ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ
ಮಾಡಿಕೊಂಡು ಬಂದು ಪಿರ್ಯಾದಿಯವರು ಇದ್ದ ಆಟೋಗೆ ಢಿಕ್ಕಿ ಹೊಡೆಸಿದ ಪರಿಣಾಮ ಆಟೋ ಬಲ ಮಗ್ಗುಲಾಗಿ
ಪಲ್ಟಿ ಹೊಡೆದಿದ್ದು, ಪಿರ್ಯಾದಿಗೆ ಕಾಲು ಮತ್ತು ಸೊಂಟಕ್ಕೆ ಪೆಟ್ಟಾಗಿದ್ದು, ಮೌನೇಶನಿಗೆ ತಲೆಗೆ,
ಎರಡೂ ಕಾಲುಗಳಿಗೆ, ಕೈಗಳಿಗೆ ಭಾರಿ ಪೆಟ್ಟಾಗಿದ್ದು ಕಡೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ
ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ
ಸಂಜೆ 06-45 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ,ಗೂಡ್ಸ್ ಆಟೋ ಚಾಲಕನು
ಅಪಘಾತವನ್ನುಂಟು ಮಾಡಿ ಅಲ್ಲಿಂದ ಓಡಿಹೋಗಿದ್ದು, ಆತನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು
ಕೋರಿದ್ದಾಗಿರುತ್ತೆ.